Monday, May 29, 2023
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

ಫ್ಯಾನ್ಸ್​​ ಕನಸು ನುಚ್ಚುನೂರು; ಸೋಲಿನೊಂದಿಗೆ ಐಪಿಎಲ್​​ಗೆ RCB ವಿದಾಯ

Share on Facebook Share on Twitter Send Share
March 21, 2023

ವುಮೆನ್ಸ್ ಪ್ರೀಮಿಯರ್ ಲೀಗ್​​ನಲ್ಲಿ ಆರ್​ಸಿಬಿ ಹೋರಾಟ ಅಂತ್ಯಗೊಂಡಿದೆ. ಗುಜರಾತ್ ಜೈಂಟ್ಸ್ ವಿರುದ್ಧ ಯುಪಿ ವಾರಿಯರ್ಸ್​ ಗೆಲ್ಲುತ್ತಿದ್ದಂತೆ ಸ್ಮೃತಿ ಮಂದಾನ ಪಡೆ ಟೂರ್ನಿಯಿಂದ ಹೊರಬಿತ್ತು. ಇದರೊಂದಿಗೆ ಚೊಚ್ಚಲ ಆವೃತ್ತಿಯಲ್ಲಿ ಪ್ರಶಸ್ತಿ ಗೆಲ್ಲುವ ಕನಸು ನುಚ್ಚುನೂರಾಗಿದೆ.

Download the Newsfirstlive app

ಗೆಲ್ಲಲು 179 ರನ್ ಗುರಿ ಪಡೆದಿದ್ದ ಯುಪಿ ವಾರಿಯರ್ಸ್​ ತಂಡ 3 ವಿಕೆಟ್​ಗಳ ರೋಚಕ ಗೆಲುವು ಸಾಧಿಸ್ತು. ತಾಲಿಯಾ ಮೆಗ್ರಾಥ್​ ಹಾಗೂ ಗ್ರೇಸ್ ಹ್ಯಾರಿಶ್​ ಸೊಗಸಾದ ಅರ್ಧಶತಕ ಸಿಡಿಸಿ ಗೆಲುವು ತಂದಿಟ್ರು. ಈ ಗೆಲುವಿನೊಂದಿಗೆ ಅಲಿಸಾ ಹೀಲಿ ಬಳಗ ಪ್ಲೇಆಫ್​​​ಗೆ ಎಂಟ್ರಿಕೊಟ್ಟಿದೆ.

ಇಂದು ಮಧ್ಯಾಹ್ನ 3.30ಕ್ಕೆ ನಡೆದ ಮೊದಲ ಪಂದ್ಯದಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್​ ಹಾಗೂ ಆರ್​ಸಿಬಿ ತಂಡಗಳು ಮುಖಾಮುಖಿ ಆಗಿದ್ದವು. ಉಭಯ ತಂಡಗಳಿಗೂ ಇದು ಲೀಗ್​ನ ಕೊನೆ ಮ್ಯಾಚ್ ಆಗಿತ್ತು. ಈಗ ಸೋಲಿನೊಂದಿಗೆ ಆರ್​ಸಿಬಿ ವಿದಾಯ ಹೇಳಿದೆ.

ಮೊದಲು ಬ್ಯಾಟಿಂಗ್​ ಮಾಡಿದ ಆರ್​ಸಿಬಿ 20 ಓವರ್​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ 125 ರನ್​ ಗಳಿಸಿತ್ತು. ಆರ್​ಸಿಬಿ ನೀಡಿದ 125 ರನ್​ಗಳ ಸಾಧಾರಣ ಮೊತ್ತದ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್​ 16 ಓವರ್​​ಗಳಲ್ಲಿ 129 ರನ್​ ಸಿಡಿಸಿ ಗೆದ್ದು ಬೀಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Tags: IPL 2023Kannada NewsRoyal Challengers Bengaluru

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

RSS, ಸಂಘಪರಿವಾರದ ಹಿನ್ನೆಲೆಯುಳ್ಳ ಅಧಿಕಾರಿಗಳ ಮೇಲೆ ಹದ್ದಿನ ಕಣ್ಣಿಟ್ಟ ಕಾಂಗ್ರೆಸ್ ಸರ್ಕಾರ..?

by NewsFirst Kannada
May 29, 2023
0

ರಾಜ್ಯದಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ಬಂದ ಬೆನ್ನಲ್ಲೇ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲು ಮುಂದಾಗಿದೆ. ಅಂದು ಪೊಲೀಸ್ ಅಧಿಕಾರಿಗಳ ಕಾಂಗ್ರೆಸ್ಸೀಕರಣಕ್ಕೆ ಯತ್ನಿಸಿದ್ದ ಸರ್ಕಾರ ಆರ್​​ಎಸ್​​ಎಸ್​ ಹಾಗೂ ಸಂಘಪರಿವಾರದ ಹಿನ್ನೆಲೆಯುಳ್ಳ...

ಅಮಿತ್​ ಶಾ ಭೇಟಿಗೂ ಮುನ್ನ ಮಣಿಪುರದಲ್ಲಿ ಕೂಂಬಿಂಗ್​ ಆಪರೇಷನ್​; 40 ಉಗ್ರರ ಹತ್ಯೆ, ಅಪಾರ ಶಸ್ತ್ರಾಸ್ತ್ರ ವಶ

by NewsFirst Kannada
May 29, 2023
0

ಎಸ್‌ಟಿ ಮೀಸಲಾತಿಗಾಗಿ ಮಣಿಪುರದಲ್ಲಿ ಸಂಘರ್ಷ ಏರ್ಪಟ್ಟಿತ್ತು. ಮೇತಿ ಸಮುದಾಯ ಮತ್ತು ನಾಗ-ಕುಕಿ ಬುಡಕಟ್ಟು ಜನರ ಮಧ್ಯೆ ಭಾರೀ ಗಲಭೆಯೇ ಎದ್ದಿತ್ತು. ಸದ್ಯ ಬೂದಿ ಮುಚ್ಚಿದ ಕೆಂಡದಂತಿದ್ದ ಮಣಿಪುರದಲ್ಲಿ...

ದೇಶದ ಕೀರ್ತಿ ಪತಾಕೆ ಹಾರಿಸಿದವರ ಮೇಲೆ ಪೊಲೀಸರ ದರ್ಪ; ವಿನೇಶ್​​, ಸಾಕ್ಷಿ​, ಬಜರಂಗ್ ಮೇಲೆ ಎಫ್​ಐಆರ್​

by NewsFirst Kannada
May 29, 2023
0

ಹೊಸ ಲೋಕ ಸಭಾ ಭವನ, ಈ ದೇಶದ ಸಂಸ್ಕೃತಿ ಸಂಪ್ರದಾಯಗಳ ಜೊತೆಗೆ ಐತಿಹಾಸಿಕ ಕುರುಹುಗಳನ್ನ ಹೊತ್ತು ವೀರ್​ ಸಾವರ್ಕರ್ ಜನ್ಮ ದಿನದಂದು ಲೋಕಾರ್ಪಣೆಗೊಂಡಿದೆ. ಇತ್ತ ದೇಶದ ಪ್ರಧಾನಿ...

ಸಚಿವರಿಗೆ ಅಧಿಕೃತವಾಗಿ ಖಾತೆ ಹಂಚಿದ ಸಿದ್ದರಾಮಯ್ಯ; ಯಾರಿಗೆ ಯಾವ ಜವಾಬ್ದಾರಿ..?

by NewsFirst Kannada
May 29, 2023
0

ಸಂಪುಟ ವಿಸ್ತರಣೆ ಬೆನ್ನಲ್ಲೇ ನೂತನ ಸಚಿವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜವಾಬ್ದಾರಿ ನೀಡಿದ್ದಾರೆ. ಕ್ಯಾಬಿನೆಟ್ ದರ್ಜೆಯ ಎಲ್ಲಾ 33 ಸಚಿವರಿಗೂ ಖಾತೆ ಹಂಚಿಕೆ ಮಾಡಿ ಆದೇಶ ಹೊರಡಿಸಿದ್ದಾರೆ. ಜೊತೆಗೆ...

ಗ್ಯಾರಂಟಿ ಬೇಗ ಜಾರಿ ಮಾಡದಿದ್ರೆ ರಾಜ್ಯದಲ್ಲಿ ಅರಾಜಕಥೆ ಸೃಷ್ಟಿ -ಬಿ.ವೈ.ವಿಜಯೇಂದ್ರ

by NewsFirst Kannada
May 29, 2023
0

ರಾಜ್ಯದಲ್ಲಿ ಗ್ಯಾರಂಟಿ ಗಲಾಟೆ ಜೋರಾಗಿದೆ. ನಾವ್ ಕರೆಂಟ್ ಬಿಲ್​ ಕಟ್ಟಲ್ಲ ಅನ್ನೋ ಜನರ ಖ್ಯಾತೆಗೆ ಬೆಸ್ಕಾಂ ಸಿಬ್ಬಂದಿ ಹೈರಾಣಾಗಿದ್ದಾರೆ. ಮತ್ತೊಂದ್ಕಡೆ ಗ್ಯಾರಂಟಿ ಯೋಜನೆ ಬಗ್ಗೆ ಅಡ್ಡಗೋಡೆ ಮೇಲೆ...

ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್​​ ನಡುವೆ ‘ಮನೆ’ ಮುನಿಸು.. ಯಾರ ಪಾಲಾಗುತ್ತೆ ಅದೃಷ್ಟದ ಲಕ್ಷ್ಮೀ..!?

by NewsFirst Kannada
May 28, 2023
0

ಕುರ್ಚಿ ಫೈಟ್ ಆಯ್ತು ಸಚಿವಗಿರಿ ಹಂಚಿಕೆಯೂ ಆಯ್ತು ಈಗ ಕಾಂಗ್ರೆಸ್ ಪಾಳಯದಲ್ಲಿ ಸರ್ಕಾರಿ ನಿವಾಸದ ಸಂಚಲನ ಶುರುವಾಗಿದೆ. ಸಿದ್ದರಾಮಯ್ಯ ಲಕ್ಕಿ ನಿವಾಸದ ಮೇಲೆ ಡಿ.ಕೆ.ಶಿವಕುಮಾರ್ ಕಣ್ಣುಬಿದ್ದಿರೋದು ಮತ್ತೊಂದು...

ಕಿಚ್ಚನಿಗೆ ಸ್ಟಾರ್​ ಮ್ಯೂಸಿಕ್ ಡೈರೆಕ್ಟರ್ ಸಾಥ್​.. 46ನೇ ಚಿತ್ರದ ಒನ್​ ಲೈನ್ ಸ್ಟೋರಿ ರಿವೀಲ್..!

by NewsFirst Kannada
May 28, 2023
0

ಕ್ರಿಕೆಟು.. ರಾಜಕೀಯ ಪ್ರಚಾರ ಸುತ್ತಾಟವಾದ ನಂತರ ಕಿಚ್ಚ ಸುದೀಪ್ ಅವರು ಶೂಟಿಂಗ್ ಸೆಟ್​​​​​ಗೆ ಎಂಟ್ರಿಕೊಟ್ಟಿದ್ದಾರೆ. ತಮ್ಮ ಸಿನಿ ಖಾತೆ 46ನೇ ಅಧ್ಯಾಯದಲ್ಲಿರುವ ಸುದೀಪ್ ಜೂನ್ ಒಂದನೇ ತಾರೀಖ್...

ಸಾಂಸಾರಿಕ ಜೀವನದ ಜಂಜಾಟ; ಮಾನಸಿಕ ಹಿಂಸೆ; ವ್ಯವಹಾರದಲ್ಲಿ ನಷ್ಟ; ಏನ್​​ ಹೇಳ್ತಿದೆ ಇಂದಿನ ಭವಿಷ್ಯ?

by NewsFirst Kannada
May 28, 2023
0

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ...

ಮಳೆಯಿಂದ ಭಾರೀ ಸಂಚಾರ ದಟ್ಟಣೆ; ಟ್ರಾಫಿಕ್​ ಕಂಟ್ರೋಲ್​​ಗೆ ಬೆಂಗಳೂರು ಪೊಲೀಸರಿಂದ ಮೆಗಾ ಪ್ಲಾನ್​​!

by NewsFirst Kannada
May 28, 2023
0

ಬೆಂಗಳೂರು: ಮಳೆಗಾಲ ಬಂತು ಅಂದ್ರೆ ಸಾಕು ಸಿಲಿಕಾನ್​ ಸಿಟಿ ಟ್ರಾಫಿಕ್​ ಸಿಟಿಯಾಗುತ್ತೆ. ಬೀಳೋ ಸಣ್ಣ ಮಳೆಗೂ ರಸ್ತೆಗಳೆಲ್ಲಾ ಬ್ಲಾಕ್​ ಆಗಿ, ಮರಗಳು ನೆಲೆಕ್ಕುರುಳಿ ರಸ್ತೆಗಳೆಲ್ಲಾ ಕೆಸರು ಗುಂಡಿ...

ಬಸ್​ನಲ್ಲಿ 2 ಸಾವಿರ ನೋಟಿನ ರಗಳೆ.. ಬಿಎಂಟಿಸಿಯಿಂದ ಮಹಾ ಎಡವಟ್ಟು!

by NewsFirst Kannada
May 28, 2023
0

ಬೆಂಗಳೂರು: ಎರಡು ಸಾವಿರ ರೂಪಾಯಿ ಮುಖಬೆಲೆಯ ನೋಟುಗಳ ಬದಲು ಬೇರೆ ನೋಟುಗಳನ್ನ ಬದಲಾವಣೆ ಮಾಡಿಕೊಳ್ಳಿ ಎಂದು ಆರ್​ಬಿಐ ಸೂಚಿಸಿದೆ. ಹೀಗಾಗಿ ಜನರು ಬ್ಯಾಂಕ್​ಗೆ ಹೋಗೋರು ಯಾರು ಎಂದು...

Next Post

'ರೈಲು ನಿಲ್ದಾಣದಲ್ಲಿ ಪ್ರಸಾರವಾದ ಬ್ಲೂ ಫಿಲ್ಮ್​​ ನನ್ನದೇ' ಎಂದ ಪೋರ್ನ್​ ಸ್ಟಾರ್​​..!

ಕಾಗೋಡು ಹೋರಾಟಕ್ಕೆ ಸಿಗಲೇ ಇಲ್ಲ ಜಯ: ಮತ್ತೆ ದಬ್ಬಾಳಿಕೆಗೆ ಇಳಿದ ಅರಣ್ಯಾಧಿಕಾರಿಗಳು.. 70 ವರ್ಷದ ಅಡಿಕೆ ತೋಟ ನಾಶ..!

NewsFirst Kannada

NewsFirst Kannada

LATEST NEWS

RSS, ಸಂಘಪರಿವಾರದ ಹಿನ್ನೆಲೆಯುಳ್ಳ ಅಧಿಕಾರಿಗಳ ಮೇಲೆ ಹದ್ದಿನ ಕಣ್ಣಿಟ್ಟ ಕಾಂಗ್ರೆಸ್ ಸರ್ಕಾರ..?

May 29, 2023

ಅಮಿತ್​ ಶಾ ಭೇಟಿಗೂ ಮುನ್ನ ಮಣಿಪುರದಲ್ಲಿ ಕೂಂಬಿಂಗ್​ ಆಪರೇಷನ್​; 40 ಉಗ್ರರ ಹತ್ಯೆ, ಅಪಾರ ಶಸ್ತ್ರಾಸ್ತ್ರ ವಶ

May 29, 2023

ದೇಶದ ಕೀರ್ತಿ ಪತಾಕೆ ಹಾರಿಸಿದವರ ಮೇಲೆ ಪೊಲೀಸರ ದರ್ಪ; ವಿನೇಶ್​​, ಸಾಕ್ಷಿ​, ಬಜರಂಗ್ ಮೇಲೆ ಎಫ್​ಐಆರ್​

May 29, 2023

ಸಚಿವರಿಗೆ ಅಧಿಕೃತವಾಗಿ ಖಾತೆ ಹಂಚಿದ ಸಿದ್ದರಾಮಯ್ಯ; ಯಾರಿಗೆ ಯಾವ ಜವಾಬ್ದಾರಿ..?

May 29, 2023

ಗ್ಯಾರಂಟಿ ಬೇಗ ಜಾರಿ ಮಾಡದಿದ್ರೆ ರಾಜ್ಯದಲ್ಲಿ ಅರಾಜಕಥೆ ಸೃಷ್ಟಿ -ಬಿ.ವೈ.ವಿಜಯೇಂದ್ರ

May 29, 2023

ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್​​ ನಡುವೆ ‘ಮನೆ’ ಮುನಿಸು.. ಯಾರ ಪಾಲಾಗುತ್ತೆ ಅದೃಷ್ಟದ ಲಕ್ಷ್ಮೀ..!?

May 28, 2023

ಕಿಚ್ಚನಿಗೆ ಸ್ಟಾರ್​ ಮ್ಯೂಸಿಕ್ ಡೈರೆಕ್ಟರ್ ಸಾಥ್​.. 46ನೇ ಚಿತ್ರದ ಒನ್​ ಲೈನ್ ಸ್ಟೋರಿ ರಿವೀಲ್..!

May 28, 2023

ಸಾಂಸಾರಿಕ ಜೀವನದ ಜಂಜಾಟ; ಮಾನಸಿಕ ಹಿಂಸೆ; ವ್ಯವಹಾರದಲ್ಲಿ ನಷ್ಟ; ಏನ್​​ ಹೇಳ್ತಿದೆ ಇಂದಿನ ಭವಿಷ್ಯ?

May 28, 2023

ಮಳೆಯಿಂದ ಭಾರೀ ಸಂಚಾರ ದಟ್ಟಣೆ; ಟ್ರಾಫಿಕ್​ ಕಂಟ್ರೋಲ್​​ಗೆ ಬೆಂಗಳೂರು ಪೊಲೀಸರಿಂದ ಮೆಗಾ ಪ್ಲಾನ್​​!

May 28, 2023

ಬಸ್​ನಲ್ಲಿ 2 ಸಾವಿರ ನೋಟಿನ ರಗಳೆ.. ಬಿಎಂಟಿಸಿಯಿಂದ ಮಹಾ ಎಡವಟ್ಟು!

May 28, 2023
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ