Tuesday, March 21, 2023
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

ಕೋಚ್‌ ರಾಹುಲ್​​ ದ್ರಾವಿಡ್​​​ ಬಿಗ್​ ಪ್ಲಾನ್​​​; ಇನ್ಮುಂದೆ ವಿರಾಟ್‌ ಕೊಹ್ಲಿ ಪ್ಲೇಸ್‌ಗೆ ಶುಭ್ಮನ್ ಗಿಲ್​​ ಖಾಯಂ?

Share on Facebook Share on Twitter Send Share
March 19, 2023

ಶುಭ್ಮನ್ ಗಿಲ್ ಯಂಗ್​ ಟ್ಯಾಲೆಂಡೆಡ್​​​​ ಕ್ರಿಕೆಟರ್​​​. ಇಷ್ಟು ದಿನ ಬ್ಯಾಟಿಂಗ್​​​ನಲ್ಲಿ ಮೋಡಿ ಮಾಡ್ತಿದ್ದ ಯಂಗ್​ಮ್ಯಾನ್ ಈಗ ಫೀಲ್ಡಿಂಗ್​​​ನಲ್ಲೂ ಕಮಾಲ್​ ಮಾಡುತ್ತಿದ್ದಾರೆ. ಹೆಡ್​ ಕೋಚ್​​​ ರಾಹುಲ್​ ದ್ರಾವಿಡ್​​​​​​​​​​ ಇದಕ್ಕೆ ಸಾಥ್​​​ ನೀಡಿದ್ದಾರೆ.

ವಿರಾಟ್ ಕೊಹ್ಲಿ ವರ್ಲ್ಡ್ ಕ್ರಿಕೆಟ್​​ನ ಒನ್​ ಆಫ್​ ದಿ ಬೆಸ್ಟ್​ ಫೀಲ್ಡರ್​​​. ಇವರು ಹಿಡಿಯುವ ಅದ್ಭುತ ಕ್ಯಾಚ್​​​​ಗಳನ್ನ ನೋಡುವುದೇ ಚೆಂದ. ಆದ್ರೆ ಇಂತಹ ಬೆಸ್ಟ್​​ ಫೀಲ್ಡರ್​​​ಗೆ ಅದೇನಾಯಿತೊ ಗೊತ್ತಿಲ್ಲ. ಸ್ಲಿಪ್​​​ನಲ್ಲಿ ಮೇಲಿಂದ ಮೇಲೆ ಕ್ಯಾಚ್ ಡ್ರಾಪ್ ಮಾಡ್ತಿದ್ದಾರೆ. ಕಳೆದ ವರ್ಷ ಬಾಂಗ್ಲಾ ಹಾಗೂ ಇತ್ತೀಚೆಗೆ ಮುಗಿದ ಬಾರ್ಡರ್​​-ಗವಾಸ್ಕರ್​​ ಟ್ರೋಫಿಯಲ್ಲಿ ಸಿಲ್ಲಿಯಾಗಿ ಕ್ಯಾಚ್​​​​​​​​ಗಳನ್ನ ಕೈಬಿಟ್ಟು ಟೀಕೆಗೆ ಒಳಗಾಗಿದ್ದರು.

ಯಾವಾಗ ಕೊಹ್ಲಿ ಸ್ಲಿಪ್​​ನಲ್ಲಿ ಮಂಕಾದರೊ ಹೆಡ್​ಕೋಚ್​ ರಾಹುಲ್​ ದ್ರಾವಿಡ್​​​​ ಅಲ್ಟರ್​​ನೇಟಿವ್​​​ ಪ್ಲಾನ್​​​​ ರೂಪಿಸಿದರು. ಯಂಗ್​​​ಗನ್​​​​​ ಶುಭ್​ಮನ್ ​​ಗಿಲ್​​ಗೆ ಸ್ಲಿಪ್​​​ ಕ್ಯಾಚ್​ ಟ್ರೈನಿಂಗ್​​ ನೀಡಿದರು. ಅದು ವಾಂಖೆಡೆ ಪಂದ್ಯದ ಮುನ್ನ. ಕೊನೆಗೂ ದಿ ವಾಲ್​​ ತಾನಂದುಕೊಂಡಿದ್ದನ್ನ ಸಾಧಿಸಿದ್ದಾರೆ.

ಸ್ಲಿಪ್​​ನಲ್ಲಿ ಅದ್ಭುತ ಕ್ಯಾಚ್​ ಹಿಡಿದು ಗಿಲ್​ ಶೈನಿಂಗ್​​​..!

ಗುರು ಹೇಳಿದ್ದನ್ನ ಚಾಚು ತಪ್ಪದೇ ಪಾಲಿಸೋದು ಶಿಷ್ಯಂದಿರ ಕರ್ತವ್ಯ. ಅದರಲ್ಲಿ ರೈಸಿಂಗ್​ ಸ್ಟಾರ್​ ಶುಭ್ಮನ್ ಗಿಲ್​ ಕೊನೆಗೂ ಸಕ್ಸಸ್​ ಕಂಡರು. ವಾಂಖೆಡೆಯಲ್ಲಿ ಎರಡು ಸ್ಟನ್ನಿಂಗ್ ಕ್ಯಾಚ್​ ಹಿಡಿದು ಗಮನ ಸೆಳೆದರು. ಅದು ಸ್ಲಿಪ್​​ನಲ್ಲಿ. ಗಿಲ್​ ಹಿಡಿದ ಈ ಕ್ಯಾಚಸ್​​​​​​​​ ಆಸೀಸ್​​​ ಅಲ್ಪ ಮೊತ್ತಕ್ಕೆ ಕುಸಿಯಲು ಕೂಡ ಕಾರಣವಾಯಿತು.

ಡೇಂಜರಸ್​​​​ ಸ್ಟೋಯ್ನಿಸ್​​​ಗೆ ಗೇಟ್​ಪಾಸ್​​..!

ಅದು ಪಂದ್ಯದ 31.3ನೇ ಓವರ್​​. ಶಮಿ ಬಾಲ್​ ಹಿಡಿದು ದಾಳಿಗಿಳಿದರು. ಡೇಂಜರಸ್ ಬ್ಯಾಟರ್​​ ಮಾರ್ಕಸ್​​​ ಸ್ಟೋಯ್ನಿಸ್​​​ ಬ್ಯಾಟ್​ಗೆ ಸವರಿದ ಚೆಂಡು ಸ್ಲಿಪ್​​ನಲ್ಲಿದ್ದ ಗಿಲ್​​ ಕೈ ಸೇರಿತ್ತು. ತನ್ನ ಬಾಲ್​ ಬಂದಿದ್ದೇ ತಡ ಪಂಜಾಬ್​​ ಪುತ್ತರ್​​​​​​ ಕ್ಯಾಚ್​​ ಹಿಡಿದು ಸ್ಟೋನೀಸ್​ಗೆ ಪೆವಿಲಿಯನ್ ದಾರಿ ತೋರಿಸಿದರು.

ಗಿಲ್​ ಕಮಾಲ್​​​​​..ಅಬೋಟ್​ ಶೂನ್ಯಕ್ಕೆ ಔಟ್​​.

ಇನ್ನು ವಾಂಖೆಡೆ ಮ್ಯಾಚ್​​ನಲ್ಲಿ ಗಿಲ್​ ಕ್ಯಾಚ್ ಶೋ ಇಲ್ಲಿಗೆ ನಿಲ್ಲಲಿಲ್ಲ. ಇದಾದ ಎರಡು ಓವರ್​​​ಗೆ ಯಂಗ್​​ಮ್ಯಾನ್​ ಮತ್ತೊಂದು ಸ್ಟನ್ನಿಂಗ್ ಕ್ಯಾಚ್​ ಹಿಡಿದರು. ಮೊಹಮ್ಮದ್ ಸಿರಾಜ್ ಬೌಲಿಂಗ್​​ನಲ್ಲಿ ಸೀನ್ ಅಬೋಟ್​ರ ಅದ್ಭುತ ಕ್ಯಾಚ್ ಹಿಡಿಯುವಲ್ಲಿ ಯಶಸ್ವಿಯಾದರು. ಅಬೋಟ್ ಖಾತೆ ತೆರೆಯುವ ಮುನ್ನವೇ ಗೂಡು ಸೇರಿದರು.

Download the Newsfirstlive app

ಬ್ಯಾಟಿಂಗ್​​​​​ನಲ್ಲಿ ಹೀರೋ ಆಗುವ ಚಾನ್ಸ್​​ ಮಿಸ್​​​..!

ಇನ್ನು ಫೀಲ್ಡಿಂಗ್​​ನಲ್ಲಿ ಹೀರೋ ಆದಂತೆ ಬ್ಯಾಟಿಂಗ್​​​ನಲ್ಲಿ ಹೀರೋ ಆಗುವ ಬೆಸ್ಟ್​ ಚಾನ್ಸ್​​ ಗಿಲ್​​​​​​ಗಿತ್ತು. ಬಟ್​​, ಚಿನ್ನದ ಅವಕಾಶಗಳನ್ನ ಯುವ ಬ್ಯಾಟರ್​ ಕೈಚೆಲ್ಲಿದ್ರು. 20 ರನ್​ಗೆ ಔಟಾದ ಗಿಲ್​ಗೆ 2 ಕ್ಯಾಚ್​​​ ಜೀವದಾನ ಸಿಕ್ಕಿತ್ತು. 2 ರನ್ ಆಗಿದ್ದಾಗ ವಿಕೆಟ್ ಕೀಪರ್​​​​​ ಇಂಗ್ಲೀಷ್​​​​​​​ ಕ್ಯಾಚ್​ ಕೈಚೆಲ್ಲಿದ್ರೆ 7 ರನ್​​ ಗಳಿಸಿದ್ದಾಗ ಮತ್ತೊಂದು ಜೀವದಾನ ಲಭಿಸಿತು. ಸ್ಲಿಪ್​​​ನಲ್ಲಿ ನಿಂತಿದ್ದ ಸ್ಟೀವ್ ಸ್ಮಿತ್​​​ ಗಿಲ್​ರ ಟಫ್​​ ಕ್ಯಾಚ್​​​​​​ ಅನ್ನ ಡ್ರಾಪ್​​ ಮಾಡಿದರು.

ಇದನ್ನು ಓದಿ: ಟೀಮ್​ ಇಂಡಿಯಾಕ್ಕೆ ರೋಹಿತ್​ ಶರ್ಮಾ ಬ್ಯಾಕ್; ಕಿಶನ್ ತಂಡದಿಂದ ಹೊರ ಹೋಗ್ತಾರಾ?

ಇದಿಷ್ಟೇ ಅಲ್ಲ, 6ನೇ ಓವರ್​​ನಲ್ಲಿ ಮತ್ತೊಂದು ಲೈಫ್ ಚಾನ್ಸ್ ಸಿಗ್ತು. ಸೀನ್ ಅಬೊಟ್​​ ಬೌಲಿಂಗ್​​ನಲ್ಲಿ LBW ಬಲೆಗೆ ಬಿದ್ದರು. ಮೈನ್ ಅಂಪೈರ್ ಔಟ್ ಎಂದು ತೀರ್ಪು ನೀಡಿದರು. ಆದರೆ ಗಿಲ್​​​​​​ ಡಿಆರ್​ಎಸ್​​ಗೆ ಮೊರೆ ಹೋದರು. ಇದರಲ್ಲಿ ಪ್ಲೇಬಾಯ್​​​​​​​​​​ಗೆ​​​​ ಕೊನೆಗೆ ಸಕ್ಸಸ್​ ಸಿಕ್ಕಿತು.

ಹೀಗೆ ಒಂದಲ್ಲ, ಎರಡಲ್ಲ. ಮೂರು ಚಿನ್ನದಂತ ಜೀವದಾನ ಕೈಚೆಲ್ಲಿದ ಶುಭ್ಮನ್ ಗಿಲ್​ ಕೊನೆಗೆ 20 ರನ್​​ ಗಳಿಸಿ ಮಿಚೆಲ್​ ಸ್ಟಾರ್ಕ್​ಗೆ ವಿಕೆಟ್​ ಒಪ್ಪಿಸಿದರು. ವಾಂಖೆಡೆಯಲ್ಲಿ ಗಿಲ್​ ವಂಡರ್​ ಸೃಷ್ಟಿಸ್ತಾರೆ ಅನ್ನುವ ಕೋಟ್ಯಾನು ಕೋಟಿ ಅಭಿಮಾನಿಗಳ ಆಸೆ ಭಗ್ನಗೊಂಡಿತು.

ಇಂದಾದ್ರು ಆಸೀಸ್ ಬೇಟೆಯಾಡ್ತಾರಾ ರೈಸಿಂಗ್​ ಸ್ಟಾರ್​​..?

ಪ್ರಚಂಡ ಫಾರ್ಮ್​ನಲ್ಲಿರೋ ಗಿಲ್​​​ ಇದೇ ವರ್ಷ ಒಂದು ವಿಶ್ವದಾಖಲೆಯ ಡಬಲ್​​ ಸೆಂಚುರಿ ಮತ್ತು ಎರಡು ಶತಕ ಸಿಡಿಸಿದ್ದಾರೆ. ಆದ್ರೆ ವಾಂಖೆಡೆಯಲ್ಲಿ ಅಬ್ಬರಿಸುವ ನಿರೀಕ್ಷೆ ಸುಳ್ಳಾಯಿತು. ಇಂದು ವಿಶಾಖಪಟ್ಟಣಂನಲ್ಲಿ 2ನೇ ಒನ್​ ಡೇ ನಡೆಯಲಿದೆ. ಗಿಲ್​​​ ಮೇಲೆ ಬಹಳಷ್ಟು ನಿರೀಕ್ಷೆ ಇದ್ದು ಮತ್ತೊಂದು ಬಿಗ್ ಇನ್ನಿಂಗ್ಸ್ ಮೂಡಿ ಬರುತ್ತಾ ಅನ್ನೋದನ್ನ ಕಾದು ನೋಡಬೇಕು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Tags: indvsausshubman gillStunning Catch

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

ಕಾಲಭೈರವನಿಗೆ ಅಮಾವಾಸ್ಯೆ ಪೂಜೆ; ಕುಮಾರಸ್ವಾಮಿಯಂತೆ CM ಆಗುವ ಹರಕೆ ಕಟ್ಟಿಕೊಂಡ್ರಾ ಡಿಕೆಶಿ?

by Bhimappa
March 21, 2023
0

ಮಂಡ್ಯ: ಆದಿಚುಂಚನಗಿರಿ ಮಠದ ಕಾಲಭೈರವನಿಗೆ ಅಮಾವಾಸ್ಯೆ ಹಿನ್ನೆಲೆಯಲ್ಲಿ ಇಂದು ವಿಶೇಷ ಪೂಜೆ ನಡೆದಿದೆ. ಈ ಅಮಾವಾಸ್ಯೆ ಪೂಜೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಭಾಗಿಯಾಗಿದ್ದರು. ಕಾಲಭೈರವೇಶ್ವರನ ಸನ್ನಿಧಿಯಲ್ಲಿ...

Breaking: ಹಿಂದೂ ಧರ್ಮದ ವಿರುದ್ಧ ಹೇಳಿಕೆ; ನಟ ಚೇತನ್ ಅಹಿಂಸಾ ಅರೆಸ್ಟ್​

by NewsFirst Kannada
March 21, 2023
0

ಸ್ಯಾಂಡಲ್ ವುಡ್ ನಟ ಚೇತನ್ ಅಹಿಂಸಾ ಅವರನ್ನು ಬಂಧಿಸಲಾಗಿದೆ. ಹಿಂದೂ ಧರ್ಮದ ವಿರುದ್ಧವಾಗಿ ಹೇಳಿಕೆಯನ್ನ ನೀಡಿದರ ಕುರಿತು ಶೇಷಾದ್ರಿಪುರಂ ಪೊಲೀಸರು ನಟನನ್ನು ಬಂಧಿಸಿದ್ದಾರೆ. ಹಿಂದೂ ಧರ್ಮದ ವಿರುದ್ಧವಾಗಿ...

ಕೋಲಾರ‌ ನಮ್ಮೂರು ಸಿದ್ದರಾಮಯ್ಯ ನಮ್ಮೋರು; ಮಾಜಿ ಸಿಎಂ ಮನೆ ಮುಂದೆ ಕಾಂಗ್ರೆಸ್​ ಕಾರ್ಯಕರ್ತರ ಹೈಡ್ರಾಮಾ

by NewsFirst Kannada
March 21, 2023
0

ಸಿದ್ಧರಾಮಯ್ಯ ಅವರು ಕೊಲಾರದಿಂದ ಸ್ಪರ್ಧೆ ಮಾಡುವಂತೆ ಕಾಂಗ್ರೆಸ್​ ಕಾರ್ಯಕರ್ತರು ಬಿಗಿಪಟ್ಟು ಹಿಡಿದಿದ್ದಾರೆ. ಕೋಲಾರದಿಂದ ಆಗಮಿಸಿದ ಕಾರ್ಯಕರ್ತರು ಶಿವನಂದ ವೃತ್ತದ ಸಿದ್ದರಾಮಯ್ಯ ಅವರ ಸರ್ಕಾರಿ ನಿವಾಸದ ಬಳಿ ಸೇರಿದ್ದು,...

ಅಕ್ರಮ ಸಂಬಂಧಕ್ಕೆ ನೊಂದು ಪತ್ನಿಗೆ ಚೂರಿ ಇರಿದು ಕೊಂದ ಪತಿ; ಕೋಪದಿಂದ ಮಗುವಿಗೂ ಚಾಕು ಚುಚ್ಚಿದ ಆರೋಪಿ

by Bhimappa
March 21, 2023
0

ಬೆಂಗಳೂರು: ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಪತಿಯು ಚಾಕುವಿನಿಂದ ಇರಿದು ಪತ್ನಿಯನ್ನ ಕೊಲೆ ಮಾಡಿದ್ದಲ್ಲದೇ, ಮಗುವಿಗು ಚಾಕು ಚುಚ್ಚಿದ್ದಾನೆ. ಸದ್ಯ ಈ ಘಟನೆ ಹೆಣ್ಣೂರು ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ...

ಮಾಲಿವುಡ್​ ನಟಿ ಜೊತೆಗೆ ಧನುಷ್​ ಮದುವೆ! ಕಾಲಿವುಡ್​​ ನಟ ಬಿಚ್ಚಿಟ್ರು ಸ್ಫೋಟಕ ಮಾಹಿತಿ

by NewsFirst Kannada
March 21, 2023
0

ಕಾಲಿವುಡ್​ ಖ್ಯಾತ ನಟ ಧನುಷ್​ ಮತ್ತು ರಜಿನಿಕಾಂತ್​ ಮಗಳು ಐಶ್ವರ್ಯಾ ವಿಚ್ಛೇದನ ನೀಡಿ ದೂರವಾಗಿರುವ ಸಂಗತಿ ಎಲ್ಲರಿಗೂ ಗೊತ್ತೆ ಇದೆ. ಆದರೀಗ ತಮಿಳು ಸಿನಿಮಾ ರಂಗದಲ್ಲಿ ಧನುಷ್​...

ಚರಂಡಿ ಸ್ವಚ್ಛಗೊಳಿಸಲು ಹೋಗಿ ಅಸ್ವಸ್ಥಗೊಂಡ ಇಬ್ಬರ ಸಾವು; ಪಂಚಾಯಿತಿ ಅಧ್ಯಕ್ಷರ ನಿರ್ಲಕ್ಷ್ಯ?

by Bhimappa
March 21, 2023
0

ದಾವಣಗೆರೆ: ಚರಂಡಿ ಸ್ವಚ್ಛಗೊಳಿಸಲು ಹೋಗಿ ಅಸ್ವಸ್ಥರಾಗಿದ್ದ ಇಬ್ಬರು ವ್ಯಕ್ತಿಗಳು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.  ಜಗಳೂರು ತಾಲೂಕಿ‌ನ ಬಸವನಕೋಟೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಸತ್ಯಪ್ಪ ಮತ್ತು...

Kohli: ಎಷ್ಟನೇ ಕ್ರಮಾಂಕದಲ್ಲಿ ಕೊಹ್ಲಿನಾ ಕಣಕ್ಕಿಳಿಸೋದು? RCBಗೆ ಶುರುವಾಗಿದೆ ಹೀಗೊಂದು ತಲೆನೋವು!

by Bhimappa
March 21, 2023
0

ಇಂಡಿಯನ್​ ಪ್ರೀಮಿಯರ್​​​ ಲೀಗ್​ಗೆ ಕೌಂಟ್​ಡೌನ್​ ಸ್ಟಾರ್ಟ್​ ಆದಂತೆ ಆರ್​​​ಸಿಬಿ ಟೀಮ್​ ಮ್ಯಾನೇಜ್​ಮೆಂಟ್​​ಗೆ ಟೆನ್ಶನ್​ ಹೆಚ್ಚಾಗುತ್ತಿದೆ. ಆರ್​​ಸಿಬಿ ಥಿಂಕ್​ ಟ್ಯಾಂಕ್​ ಚಿಂತೆ ಹೆಚ್ಚಿಸಿರೋದು ಬೇರೆ ಯಾರು ಅಲ್ಲ. ಒನ್​...

ಹಿರೇಹಡಗಲಿಯ ಶಿವಲಿಂಗಕ್ಕೆ ಸೂರ್ಯನ ಕಿರಣ ಸ್ಪರ್ಶ; ಅದ್ಭುತ ದೃಶ್ಯ ಕ್ಯಾಮೆರಾದಲ್ಲಿ ಸೆರೆ

by NewsFirst Kannada
March 21, 2023
0

ವಿಜಯನಗರ: ಪವಿತ್ರ ಕ್ಷೇತ್ರವಾದ ಹಿರೇಹಡಗಲಿಯ ಶಿವಲಿಂಗಕ್ಕೆ ಸೂರ್ಯನ ಕಿರಣ ಸ್ಪರ್ಶವಾಗಿದೆ. ಭಾಸ್ಕರನು ಶಿವಲಿಂಗವನ್ನು ಸ್ಪರ್ಶಿಸುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಾತ್ರವಲ್ಲದೆ, ಸಾಮಾಜಿಕ ಜಾಲತಾಣದಲ್ಲೂ ಫೋಟೋಗಳು ಹರಿದಾಡುತ್ತಿವೆ. ಕಟ್ಟಿ...

RCB ಟ್ರೋಫಿ ಗೆಲ್ಲದ ಬಗ್ಗೆ ಕ್ರಿಸ್​ ಗೇಲ್ ಸ್ಫೋಟಕ ಹೇಳಿಕೆ; ​ಯೂನಿವರ್ಸಲ್​ ಬಾಸ್ ಹೇಳಿದ್ದು ಕೇಳಿದ್ರೆ ಶಾಕ್​ ಆಗ್ತೀರಾ

by Bhimappa
March 21, 2023
0

ಆರ್​​ಸಿಬಿ ಕಪ್​​​ ಗೆಲ್ಲೋದು ಯಾವಾಗ?. ಇದು ಆರ್​ಸಿಬಿ ಫ್ಯಾನ್ಸ್​​ 15 ವರ್ಷಗಳಿಂದ ಕೇಳುತ್ತಿರುವ ಪ್ರಶ್ನೆ. ಬಟ್​ ಈವರೆಗು ಆನ್ಸರ್ ಸಿಕ್ಕಿಲ್ಲ. ಘಟಾನುಘಟಿ ಪ್ಲೇಯರ್ಸ್ ತಂಡ ಪ್ರತಿನಿಧಿಸಿದ್ದಾರೆ. ಆದರು...

ಲಾರಿ-ಬೈಕ್​​ ಮುಖಾಮುಖಿ ಡಿಕ್ಕಿ; ಓರ್ವ ಸವಾರ ಸಾವು, ಮತ್ತೊಬ್ಬ ಗಂಭೀರ

by NewsFirst Kannada
March 21, 2023
0

ವಿಜಯಪುರ: ಲಾರಿ ಹಾಗೂ ಬೈಕ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಓರ್ವ ಬೈಕ್​ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಸೊಲ್ಲಾಪುರ ರಸ್ತೆಯಲ್ಲಿ ನಡೆದಿದೆ. ವಿಜಯಪುರ ನಗರದ ಚಂದಾಬಾವಡಿ...

Next Post

Video: ನಾಯಿ ಕಳ್ಳರಿದ್ದಾರೆ ಎಚ್ಚರ! ಬಿಸ್ಕೆಟ್​ ಹಾಕಿ ಶ್ವಾನವನ್ನೇ ಯಾಮಾರಿಸ್ತಾರೆ ಹುಷಾರ್​!

VIDEO: ಕೆಪಿಸಿಸಿ ಸಾರಥಿ ಡಿ.ಕೆ ಶಿವಕುಮಾರ್‌ ಭೇಟಿಯಾದ್ರಾ BJP ಶಾಸಕ ಅರವಿಂದ ಬೆಲ್ಲದ್‌? ಕಾರಣವೇನು?

Bhimappa

Bhimappa

LATEST NEWS

ಕಾಲಭೈರವನಿಗೆ ಅಮಾವಾಸ್ಯೆ ಪೂಜೆ; ಕುಮಾರಸ್ವಾಮಿಯಂತೆ CM ಆಗುವ ಹರಕೆ ಕಟ್ಟಿಕೊಂಡ್ರಾ ಡಿಕೆಶಿ?

March 21, 2023

Breaking: ಹಿಂದೂ ಧರ್ಮದ ವಿರುದ್ಧ ಹೇಳಿಕೆ; ನಟ ಚೇತನ್ ಅಹಿಂಸಾ ಅರೆಸ್ಟ್​

March 21, 2023

ಕೋಲಾರ‌ ನಮ್ಮೂರು ಸಿದ್ದರಾಮಯ್ಯ ನಮ್ಮೋರು; ಮಾಜಿ ಸಿಎಂ ಮನೆ ಮುಂದೆ ಕಾಂಗ್ರೆಸ್​ ಕಾರ್ಯಕರ್ತರ ಹೈಡ್ರಾಮಾ

March 21, 2023

ಅಕ್ರಮ ಸಂಬಂಧಕ್ಕೆ ನೊಂದು ಪತ್ನಿಗೆ ಚೂರಿ ಇರಿದು ಕೊಂದ ಪತಿ; ಕೋಪದಿಂದ ಮಗುವಿಗೂ ಚಾಕು ಚುಚ್ಚಿದ ಆರೋಪಿ

March 21, 2023

ಮಾಲಿವುಡ್​ ನಟಿ ಜೊತೆಗೆ ಧನುಷ್​ ಮದುವೆ! ಕಾಲಿವುಡ್​​ ನಟ ಬಿಚ್ಚಿಟ್ರು ಸ್ಫೋಟಕ ಮಾಹಿತಿ

March 21, 2023

ಚರಂಡಿ ಸ್ವಚ್ಛಗೊಳಿಸಲು ಹೋಗಿ ಅಸ್ವಸ್ಥಗೊಂಡ ಇಬ್ಬರ ಸಾವು; ಪಂಚಾಯಿತಿ ಅಧ್ಯಕ್ಷರ ನಿರ್ಲಕ್ಷ್ಯ?

March 21, 2023

Kohli: ಎಷ್ಟನೇ ಕ್ರಮಾಂಕದಲ್ಲಿ ಕೊಹ್ಲಿನಾ ಕಣಕ್ಕಿಳಿಸೋದು? RCBಗೆ ಶುರುವಾಗಿದೆ ಹೀಗೊಂದು ತಲೆನೋವು!

March 21, 2023

ಹಿರೇಹಡಗಲಿಯ ಶಿವಲಿಂಗಕ್ಕೆ ಸೂರ್ಯನ ಕಿರಣ ಸ್ಪರ್ಶ; ಅದ್ಭುತ ದೃಶ್ಯ ಕ್ಯಾಮೆರಾದಲ್ಲಿ ಸೆರೆ

March 21, 2023

RCB ಟ್ರೋಫಿ ಗೆಲ್ಲದ ಬಗ್ಗೆ ಕ್ರಿಸ್​ ಗೇಲ್ ಸ್ಫೋಟಕ ಹೇಳಿಕೆ; ​ಯೂನಿವರ್ಸಲ್​ ಬಾಸ್ ಹೇಳಿದ್ದು ಕೇಳಿದ್ರೆ ಶಾಕ್​ ಆಗ್ತೀರಾ

March 21, 2023

ಲಾರಿ-ಬೈಕ್​​ ಮುಖಾಮುಖಿ ಡಿಕ್ಕಿ; ಓರ್ವ ಸವಾರ ಸಾವು, ಮತ್ತೊಬ್ಬ ಗಂಭೀರ

March 21, 2023
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ