Tuesday, March 21, 2023
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

ಆಸ್ತಿಯ ವಿಚಾರವಾಗಿ ಸಿಹಿಸುದ್ದಿ ಸಿಗಲಿದೆ- ಏನ್​​ ಹೇಳ್ತಿದೆ ಇಂದಿನ ನಿಮ್ಮ ರಾಶಿ ಭವಿಷ್ಯ

Share on Facebook Share on Twitter Send Share
March 18, 2023
Download the Newsfirstlive app

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶುಭಕೃತು ನಾಮಸಂವತ್ಸರ, ಉತ್ತರಾಯಣ, ಶಿಶಿರ ಋತು,ಫಾಲ್ಗುಣ ಮಾಸ. ಕೃಷ್ಣಪಕ್ಷ, ಏಕಾದಶಿ ತಿಥಿ, ಶ್ರವಣ ನಕ್ಷತ್ರ, ಶನಿವಾರ ಬೆಳಗ್ಗೆ 9 ರಿಂದ 10:30 ರವರೆಗೆ ಇರಲಿದೆ.

ಮೇಷ :

  • ಎಷ್ಟೇ ಹಣ ಬಂದರೂ ಕೈಯಲ್ಲಿರುವುದಿಲ್ಲ ಎಂಬ ಕೊರಗು ಕಾಡಬಹುದು
  • ಎದುರಾಳಿಗಳು ನಿಮ್ಮ ನಿರ್ಧಾರಕ್ಕೆ ಹೆದುರುತ್ತಾರೆ
  • ಇಂದು ಉತ್ತಮ ಭೋಜನಕ್ಕೆ ಅವಕಾಶವಿದೆ
  • ವಿದ್ಯಾರ್ಥಿಗಳಿಗೆ ಸರ್ವಾಂಗೀಣ ಯಶಸ್ಸು ಸಿಗಲಿದೆ
  • ಮಾನಸಿಕವಾದ ನೆಮ್ಮದಿಯಿಂದ ಕಾರ್ಯಸಾಧನೆ ಆಗಲಿದೆ
  • ದುಡುಕದೆ ಮಾಡುವ ಕೆಲಸಗಳೆಲ್ಲವೂ ಶುಭವಾಗುವುದು
  • ಕುಲದೇವಾತಾ ಆರಾಧನೆ ಮಾಡಿ

ವೃಷಭ :

  • ನಿರುದ್ಯೋಗಿಗಳಿಗೆ ಉದ್ಯೋಗದ ಅವಕಾಶ ಮನಸ್ಸಿಗೆ ಸಮಾಧಾನವನ್ನು ಕೊಡಲಿದೆ
  • ಬೇರೆಯವರಿಗೆ ಸಹಾಯ ಮಾಡಲು ಹೋಗಿ ನೀವು ಕಷ್ಟಕ್ಕೆ ಸಿಲುಕಬಹುದು
  • ಮಾನಸಿಕ ಒತ್ತಡ ತುಂಬಾ ಬರಬಹುದು
  • ತಂದೆಯವರಿಂದ ಆಸ್ತಿಯ ವಿಚಾರವಾಗಿ ಸಿಹಿಸುದ್ದಿ ಸಿಗಲಿದೆ
  • ಕಾನೂನಿನ ಹೋರಾಟಕ್ಕೆ ಕೆಲವು ಸಿದ್ಧತೆಯನ್ನು ಮಾಡಿಕೊಳ್ಳಬಹುದು
  • ಪ್ರಾಮಾಣಿಕವಾಗಿರಿ, ನಿಧಾನದ ಜಯ ನಿಮ್ಮದಾಗುತ್ತದೆ
  • ಗಣೇಶನ ಆರಾಧನೆ ಮಾಡಿ

ಮಿಥುನ :

  • ವಾಹನ ಸವಾರರಿಗೆ ಸ್ವಲ್ಪ ತೊಂದರೆಯಾಗಬಹುದು
  • ತಾಯಿಯವರಿಂದ ಶುಭ ಹಾರೈಕೆ ಸಿಗಲಿದೆ
  • ಧನ ಸಹಾಯದಿಂದ ಸಮಾಧಾನ ಆಗಲಿದೆ
  • ಆತ್ಮೀಯರ ಭೇಟಿಯಿಂದ ಹಲವಾರು ಮಾಹಿತಿಗಳು ಸಿಗಬಹುದು
  • ಇಂದು ಪ್ರೇಮಿಗಳಿಗೆ ಸಮಸ್ಯೆಯ ದಿನ
  • ವಿನಾಕಾರಣ ಯಾವ ವಿಷಯಕ್ಕೂ ಜಗಳ ಮಾಡಬೇಡಿ
  • ದುರ್ಗಾದೇವಿ ಆರಾಧನೆ ಮಾಡಿ
  • ದುರ್ಗಾಯೈ ನಮಃ 48 ಬಾರಿ ಜಪಿಸಿ

ಕಟಕ :

  • ಅಧಿಕವಾದ ತಿರುಗಾಟದಿಂದ ಶ್ರಮ ಆಯಾಸ ಆಗಲಿದೆ
  • ಇಷ್ಟ ವಸ್ತುಗಳ ಖರೀದಿಯ ಯೋಗವಿದೆ
  • ಸರ್ಕಾರಿ ಕೆಲಸಗಳಲ್ಲಿ ಜಯ ಸಿಗುವುದರಿಂದ ನೆಮ್ಮದಿ ಸಿಗಲಿದೆ
  • ಪಿತ್ರಾರ್ಜಿತ ಆಸ್ತಿ ಕುರಿತು ಮಾತುಕತೆ ನಡೆಯಲಿದೆ
  • ಕಾನೂನಾತ್ಮಕ ವಿಚಾರಗಳು ಕಗ್ಗಂಟಾಗಬಹುದು
  • ಎಲ್ಲಾ ರೀತಿಯ ಸಾಮರ್ಥ್ಯವಿರುವ ನೀವು ಧೈರ್ಯಗೆಡಬಾರದು
  • ನವಗ್ರಹರ ಆರಾಧನೆ ಮಾಡಿ

ಸಿಂಹ :

  • ಮನಸ್ಸಿನಲ್ಲಿ ಅನೇಕ ಗೊಂದಲಗಳಿರುತ್ತದೆ
  • ಸ್ತ್ರೀಯರಿಗೆ ತೊಂದರೆ,ಅಪಾಯ ಆಗುವ ಸೂಚನೆ ಇದೆ
  • ವಿನಾಕಾರಣ ಕಲಹ, ಬಗೆಹರಿಯದ ಸಮಸ್ಯೆಯಲ್ಲಿ ಸಿಲುಕುತ್ತೀರಿ
  • ಆಸ್ತಿಯ ವಿಚಾರಕ್ಕೆ ಹೆಂಗಸರಲ್ಲಿ ಶೀತಲ ಸಮರ ಆಗಬಹುದು
  • ಬೇರೆಯವರ ವಿಚಾರಕ್ಕೆ ತಲೆ ಹಾಕಿ ಮುಖ್ಯ ಉದ್ದೇಶವನ್ನು ಮರೆತುಬಿಡುತ್ತೀರಿ
  • ಅನಗತ್ಯವಾದ ಪ್ರಯಾಣ, ತಪ್ಪು ನಿರ್ಧಾರಗಳು ಬೇಡ
  • ದುರ್ಗಾ ಸಪ್ತಶತಿ ಪಾರಾಯಣ ಮಾಡಿ

ಕನ್ಯಾ :

  • ವಿನಾಕಾರಣ ವಾದ-ವಿವಾದಗಳಲ್ಲಿ ಹೀನಾಯ ಸೋಲು ಕಾಣುತ್ತೀರಿ
  • ಪ್ರಯಾಣದ ಸಕಲ ಸಿದ್ದತೆ, ಕೊನೆ ಕ್ಷಣದಲ್ಲಿ ರದ್ದು ಆಗುವ ಸಾಧ್ಯತೆ ಇದೆ
  • ಮಾನಸಿಕ ನಷ್ಟವನ್ನು ಸರಿದೂಗಿಸಿಕೊಳ್ಳಬೇಕು
  • ಸಮಯದ ಬಗ್ಗೆ ಬೇಜವಾಬ್ದಾರಿತನ ತೋರಿದರೆ ಅವಕಾಶ ವಂಚಿತರಾಗುತ್ತೀರಿ
  • ಎಲ್ಲರ ಜೊತೆಯಲ್ಲಿ ಸೌಹಾರ್ಧಯುತರಾಗಿ ವರ್ತಿಸಿ ಒಳ್ಳೆಯದು
  • ಅಗತ್ಯವಾದ ಮಾಹಿತಿಯನ್ನು ಒಳ್ಳೆಯತನದಿಂದ ಸಂಗ್ರಹಿಸಿ
  • ನವಗ್ರಹರ ಆರಾಧನೆ ಮಾಡಿ

ತುಲಾ :

  • ಆಧ್ಯಾತ್ಮಿಕ ಚಿಂತನೆಗಳು, ಹಲವಾರು ಸಾಧಕರ ಭೇಟಿ ಆಗಲಿದೆ
  • ನಿದ್ರಾಭಂಗದಿಂದ ಆರೋಗ್ಯದಲ್ಲಿ ವ್ಯತ್ಯಯ ಆಗುವುದು
  • ಪುಣ್ಯಕ್ಷೇತ್ರಗಳ ದರ್ಶನ ಭಾಗ್ಯಕ್ಕೆ ಅವಕಾಶ ಇರುತ್ತದೆ
  • ಬಂಧುಗಳಿಂದ ಕೆಲವು ವಿಚಾರದಲ್ಲಿ ಸಹಕಾರ ಸಿಗಲಿದೆ
  • ಮಾನಸಿಕವಾಗಿ ಯಾವುದೇ ರೀತಿಯ ಗೊಂದಲಗಳು ಬೇಡ
  • ನಿಮ್ಮ ನಿರ್ಧಾರಗಳು ಅಂತಿಮವಾಗಿದ್ದರೆ ನಿಮಗೆ ಒಳ್ಳೆಯದು
  • ರಾಹು ಮತ್ತು ಸುಬ್ರಹ್ಮಣ್ಯನಿಗೆ ಅರ್ಚನೆ ಮಾಡಿಸಿ

ವೃಶ್ಚಿಕ :

  • ಉತ್ತಮ ಧನಾಗಮದಿಂದ ಸಮಾಧಾನ, ಸಂತೋಷ ಆಗಲಿದೆ
  • ಉದ್ಯೋಗ ಸ್ಥಳದಲ್ಲಿ ಕಿರಿಕಿರಿಯಿಂದ ಜಗಳ ಆಗುವ ಸಾಧ್ಯತೆ ಇದೆ
  • ನ್ಯಾಯಾಲಯದ ವಿಚಾರದಲ್ಲಿ ಹಿನ್ನಡೆ ಉಂಟಾಗಬಹುದು
  • ಕುಟುಂಬದ ಸದಸ್ಯರಲ್ಲಿ ಯಾವುದೇ ಭಿನ್ನಾಭಿಪ್ರಾಯ ಬೇಡ
  • ಕೆಲಸವನ್ನು ಮುಂದೂಡುವ ಮನಸ್ಥಿತಿ ಕಾಣುವುದರಿಂದ ನಷ್ಟವಿದೆ
  • ಧನಾತ್ಮಕವಾಗಿ ಚಿಂತಿಸಿ ಕಾರ್ಯಸಾಧನೆ ಮಾಡಿ ಶುಭವಿದೆ
  • ಸೂರ್ಯನಾರಾಯಣನ ಪ್ರಾರ್ಥನೆ ಮಾಡಿ

ಧನುಸ್ಸು :

  • ಬಂಧುಗಳು ಮತ್ತು ಆತ್ಮೀಯರಿಂದ ಕಿರಿಕಿರಿಯಾಗಲಿದೆ
  • ನವವಿವಾಹಿತರಿಗೆ ಭಯ, ಆತಂಕ ಉಂಟಾಗಬಹುದು
  • ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ, ಚಿಂತೆ ಇರಲಿದೆ
  • ಯಾವುದೇ ನಿರ್ಧಾರಗಳು ನಿಮ್ಮ ಪರವಾಗಿ ಕೆಲಸ ಮಾಡುವುದಿಲ್ಲ
  • ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶವಿದೆ, ಸದುಪಯೋಗ ಮಾಡಿಕೊಳ್ಳಿ
  • ಸಾಯಂಕಾಲದ ಹೊತ್ತಿಗೆ ಸ್ವಲ್ಪ ಸಮಾಧಾನ ಸಿಗಬಹುದು
  • ಲಕ್ಷ್ಮೀ ನಾರಾಯಣನ ಸ್ತೋತ್ರ ಪಾರಾಯಣ ಮಾಡಿ

ಮಕರ :

  • ಇಂದು ಶುಭಯೋಗ ಪ್ರಾಪ್ತಿಯಾಗುವ ದಿವಸ
  • ಕಾನೂನು ಬಾಹಿರ ಸಂಪಾದನೆಗೆ ಒಳಗಾಗುವುದು ಬೇಡ
  • ಉತ್ತಮ ಸ್ನೇಹಿತರ ಪರಿಚಯವಾಗಬಹುದು
  • ವೈಯಕ್ತಿಕ ಅಭಿವೃದ್ಧಿಗೆ ಸಾಲ ಮಾಡಬೇಕಾಗಬಹುದು
  • ತಂದೆಯವರಿಗೆ ತುರ್ತು ಅನಾರೋಗ್ಯ ಕಾಡಬಹುದು
  • ಧೈರ್ಯ ಮತ್ತು ಸಹನೆಯಿಂದ ಎಲ್ಲವನ್ನು ಎದುರಿಸಬೇಕಾಗಬಹುದು
  • ಅರುಣಪ್ರಶ್ನ ಮಂತ್ರ ಪಾರಾಯಣ ಮಾಡಿ

ಕುಂಭ :

  • ತಂದೆ ಮಕ್ಕಳಲ್ಲಿ ಕಿರಿಕಿರಿ ಉಂಟಾಗಬಹುದು
  • ನಿಮ್ಮಿಂದ ನೆರೆಹೊರೆಯವರಿಗೆ ತೊಂದರೆಯಾಗಬಹುದು
  • ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು
  • ವಿದ್ಯಾರ್ಥಿಗಳಿಗೆ ತಮ್ಮ ಕ್ಷೇತ್ರದಲ್ಲಿ ಹಿನ್ನಡೆಯ ಭಯ ಕಾಡಬಹುದು
  • ವಿದ್ಯಾವಂತರ ಸಹವಾಸ ಮಾಡಿ, ವಿಷಯ ಸಂಗ್ರಹಣೆ ಮಾಡಿ
  • ವಾಹನದಿಂದ ಅಪಘಾತದ ಸೂಚನೆಯಿದೆ ಜಾಗ್ರತೆವಹಿಸಿ
  • ಕಾಳಿಕಾ ದೇವಿಯನ್ನು ಆರಾಧನೆ ಮಾಡಿ

ಮೀನಾ :

  • ಹಲವಾರು ವಿಚಾರಗಳಲ್ಲಿ ನಿಮ್ಮ ನಿರ್ಧಾರಕ್ಕೆ ಬಂಧುಗಳಿಂದ ಅವಮಾನ ಆಗಲಿದೆ
  • ಮಾನಸಿಕ ಬೇಸರ, ಧೈವ ಚಿಂತನೆಯಿಂದ ಸಮಾಧಾನ ಆಗಲಿದೆ
  • ಮನೆಯ ಹೆಣ್ಣು ಮಕ್ಕಳು ಅಥವಾ ಸಹೋದರಿಯರು ನಿಮಗೆ ಅನುಕೂಲ ಮಾಡುತ್ತಾರೆ
  • ಆಸ್ತಿಯ ವಿಚಾರದಲ್ಲಿ ಸಂಧಾನದ ಮಾತುಕತೆ ನಡೆಯಬಹುದು
  • ಆರ್ಥಿಕ ಸಂಕಷ್ಟ ನಿಮ್ಮನ್ನು ಬಾಧಿಸುತ್ತದೆ, ಗಮನಿಸಿ
  • ಮನೆ,ಕಾರ್ಯಕ್ಷೇತ್ರ,ಸಾರ್ವಜನಿಕವಾಗಿ ನಿಂದನೆಗೆ ಒಳಗಾಗಬೇಡಿ
  • ಶ್ರೀರಾಮನನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Tags: daily horoscopeKannada NewsNewsFirst Kannadarashi bhavishya

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

ಮಾರ್ಚ್​ 25ಕ್ಕೆ ‘ವೀಕೆಂಡ್​ ವಿತ್ ರಮೇಶ್​‘.. ಮೋಹಕ ತಾರೆ ರಮ್ಯಾ ಮೊದಲ ಗೆಸ್ಟ್! 2ನೇ ಅತಿಥಿ ಯಾರು ಗೊತ್ತಾ?

by NewsFirst Kannada
March 21, 2023
0

‘ವೀಕೆಂಡ್ ವಿತ್​ ರಮೇಶ್​’ ಅತ್ಯಂತ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದು. ಕನ್ನಡದ ಜನಪ್ರಿಯ ಖಾಸಗಿ ಚಾನೆಲ್​ವೊಂದು ಈ ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತಾ ಬಂದಿದೆ. ನಟ ರಮೇಶ್​ ಅರವಿಂದ್​ ಅವರು...

RCB ಮ್ಯಾಚ್​ ನೋಡೋಕೆ ಬಂದ ಈ ಬ್ಯೂಟಿ ಈಗ ಮಾಡೆಲ್; ಇದಕ್ಕೆಲ್ಲ ಕಾರಣ ಬೆಂಗಳೂರು ಫ್ಯಾನ್ಸ್‌!

by Bhimappa
March 21, 2023
0

IPL​​​​​​​​​​​​​​​​​​​​​​​​​​​​​​​​ ಕ್ರಿಕೆಟಿಗರ ಹಣೆಬರಹವನ್ನಷ್ಟೇ ಅಲ್ಲ, ಅಭಿಮಾನಿಗಳ ಅದೃಷ್ಟವನ್ನೂ ಬದಲಿಸುತ್ತೆ. ಈ ಮಾತ್​ ನಾವ್​​ ಯಾಕೆ ಹೇಳ್ತಿದ್ದೀವಿ ಅಂದರೆ ಆರ್​ಸಿಬಿಯ ಫ್ಯಾನ್​​ ಗರ್ಲ್​ ಜೀವನದಲ್ಲಿ ಇದು ಆಕ್ಷರಶಃ ನಿಜವಾಗಿದೆ....

ಕಾಲಭೈರವನಿಗೆ ಅಮಾವಾಸ್ಯೆ ಪೂಜೆ; ಕುಮಾರಸ್ವಾಮಿಯಂತೆ CM ಆಗುವ ಹರಕೆ ಕಟ್ಟಿಕೊಂಡ್ರಾ ಡಿಕೆಶಿ?

by Bhimappa
March 21, 2023
0

ಮಂಡ್ಯ: ಆದಿಚುಂಚನಗಿರಿ ಮಠದ ಕಾಲಭೈರವನಿಗೆ ಅಮಾವಾಸ್ಯೆ ಹಿನ್ನೆಲೆಯಲ್ಲಿ ಇಂದು ವಿಶೇಷ ಪೂಜೆ ನಡೆದಿದೆ. ಈ ಅಮಾವಾಸ್ಯೆ ಪೂಜೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಭಾಗಿಯಾಗಿದ್ದರು. ಕಾಲಭೈರವೇಶ್ವರನ ಸನ್ನಿಧಿಯಲ್ಲಿ...

Breaking: ಹಿಂದೂ ಧರ್ಮದ ವಿರುದ್ಧ ಹೇಳಿಕೆ; ನಟ ಚೇತನ್ ಅಹಿಂಸಾ ಅರೆಸ್ಟ್​

by NewsFirst Kannada
March 21, 2023
0

ಸ್ಯಾಂಡಲ್ ವುಡ್ ನಟ ಚೇತನ್ ಅಹಿಂಸಾ ಅವರನ್ನು ಬಂಧಿಸಲಾಗಿದೆ. ಹಿಂದೂ ಧರ್ಮದ ವಿರುದ್ಧವಾಗಿ ಹೇಳಿಕೆಯನ್ನ ನೀಡಿದರ ಕುರಿತು ಶೇಷಾದ್ರಿಪುರಂ ಪೊಲೀಸರು ನಟನನ್ನು ಬಂಧಿಸಿದ್ದಾರೆ. ಹಿಂದೂ ಧರ್ಮದ ವಿರುದ್ಧವಾಗಿ...

ಕೋಲಾರ‌ ನಮ್ಮೂರು ಸಿದ್ದರಾಮಯ್ಯ ನಮ್ಮೋರು; ಮಾಜಿ ಸಿಎಂ ಮನೆ ಮುಂದೆ ಕಾಂಗ್ರೆಸ್​ ಕಾರ್ಯಕರ್ತರ ಹೈಡ್ರಾಮಾ

by NewsFirst Kannada
March 21, 2023
0

ಸಿದ್ಧರಾಮಯ್ಯ ಅವರು ಕೊಲಾರದಿಂದ ಸ್ಪರ್ಧೆ ಮಾಡುವಂತೆ ಕಾಂಗ್ರೆಸ್​ ಕಾರ್ಯಕರ್ತರು ಬಿಗಿಪಟ್ಟು ಹಿಡಿದಿದ್ದಾರೆ. ಕೋಲಾರದಿಂದ ಆಗಮಿಸಿದ ಕಾರ್ಯಕರ್ತರು ಶಿವನಂದ ವೃತ್ತದ ಸಿದ್ದರಾಮಯ್ಯ ಅವರ ಸರ್ಕಾರಿ ನಿವಾಸದ ಬಳಿ ಸೇರಿದ್ದು,...

ಅಕ್ರಮ ಸಂಬಂಧಕ್ಕೆ ನೊಂದು ಪತ್ನಿಗೆ ಚೂರಿ ಇರಿದು ಕೊಂದ ಪತಿ; ಕೋಪದಿಂದ ಮಗುವಿಗೂ ಚಾಕು ಚುಚ್ಚಿದ ಆರೋಪಿ

by Bhimappa
March 21, 2023
0

ಬೆಂಗಳೂರು: ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಪತಿಯು ಚಾಕುವಿನಿಂದ ಇರಿದು ಪತ್ನಿಯನ್ನ ಕೊಲೆ ಮಾಡಿದ್ದಲ್ಲದೇ, ಮಗುವಿಗು ಚಾಕು ಚುಚ್ಚಿದ್ದಾನೆ. ಸದ್ಯ ಈ ಘಟನೆ ಹೆಣ್ಣೂರು ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ...

ಮಾಲಿವುಡ್​ ನಟಿ ಜೊತೆಗೆ ಧನುಷ್​ ಮದುವೆ! ಕಾಲಿವುಡ್​​ ನಟ ಬಿಚ್ಚಿಟ್ರು ಸ್ಫೋಟಕ ಮಾಹಿತಿ

by NewsFirst Kannada
March 21, 2023
0

ಕಾಲಿವುಡ್​ ಖ್ಯಾತ ನಟ ಧನುಷ್​ ಮತ್ತು ರಜಿನಿಕಾಂತ್​ ಮಗಳು ಐಶ್ವರ್ಯಾ ವಿಚ್ಛೇದನ ನೀಡಿ ದೂರವಾಗಿರುವ ಸಂಗತಿ ಎಲ್ಲರಿಗೂ ಗೊತ್ತೆ ಇದೆ. ಆದರೀಗ ತಮಿಳು ಸಿನಿಮಾ ರಂಗದಲ್ಲಿ ಧನುಷ್​...

ಚರಂಡಿ ಸ್ವಚ್ಛಗೊಳಿಸಲು ಹೋಗಿ ಅಸ್ವಸ್ಥಗೊಂಡ ಇಬ್ಬರ ಸಾವು; ಪಂಚಾಯಿತಿ ಅಧ್ಯಕ್ಷರ ನಿರ್ಲಕ್ಷ್ಯ?

by Bhimappa
March 21, 2023
0

ದಾವಣಗೆರೆ: ಚರಂಡಿ ಸ್ವಚ್ಛಗೊಳಿಸಲು ಹೋಗಿ ಅಸ್ವಸ್ಥರಾಗಿದ್ದ ಇಬ್ಬರು ವ್ಯಕ್ತಿಗಳು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.  ಜಗಳೂರು ತಾಲೂಕಿ‌ನ ಬಸವನಕೋಟೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಸತ್ಯಪ್ಪ ಮತ್ತು...

Kohli: ಎಷ್ಟನೇ ಕ್ರಮಾಂಕದಲ್ಲಿ ಕೊಹ್ಲಿನಾ ಕಣಕ್ಕಿಳಿಸೋದು? RCBಗೆ ಶುರುವಾಗಿದೆ ಹೀಗೊಂದು ತಲೆನೋವು!

by Bhimappa
March 21, 2023
0

ಇಂಡಿಯನ್​ ಪ್ರೀಮಿಯರ್​​​ ಲೀಗ್​ಗೆ ಕೌಂಟ್​ಡೌನ್​ ಸ್ಟಾರ್ಟ್​ ಆದಂತೆ ಆರ್​​​ಸಿಬಿ ಟೀಮ್​ ಮ್ಯಾನೇಜ್​ಮೆಂಟ್​​ಗೆ ಟೆನ್ಶನ್​ ಹೆಚ್ಚಾಗುತ್ತಿದೆ. ಆರ್​​ಸಿಬಿ ಥಿಂಕ್​ ಟ್ಯಾಂಕ್​ ಚಿಂತೆ ಹೆಚ್ಚಿಸಿರೋದು ಬೇರೆ ಯಾರು ಅಲ್ಲ. ಒನ್​...

ಹಿರೇಹಡಗಲಿಯ ಶಿವಲಿಂಗಕ್ಕೆ ಸೂರ್ಯನ ಕಿರಣ ಸ್ಪರ್ಶ; ಅದ್ಭುತ ದೃಶ್ಯ ಕ್ಯಾಮೆರಾದಲ್ಲಿ ಸೆರೆ

by NewsFirst Kannada
March 21, 2023
0

ವಿಜಯನಗರ: ಪವಿತ್ರ ಕ್ಷೇತ್ರವಾದ ಹಿರೇಹಡಗಲಿಯ ಶಿವಲಿಂಗಕ್ಕೆ ಸೂರ್ಯನ ಕಿರಣ ಸ್ಪರ್ಶವಾಗಿದೆ. ಭಾಸ್ಕರನು ಶಿವಲಿಂಗವನ್ನು ಸ್ಪರ್ಶಿಸುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಾತ್ರವಲ್ಲದೆ, ಸಾಮಾಜಿಕ ಜಾಲತಾಣದಲ್ಲೂ ಫೋಟೋಗಳು ಹರಿದಾಡುತ್ತಿವೆ. ಕಟ್ಟಿ...

Next Post

‘ಕಬ್ಜಾ’ಗೆ ಬಿಗ್ ಓಪನಿಂಗ್.. ಮೆಕಿಂಗ್​​ ಅಂತೂ ಅದ್ಭುತ ಎಂದ ಫ್ಯಾನ್ಸ್​..!

ಟಿಕೆಟ್ ವಿಚಾರದಲ್ಲಿ ಬಿಜೆಪಿ ಜಾಣನಡೆ.. ಗುಜರಾತ್ ಮಾದರಿ ಬಿಟ್ಟು, ‘ಕೇಸರಿ’ ಪಡೆ ಪ್ರತ್ಯೇಕ ತಂತ್ರ..!

veena

veena

LATEST NEWS

ಮಾರ್ಚ್​ 25ಕ್ಕೆ ‘ವೀಕೆಂಡ್​ ವಿತ್ ರಮೇಶ್​‘.. ಮೋಹಕ ತಾರೆ ರಮ್ಯಾ ಮೊದಲ ಗೆಸ್ಟ್! 2ನೇ ಅತಿಥಿ ಯಾರು ಗೊತ್ತಾ?

March 21, 2023

RCB ಮ್ಯಾಚ್​ ನೋಡೋಕೆ ಬಂದ ಈ ಬ್ಯೂಟಿ ಈಗ ಮಾಡೆಲ್; ಇದಕ್ಕೆಲ್ಲ ಕಾರಣ ಬೆಂಗಳೂರು ಫ್ಯಾನ್ಸ್‌!

March 21, 2023

ಕಾಲಭೈರವನಿಗೆ ಅಮಾವಾಸ್ಯೆ ಪೂಜೆ; ಕುಮಾರಸ್ವಾಮಿಯಂತೆ CM ಆಗುವ ಹರಕೆ ಕಟ್ಟಿಕೊಂಡ್ರಾ ಡಿಕೆಶಿ?

March 21, 2023

Breaking: ಹಿಂದೂ ಧರ್ಮದ ವಿರುದ್ಧ ಹೇಳಿಕೆ; ನಟ ಚೇತನ್ ಅಹಿಂಸಾ ಅರೆಸ್ಟ್​

March 21, 2023

ಕೋಲಾರ‌ ನಮ್ಮೂರು ಸಿದ್ದರಾಮಯ್ಯ ನಮ್ಮೋರು; ಮಾಜಿ ಸಿಎಂ ಮನೆ ಮುಂದೆ ಕಾಂಗ್ರೆಸ್​ ಕಾರ್ಯಕರ್ತರ ಹೈಡ್ರಾಮಾ

March 21, 2023

ಅಕ್ರಮ ಸಂಬಂಧಕ್ಕೆ ನೊಂದು ಪತ್ನಿಗೆ ಚೂರಿ ಇರಿದು ಕೊಂದ ಪತಿ; ಕೋಪದಿಂದ ಮಗುವಿಗೂ ಚಾಕು ಚುಚ್ಚಿದ ಆರೋಪಿ

March 21, 2023

ಮಾಲಿವುಡ್​ ನಟಿ ಜೊತೆಗೆ ಧನುಷ್​ ಮದುವೆ! ಕಾಲಿವುಡ್​​ ನಟ ಬಿಚ್ಚಿಟ್ರು ಸ್ಫೋಟಕ ಮಾಹಿತಿ

March 21, 2023

ಚರಂಡಿ ಸ್ವಚ್ಛಗೊಳಿಸಲು ಹೋಗಿ ಅಸ್ವಸ್ಥಗೊಂಡ ಇಬ್ಬರ ಸಾವು; ಪಂಚಾಯಿತಿ ಅಧ್ಯಕ್ಷರ ನಿರ್ಲಕ್ಷ್ಯ?

March 21, 2023

Kohli: ಎಷ್ಟನೇ ಕ್ರಮಾಂಕದಲ್ಲಿ ಕೊಹ್ಲಿನಾ ಕಣಕ್ಕಿಳಿಸೋದು? RCBಗೆ ಶುರುವಾಗಿದೆ ಹೀಗೊಂದು ತಲೆನೋವು!

March 21, 2023

ಹಿರೇಹಡಗಲಿಯ ಶಿವಲಿಂಗಕ್ಕೆ ಸೂರ್ಯನ ಕಿರಣ ಸ್ಪರ್ಶ; ಅದ್ಭುತ ದೃಶ್ಯ ಕ್ಯಾಮೆರಾದಲ್ಲಿ ಸೆರೆ

March 21, 2023
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ