Tuesday, March 21, 2023
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

ಪೋಷಕರೇ ಮಕ್ಕಳ ಬಗ್ಗೆ ಎಚ್ಚರ! ಯಾರಿಗೆ ಲಾಭ..? ಯಾರಿಗೆ ಅಶುಭ..? ಏನ್​ ಹೇಳ್ತಿದೆ ಇಂದಿನ ಭವಿಷ್ಯ?

Share on Facebook Share on Twitter Send Share
March 18, 2023

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶುಭಕೃತು ನಾಮಸಂವತ್ಸರ, ಉತ್ತರಾಯಣ, ಶಿಶಿರ ಋತು,ಫಾಲ್ಗುಣ ಮಾಸ, ಕೃಷ್ಣಪಕ್ಷ, ತ್ರಯೋದಶಿ ತಿಥಿ, ಭಾನುವಾರ ಸಂಜೆ 4.30 ರಿಂದ 6:00 ರವರೆಗೆ ಇರಲಿದೆ.

ಮೇಷ :

  • ಸಂಗೀತ, ನೃತ್ಯ, ಕಲಾಭಿಮಾನಿಗಳಿಗೆ ಉತ್ತಮ ಮಾನ್ಯತೆ, ಅವಕಾಶ,ಅನುಕೂಲ ಇರುವ ದಿನ
  • ಅನಿರೀಕ್ಷಿತ ಧನಲಾಭ ಜೊತೆಗೆ ಕಾಲಾಹರಣ ಆಗುವುದು
  • ಪ್ರಭಾವಿ ವ್ಯಕ್ತಿಗಳ ಸಂಪರ್ಕದಿಂದ ಹಲವು ಅನುಕೂಲತೆಗಳಾಗುತ್ತದೆ
  • ವಿದ್ಯಾರ್ಥಿಗಳಿಗೆ ಕೆಲವು ಸಹಾಯದ ಭರವಸೆ ಸಿಗಲಿದೆ
  • ಋಣಾತ್ಮಕವಾದ ಚಿಂತನೆಗಳು ಅಧಿಕವಾಗಿರುತ್ತದೆ
  • ಸಹೋದರರಲ್ಲಿ ಕಲಹ ತಾರಕಕ್ಕೇರಬಹುದು
  • ಗಣಪತಿ ಆರಾಧನೆ ಮಾಡಿ

ವೃಷಭ :

  • ಸಣ್ಣ ಪುಟ್ಟ ಸಮಸ್ಯೆಗಳಿಂದ ತೊಂದರೆಯಾಗಬಹುದು ಜಾಗ್ರತೆವಹಿಸಿ
  • ಶುಭ ಕೆಲಸಕ್ಕೆ ಹಾಕಿದ್ದ ಯೋಜನೆಯಲ್ಲಿ ವ್ಯತ್ಯಯಗಳಾಗುವುದರಿಂದ ಮಾನಸಿಕ ನೋವು ಉಂಟಾಗಲಿದೆ
  • ಇಂದು ಸಿನಿಮಾ ರಂಗದವರಿಗೆ ಉತ್ತಮ ದಿನ
  • ಸಂಬಂಧಿಗಳಿಂದ ಧನ ಸಹಾಯ ದೊರೆಯಬಹುದು
  • ಮಕ್ಕಳ ಆರೋಗ್ಯದ ಬಗ್ಗೆ ಚಿಂತಿಸಿ ಭಯ ಬೇಡ
  • ವಿದ್ಯಾರ್ಥಿಗಳು ಶೈಕ್ಷಣಿಕ ಗುಣಮಟ್ಟ ಕಾಪಾಡಿಕೊಳ್ಳಿ ಶುಭವಿದೆ
  • ಮೂಲದೇವರ ಪ್ರಾರ್ಥನೆ ಮಾಡಿ

ಮಿಥುನ :

  • ಕ್ರೀಡಾಪಟುಗಳಿಗೆ ಶುಭವಾರ್ತೆಯಿದೆ ಜಗಳ ಮಾಡಬೇಡಿ
  • ಬರಹಗಾರರು,ವರದಿಗಾರರು ಎಚ್ಚರಿಕೆ ವಹಿಸಬೇಕಾಗುತ್ತದೆ
  • ಮಕ್ಕಳಿಂದ ಶುಭವಾರ್ತೆ ಕೇಳುವ ಯೋಗವಿದೆ
  • ಸರ್ಕಾರಿ ಸವಲತ್ತು ದೊರೆಯುವಲ್ಲಿ ಕೆಲವು ಅಡ್ಡಿಗಳಾಗಬಹುದು
  • ಮನೆಯವರ ಸಹಕಾರ ನೆಮ್ಮದಿಯನ್ನು ಕೊಡುತ್ತದೆ
  • ಅರ್ಥಿಕವಾಗಿ ಸಮಾಧಾನದ ಜೀವನ ನಿಮ್ಮದಾಗುತ್ತದೆ
  • ಸೂರ್ಯದೇವನನ್ನು ಪ್ರಾರ್ಥನೆ ಮಾಡಿ

ಕಟಕ :

  • ನೀವು ಗುರಿ ಸಾಧಿಸಬೇಕಾದ ಕೆಲಸವನ್ನು ನಿರ್ಭೀತರಾಗಿ ಪೂರ್ಣಮಾಡಿ
  • ಹೊಗಳಿಕೆಗೆ ಮರುಳಾಗಬೇಡಿ ಅಪಾಯವಿದೆ
  • ಇಂಜಿನಿಯರಿಂಗ್​ ವಿದ್ಯಾರ್ಥಿಗಳಿಗೆ ಅಥವಾ ಇಂಜಿನಿಯರ್ಸ್​ಗೆ ಶುಭವಿದೆ
  • ಪ್ರಾಮಾಣಿಕವಾದ ಪ್ರಯತ್ನಕ್ಕೆ ಸರಿಯಾದ ಗೌರವ ಸಲ್ಲುತ್ತದೆ
  • ಅಪೇಕ್ಷಿತ ಆಸೆಗಳು ಈಡೇರುವ ಸುಸಮಯ
  • ಮಕ್ಕಳ ಅಭ್ಯುದಯ ನೋಡಿ ತುಂಬಾ ಸಂತೋಷ ಪಡುತ್ತೀರಿ
  • ನರಸಿಂಹಸ್ವಾಮಿಯನ್ನು ಪ್ರಾರ್ಥಿಸಿ

ಸಿಂಹ :

  • ಕಟ್ಟಡದ ನಿರ್ಮಾಣ ಅಥವಾ ದುರಸ್ತಿಗಾಗಿ ಹೆಚ್ಚು ಹಣ ಖರ್ಚು ಮಾಡಬೇಕಾದ ದಿನ
  • ಸರ್ಕಾರಿ ಕೆಲಸಗಳು ಸರಾಗವಾಗಿ ನಡೆಯಲಿವೆ
  • ವಸ್ತು ಖರೀದಿಯಲ್ಲಿ ಸ್ವಲ್ಪ ಜಾಗ್ರತೆವಹಿಸಿ
  • ಹಣ ಹೂಡಿಕೆಯನ್ನು ಮಾಡಬೇಕಾದರೆ ಹೆಚ್ಚಿನ ಗಮನವಹಿಸಿ
  • ಕಮೀಶನ್​ ಏಜೆಂಟ್ಸ್​ಗಳಿಗೆ ಗಣನೀಯ ಲಾಭ,ಆದಾಯ ಕಾಣುವ ದಿನವಾಗಿದೆ
  • ಯಾವುದೇ ಸಮಸ್ಯೆಗಳಿಗೆ ಸಿಲುಕಿಕೊಳ್ಳದ ಕೆಲಸಗಳನ್ನು ಮಾಡಿ
  • ಆಂಜನೇಯಸ್ವಾಮಿಯ ಸ್ಮರಣೆ ಮಾಡಿ

ಕನ್ಯಾ :

  • ಉದ್ಯೋಗದಲ್ಲಿ ಪ್ರಾಮಾಣಿಕತೆಯನ್ನು ಕಾಯ್ದುಕೊಳ್ಳಿ
  • ಜೀವನೋಪಾಯಕ್ಕೆ ಸಿಕ್ಕ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಿ
  • ಜಾಣ್ಮೆಯಿಂದ ಕೆಲಸ ನಿರ್ವಹಿಸಿ ನಾಟಕೀಯವಾಗಿ ವರ್ತಿಸಬೇಡಿ
  • ವಿದ್ಯಾರ್ಥಿಗಳಿಗೆ ಪೋಷಕರಿಂದಲೇ ಹಿನ್ನಡೆಯಾಗುವ ಸಾಧ್ಯತೆ
  • ಅವಿವಾಹಿತರಿಗೆ ವಿವಾಹ ವಿಚಾರ ಮುನ್ನಲೆಗೆ ಬರಬಹುದು
  • ಸ್ವಯಂಕೃತ ಅಪರಾಧಗಳು ಮತ್ತೆ ಮತ್ತೆ ಆಗುತ್ತಲೇ ಇರುತ್ತದೆ ಗಮನಿಸಿ
  • ದುರ್ಗಾದೇವಿ ಆರಾಧನೆ ಮಾಡಿ

ತುಲಾ :

  • ಆಧ್ಯಾತ್ಮಿಕ ಚಿಂತನೆಗಳು, ಹಲವಾರು ಸಾಧಕರ ಭೇಟಿ ಆಗಲಿದೆ
  • ನಿದ್ರಾಭಂಗದಿಂದ ಆರೋಗ್ಯದಲ್ಲಿ ವ್ಯತ್ಯಯ ಆಗುವುದು
  • ಪುಣ್ಯಕ್ಷೇತ್ರಗಳ ದರ್ಶನ ಭಾಗ್ಯಕ್ಕೆ ಅವಕಾಶ ಇರುತ್ತದೆ
  • ಬಂಧುಗಳಿಂದ ಕೆಲವು ವಿಚಾರದಲ್ಲಿ ಸಹಕಾರ ಸಿಗಲಿದೆ
  • ಮಾನಸಿಕವಾಗಿ ಯಾವುದೇ ರೀತಿಯ ಗೊಂದಲಗಳು ಬೇಡ
  • ನಿಮ್ಮ ನಿರ್ಧಾರಗಳು ಅಂತಿಮವಾಗಿದ್ದರೆ ನಿಮಗೆ ಒಳ್ಳೆಯದು
  • ರಾಹು ಮತ್ತು ಸುಬ್ರಹ್ಮಣ್ಯನಿಗೆ ಅರ್ಚನೆ ಮಾಡಿಸಿ

ವೃಶ್ಚಿಕ :

  • ಬಂಧುಗಳಿಂದ ಮಾನಹಾನಿ,ಅವಮಾನ ಆಗುವುದರಿಂದ ಬೇಸರ ಆಗಲಿದೆ
  • ಕುಟುಂಬದಲ್ಲಿ ಬೇರೆ ಬೇರೆ ತಿರುವುಗಳು ಉಂಟಾಗಬಹುದು
  • ಸತಿಪತಿಗಳ ಅನ್ಯೋನ್ಯತೆಯಿದ್ದರೆ ಮಾತ್ರ ನೆಮ್ಮದಿ ಇರಲಿದೆ
  • ಮಕ್ಕಳ ಭವಿಷ್ಯ ಉತ್ತಮವಾಗಿರುತ್ತದೆ ಪೋಷಕರು ಅವರಿಗೆ ಶುಭ ಹಾರೈಸಬೇಕು
  • ಬೇರೆಯವರ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಬೇಡಿ
  • ಹಲವಾರು ಸವಾಲುಗಳು ನಿಮಗೆ ಅಡ್ಡಿ ಅನಿಸಬಹುದು
  • ವಿಘ್ನೇಶ್ವರನನ್ನು ಪ್ರಾರ್ಥನೆ ಮಾಡಿ

ಧನುಸ್ಸು :

  • ತಂದೆಯವರ ಆರೋಗ್ಯದಲ್ಲಿ ವ್ಯತ್ಯಯ ಕಾಣಬಹುದು ಆತಂಕಬೇಡ
  • ದೈವ ಚಿಂತನೆಯಲ್ಲಿ ಮನಸ್ಸನ್ನು ತೊಡಗಿಸಿಕೊಳ್ಳಿ
  • ಬಂಧುಗಳು ನಿಮ್ಮ ಸಹಾಯಕ್ಕೆ ನಿಲ್ಲುವುದರಿಂದ ಸಮಾಧಾನ ಆಗಲಿದೆ
  • ಶ್ರಮಕ್ಕೆ ತಕ್ಕ ಪ್ರತಿಫಲ ಅಪೇಕ್ಷಿಸಬಹುದು ದಿನ
  • ಯಾರಿಗೂ ಯಾವ ಉಪದೇಶ ಮಾಡದಿರಿ ಒಳ್ಳೆಯದಾಗುತ್ತದೆ
  • ನಿಮ್ಮ ರೀತಿ-ನೀತಿ,ನಿಯತ್ತು ನಿಮ್ಮನ್ನು ಕಾಪಾಡುವುದು
  • ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ಮಕರ :

  • ಬೇರೆಯವರ ಮಾತು ನಿಮಗೆ ಸಿಹಿ ಅನಿಸಿದರೂ ಅಪಾಯವಿದೆ
  • ನಿಮ್ಮ ಶಕ್ತಿಮೀರಿ ಬೆಳೆಯಲು ಅವಕಾಶವಿದೆ
  • ಉದ್ಯೋಗ ನಷ್ಟವಾಗುವ ಸಾಧ್ಯತೆ ಇದೆ
  • ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಕಾಣಬಹುದು ಜಾಗ್ರತೆವಹಿಸಿ
  • ಕಾರ್ಮಿಕರ ಸಮಸ್ಯೆಯಿಂದ ನಿಮಗೆ ತೊಂದರೆಯಾಗಬಹುದು
  • ಬಂಧುಗಳ ಜೊತೆ ಮಾತುಕತೆಯಿಂದ ವಿರಸ ಉಂಟಾಗಲಿದೆ
  • ನವಗ್ರಹರ ಆರಾಧನೆ ಮಾಡಿ

ಕುಂಭ :

  • ಸೋಮಾರಿತನ,ಆಲಸ್ಯ ನಿಮಗೆ ತೊಂದರೆಗಳನ್ನುಂಟು ಮಾಡಬಹುದು
  • ಬಂಧುಗಳು ಅಸಹಕಾರ ತೋರುತ್ತಾರೆಂಬ ಅಪನಂಬಿಕೆ ನಿಮ್ಮ ಮನಸ್ಸಲ್ಲಿರುತ್ತದೆ
  • ಉದ್ಯೋಗದ ಬದಲಾವಣೆ ಲಾಭ ಮತ್ತು ಸಂತೋಷ ತರಬಹುದು
  • ನ್ಯಾಯಯುತವಾದ ಹೋರಾಟಕ್ಕೆ ಜಯವಿದೆ ಮುಂದುವರೆಯಿರಿ
  • ಅಕಾಲ ಭೊಜನದಿಂದ ಕೋಪ ಬರಲಿದೆ ಆಯಾಸವು ಆಗಲಿದೆ
  • ಮಕ್ಕಳು,ಮನೆಯವರಿಂದ ಸ್ವಲ್ಪ ಸಮಾಧಾನ ಸಿಗುವುದು
  • ತಾಪಸಮನ್ಯುವಿನ ಪ್ರಾರ್ಥನೆ ಮಾಡಿ

ಮೀನಾ :

  • ಆಧ್ಯಾತ್ಮಿಕ ಚಿಂತನೆಗಳು, ಧಾರ್ಮಿಕ ಭಾವನೆಗಳು ನಿಮಗೆ ಸಹಾಯ ಮಾಡಲಿದೆ
  • ಸಹೋದರರ ಮಧ್ಯೆ ಸಾಮರಸ್ಯವಿರಲಿ
  • ನಕಾರಾತ್ಮಕ ಯೋಚನೆಗಳಿಂದ ದೂರವಿರಿ
  • ಬೇರೆಯವರ ಸಾಲದ ಜವಾಬ್ದಾರಿ ನಿಮ್ಮ ಹೆಗಲೇರಬಹುದು
  • ನಿಮ್ಮ ಒಳ್ಳೆತನ ನಿಮ್ಮನ್ನು ಕಾಪಾಡಲಿದೆ
  • ಇಂದು ಅತಿ ಕೋಪ ಅತಿ ಆಲಸ್ಯ ಯಾವುದೂ ಬೇಡ
  • ಉಗ್ರನರಸಿಂಹಸ್ವಾಮಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Download the Newsfirstlive app
Tags: Kannada NewsNewsFirst KannadaToday Horoscope

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

92 ವರ್ಷ, 4 ಹೆಂಡತಿ, 6 ಮಕ್ಕಳು; ಮತ್ತೊಂದು ಮದುವೆಗೆ ರೆಡಿಯಾದ ರೂಪರ್ಟ್ ಮುರ್ಡೋಕ್!

by NewsFirst Kannada
March 21, 2023
0

ಅಮೆರಿಕಾದ ಹೆಸರಾಂತ ಉದ್ಯಮಿ, ಮಾಧ್ಯಮ ದೊರೆ ಅಂತಾನೇ ಕರೆಯಿಸಿಕೊಳ್ಳುವ ರೂಪರ್ಟ್‌ ಮುರ್ಡೋಕ್ ಮತ್ತೊಂದು ಮದುವೆಗೆ ರೆಡಿಯಾಗಿದ್ದಾರೆ. ಇದುವರೆಗೂ 4 ಹೆಂಡತಿಯರಿಗೆ ಡಿವೋರ್ಸ್‌ ಕೊಟ್ಟಿರೋ ಮುರ್ಡೋಕ್ 5ನೇ ಹೆಂಡತಿ...

Watch: ಗೋಲ್​ ಗಪ್ಪಕ್ಕೆ ಮನಸೋತ ಜಪಾನ್​ ಪ್ರಧಾನಿ.. ಒನ್​ ಮೋರ್​ ಎಂದು ಕೇಳಿಯೇ ಬಿಟ್ರು ನೋಡಿ

by NewsFirst Kannada
March 21, 2023
0

ಗೋಲ್​ ಗಪ್ಪಕ್ಕೆ ಮನಸೋಲದವರು ಯಾರಿಲ್ಲ ಹೇಳಿ?. ಯುವತಿಯರಂತೂ ಇಂತಹ ತಿನಿಸಿಗೆ ಬಾಯಿ ಚಪ್ಪರಿಸದೇ ಬಿಡರು. ಆದರೀಗ ಅಚ್ಚರಿಯ ಸಂಗತಿ ಎಂದರೆ ಜಪಾನ್​ ಪ್ರಧಾನಿ ಫ್ಯೂಮಿಯೊ ಕಿಶಿದಾ ಕೂಡ...

RCB ಮ್ಯಾಚ್​ ನೋಡೋಕೆ ಬಂದ ಈ ಬ್ಯೂಟಿ ಈಗ ಮಾಡೆಲ್; ಇದಕ್ಕೆಲ್ಲ ಕಾರಣ ಬೆಂಗಳೂರು ಫ್ಯಾನ್ಸ್‌!

by Bhimappa
March 21, 2023
0

IPL​​​​​​​​​​​​​​​​​​​​​​​​​​​​​​​​ ಕ್ರಿಕೆಟಿಗರ ಹಣೆಬರಹವನ್ನಷ್ಟೇ ಅಲ್ಲ, ಅಭಿಮಾನಿಗಳ ಅದೃಷ್ಟವನ್ನೂ ಬದಲಿಸುತ್ತೆ. ಈ ಮಾತ್​ ನಾವ್​​ ಯಾಕೆ ಹೇಳ್ತಿದ್ದೀವಿ ಅಂದರೆ ಆರ್​ಸಿಬಿಯ ಫ್ಯಾನ್​​ ಗರ್ಲ್​ ಜೀವನದಲ್ಲಿ ಇದು ಆಕ್ಷರಶಃ ನಿಜವಾಗಿದೆ....

ಕಾಲಭೈರವನಿಗೆ ಅಮಾವಾಸ್ಯೆ ಪೂಜೆ; ಕುಮಾರಸ್ವಾಮಿಯಂತೆ CM ಆಗುವ ಹರಕೆ ಕಟ್ಟಿಕೊಂಡ್ರಾ ಡಿಕೆಶಿ?

by Bhimappa
March 21, 2023
0

ಮಂಡ್ಯ: ಆದಿಚುಂಚನಗಿರಿ ಮಠದ ಕಾಲಭೈರವನಿಗೆ ಅಮಾವಾಸ್ಯೆ ಹಿನ್ನೆಲೆಯಲ್ಲಿ ಇಂದು ವಿಶೇಷ ಪೂಜೆ ನಡೆದಿದೆ. ಈ ಅಮಾವಾಸ್ಯೆ ಪೂಜೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಭಾಗಿಯಾಗಿದ್ದರು. ಕಾಲಭೈರವೇಶ್ವರನ ಸನ್ನಿಧಿಯಲ್ಲಿ...

Breaking: ಹಿಂದೂ ಧರ್ಮದ ವಿರುದ್ಧ ಹೇಳಿಕೆ; ನಟ ಚೇತನ್ ಅಹಿಂಸಾ ಅರೆಸ್ಟ್​

by NewsFirst Kannada
March 21, 2023
0

ಸ್ಯಾಂಡಲ್ ವುಡ್ ನಟ ಚೇತನ್ ಅಹಿಂಸಾ ಅವರನ್ನು ಬಂಧಿಸಲಾಗಿದೆ. ಹಿಂದೂ ಧರ್ಮದ ವಿರುದ್ಧವಾಗಿ ಹೇಳಿಕೆಯನ್ನ ನೀಡಿದರ ಕುರಿತು ಶೇಷಾದ್ರಿಪುರಂ ಪೊಲೀಸರು ನಟನನ್ನು ಬಂಧಿಸಿದ್ದಾರೆ. ಹಿಂದೂ ಧರ್ಮದ ವಿರುದ್ಧವಾಗಿ...

ಕೋಲಾರ‌ ನಮ್ಮೂರು ಸಿದ್ದರಾಮಯ್ಯ ನಮ್ಮೋರು; ಮಾಜಿ ಸಿಎಂ ಮನೆ ಮುಂದೆ ಕಾಂಗ್ರೆಸ್​ ಕಾರ್ಯಕರ್ತರ ಹೈಡ್ರಾಮಾ

by NewsFirst Kannada
March 21, 2023
0

ಸಿದ್ಧರಾಮಯ್ಯ ಅವರು ಕೊಲಾರದಿಂದ ಸ್ಪರ್ಧೆ ಮಾಡುವಂತೆ ಕಾಂಗ್ರೆಸ್​ ಕಾರ್ಯಕರ್ತರು ಬಿಗಿಪಟ್ಟು ಹಿಡಿದಿದ್ದಾರೆ. ಕೋಲಾರದಿಂದ ಆಗಮಿಸಿದ ಕಾರ್ಯಕರ್ತರು ಶಿವನಂದ ವೃತ್ತದ ಸಿದ್ದರಾಮಯ್ಯ ಅವರ ಸರ್ಕಾರಿ ನಿವಾಸದ ಬಳಿ ಸೇರಿದ್ದು,...

ಅಕ್ರಮ ಸಂಬಂಧಕ್ಕೆ ನೊಂದು ಪತ್ನಿಗೆ ಚೂರಿ ಇರಿದು ಕೊಂದ ಪತಿ; ಕೋಪದಿಂದ ಮಗುವಿಗೂ ಚಾಕು ಚುಚ್ಚಿದ ಆರೋಪಿ

by Bhimappa
March 21, 2023
0

ಬೆಂಗಳೂರು: ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಪತಿಯು ಚಾಕುವಿನಿಂದ ಇರಿದು ಪತ್ನಿಯನ್ನ ಕೊಲೆ ಮಾಡಿದ್ದಲ್ಲದೇ, ಮಗುವಿಗು ಚಾಕು ಚುಚ್ಚಿದ್ದಾನೆ. ಸದ್ಯ ಈ ಘಟನೆ ಹೆಣ್ಣೂರು ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ...

ಮಾಲಿವುಡ್​ ನಟಿ ಜೊತೆಗೆ ಧನುಷ್​ ಮದುವೆ! ಕಾಲಿವುಡ್​​ ನಟ ಬಿಚ್ಚಿಟ್ರು ಸ್ಫೋಟಕ ಮಾಹಿತಿ

by NewsFirst Kannada
March 21, 2023
0

ಕಾಲಿವುಡ್​ ಖ್ಯಾತ ನಟ ಧನುಷ್​ ಮತ್ತು ರಜಿನಿಕಾಂತ್​ ಮಗಳು ಐಶ್ವರ್ಯಾ ವಿಚ್ಛೇದನ ನೀಡಿ ದೂರವಾಗಿರುವ ಸಂಗತಿ ಎಲ್ಲರಿಗೂ ಗೊತ್ತೆ ಇದೆ. ಆದರೀಗ ತಮಿಳು ಸಿನಿಮಾ ರಂಗದಲ್ಲಿ ಧನುಷ್​...

ಚರಂಡಿ ಸ್ವಚ್ಛಗೊಳಿಸಲು ಹೋಗಿ ಅಸ್ವಸ್ಥಗೊಂಡ ಇಬ್ಬರ ಸಾವು; ಪಂಚಾಯಿತಿ ಅಧ್ಯಕ್ಷರ ನಿರ್ಲಕ್ಷ್ಯ?

by Bhimappa
March 21, 2023
0

ದಾವಣಗೆರೆ: ಚರಂಡಿ ಸ್ವಚ್ಛಗೊಳಿಸಲು ಹೋಗಿ ಅಸ್ವಸ್ಥರಾಗಿದ್ದ ಇಬ್ಬರು ವ್ಯಕ್ತಿಗಳು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.  ಜಗಳೂರು ತಾಲೂಕಿ‌ನ ಬಸವನಕೋಟೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಸತ್ಯಪ್ಪ ಮತ್ತು...

Kohli: ಎಷ್ಟನೇ ಕ್ರಮಾಂಕದಲ್ಲಿ ಕೊಹ್ಲಿನಾ ಕಣಕ್ಕಿಳಿಸೋದು? RCBಗೆ ಶುರುವಾಗಿದೆ ಹೀಗೊಂದು ತಲೆನೋವು!

by Bhimappa
March 21, 2023
0

ಇಂಡಿಯನ್​ ಪ್ರೀಮಿಯರ್​​​ ಲೀಗ್​ಗೆ ಕೌಂಟ್​ಡೌನ್​ ಸ್ಟಾರ್ಟ್​ ಆದಂತೆ ಆರ್​​​ಸಿಬಿ ಟೀಮ್​ ಮ್ಯಾನೇಜ್​ಮೆಂಟ್​​ಗೆ ಟೆನ್ಶನ್​ ಹೆಚ್ಚಾಗುತ್ತಿದೆ. ಆರ್​​ಸಿಬಿ ಥಿಂಕ್​ ಟ್ಯಾಂಕ್​ ಚಿಂತೆ ಹೆಚ್ಚಿಸಿರೋದು ಬೇರೆ ಯಾರು ಅಲ್ಲ. ಒನ್​...

Next Post

ಟಿಪ್ಪುವನ್ನು ಕೊಂದಿದ್ದು ಯಾರು..? ಉರಿಗೌಡ, ನಂಜೇಗೌಡ ಬಗ್ಗೆ ಪುಸ್ತಕದಲ್ಲಿ ಉಲ್ಲೇಖ; ಏನಿದು ಹೊಸ ಟ್ವಿಸ್ಟ್​​?

ಮೊದಲ ಹಂತದಲ್ಲಿ 125 ಮಂದಿಗೆ ಕಾಂಗ್ರೆಸ್​​ ಟಿಕೆಟ್​ ಘೋಷಣೆ; ಯಾರಿಗೆ ಮಣೆ ಹಾಕುತ್ತೆ ಹೈಕಮಾಂಡ್​​?

veena

veena

LATEST NEWS

92 ವರ್ಷ, 4 ಹೆಂಡತಿ, 6 ಮಕ್ಕಳು; ಮತ್ತೊಂದು ಮದುವೆಗೆ ರೆಡಿಯಾದ ರೂಪರ್ಟ್ ಮುರ್ಡೋಕ್!

March 21, 2023

Watch: ಗೋಲ್​ ಗಪ್ಪಕ್ಕೆ ಮನಸೋತ ಜಪಾನ್​ ಪ್ರಧಾನಿ.. ಒನ್​ ಮೋರ್​ ಎಂದು ಕೇಳಿಯೇ ಬಿಟ್ರು ನೋಡಿ

March 21, 2023

RCB ಮ್ಯಾಚ್​ ನೋಡೋಕೆ ಬಂದ ಈ ಬ್ಯೂಟಿ ಈಗ ಮಾಡೆಲ್; ಇದಕ್ಕೆಲ್ಲ ಕಾರಣ ಬೆಂಗಳೂರು ಫ್ಯಾನ್ಸ್‌!

March 21, 2023

ಕಾಲಭೈರವನಿಗೆ ಅಮಾವಾಸ್ಯೆ ಪೂಜೆ; ಕುಮಾರಸ್ವಾಮಿಯಂತೆ CM ಆಗುವ ಹರಕೆ ಕಟ್ಟಿಕೊಂಡ್ರಾ ಡಿಕೆಶಿ?

March 21, 2023

Breaking: ಹಿಂದೂ ಧರ್ಮದ ವಿರುದ್ಧ ಹೇಳಿಕೆ; ನಟ ಚೇತನ್ ಅಹಿಂಸಾ ಅರೆಸ್ಟ್​

March 21, 2023

ಕೋಲಾರ‌ ನಮ್ಮೂರು ಸಿದ್ದರಾಮಯ್ಯ ನಮ್ಮೋರು; ಮಾಜಿ ಸಿಎಂ ಮನೆ ಮುಂದೆ ಕಾಂಗ್ರೆಸ್​ ಕಾರ್ಯಕರ್ತರ ಹೈಡ್ರಾಮಾ

March 21, 2023

ಅಕ್ರಮ ಸಂಬಂಧಕ್ಕೆ ನೊಂದು ಪತ್ನಿಗೆ ಚೂರಿ ಇರಿದು ಕೊಂದ ಪತಿ; ಕೋಪದಿಂದ ಮಗುವಿಗೂ ಚಾಕು ಚುಚ್ಚಿದ ಆರೋಪಿ

March 21, 2023

ಮಾಲಿವುಡ್​ ನಟಿ ಜೊತೆಗೆ ಧನುಷ್​ ಮದುವೆ! ಕಾಲಿವುಡ್​​ ನಟ ಬಿಚ್ಚಿಟ್ರು ಸ್ಫೋಟಕ ಮಾಹಿತಿ

March 21, 2023

ಚರಂಡಿ ಸ್ವಚ್ಛಗೊಳಿಸಲು ಹೋಗಿ ಅಸ್ವಸ್ಥಗೊಂಡ ಇಬ್ಬರ ಸಾವು; ಪಂಚಾಯಿತಿ ಅಧ್ಯಕ್ಷರ ನಿರ್ಲಕ್ಷ್ಯ?

March 21, 2023

Kohli: ಎಷ್ಟನೇ ಕ್ರಮಾಂಕದಲ್ಲಿ ಕೊಹ್ಲಿನಾ ಕಣಕ್ಕಿಳಿಸೋದು? RCBಗೆ ಶುರುವಾಗಿದೆ ಹೀಗೊಂದು ತಲೆನೋವು!

March 21, 2023
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ