Monday, May 29, 2023
News First Kannada
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
No Result
View All Result
News First Kannada
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

ಆಸ್ತಿ ಸಮಸ್ಯೆ, ಆರೋಗ್ಯದಲ್ಲಿ ಏರುಪೇರು, ಪ್ರೇಮಿಗಳಿಗೆ ಕಹಿಸುದ್ದಿ; ಏನ್​ ಹೇಳ್ತಿದೆ ಇಂದಿನ ಭವಿಷ್ಯ?

Share on Facebook Share on Twitter Send Share
May 27, 2023

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ಶೋಭಕೃತು ನಾಮಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠಮಾಸ, ಶುಕ್ಲಪಕ್ಷ, ಅಷ್ಟಮಿ ತಿಥಿ, ಮಖಾ ನಕ್ಷತ್ರ
ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10:30 ರವರೆಗೆ ಇರಲಿದೆ.

ಮೇಷ :

  • ಈ ದಿನ ಶುಭವಾದ ದಿನ ಸದ್ವಿನಿಯೋಗ ಮಾಡಿಕೊಳ್ಳಿ
  • ಆಹಾರದ ಬೆಲೆ ಮತ್ತು ಅದರ ಅಗತ್ಯವನ್ನು ತಿಳಿಯುವ ದಿನ
  • ಖಾಸಗಿ ಉದ್ಯೋಗಸ್ಥರಿಗೆ ಆದಾಯ ಹೆಚ್ಚಳ ಆಗುವ ದಿನ
  • ಕಾಲೋಚಿತ ಅನಾರೋಗ್ಯದಿಂದ ಸ್ವಲ್ಪ ಹಿಂಸೆ ಆಗಬಹುದು
  • ನಿಮ್ಮ ಮಾತು ನಿಯಂತ್ರಣದಲ್ಲಿರಬೇಕು
  • ವಿನಾಕಾರಣ ಜಗಳವನ್ನು ಮಾಡಬೇಡಿ ತಾಳ್ಮೆ ಇರಲಿ
  • ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ವೃಷಭ :

  • ವ್ಯವಹಾರದಲ್ಲಿ ಅಭಿವೃದ್ಧಿಯ ಸೂಚನೆ ಇದೆ
  • ವಿವಾದಗಳನ್ನು ಇತ್ಯರ್ಥ ಮಾಡಿಕೊಳ್ಳಲು ಶುಭದಿನ
  • ಕುಟುಂಬದ ಅಗತ್ಯತೆ ಬಗ್ಗೆ ಗಮನಹರಿಸಿ
  • ಸಂತೋಷಕ್ಕಾಗಿ ಹಣ ಖರ್ಚಾಗಬಹುದು
  • ದೂರದ ಪ್ರಯಾಣದಿಂದ ಆಯಾಸ ಆಗಬಹುದು
  • ಮನೆಯವರ ಸಲಹೆಯನ್ನು ಅವಮಾನಿಸಬೇಡಿ ಮಾನ್ಯ ಮಾಡಿ
  • ವಿಷ್ಣುವಿಗೆ ಅರ್ಚನೆ ಮಾಡಿಸಲು ತುಳಸಿಯನ್ನು ಕೊಡಿ

ಮಿಥುನ :

  • ಆತ್ಮೀಯರಿಂದ ಮಾನಸಿಕ ವೇದನೆಯಾಗಬಹುದು
  • ನಿಮ್ಮ ದೌರ್ಬಲ್ಯಗಳನ್ನು ಆದಷ್ಟು ಗೌಪ್ಯವಾಗಿರಲಿ
  • ಸಣ್ಣ ಪುಟ್ಟ ವಿಚಾರಗಳು ದೊಡ್ಡದಾಗಿ ಮನಸ್ಸಿಗೆ ಬೇಸರ ಆಗಲಿದೆ
  • ಆರ್ಥಿಕ ಪರಿಸ್ಥಿತಿಯಿಂದ ನಿಮಗೆ ಆತಂಕವಾಗಬಹುದು
  • ತಪ್ಪು ಮಾರ್ಗ ಅಥವಾ ತಪ್ಪು ನಿರ್ಧಾರಗಳು ಬೇಡ
  • ಹಿರಿಯರ ಮಾರ್ಗದರ್ಶನವನ್ನು ಪಡೆಯಿರಿ
  • ದುರ್ಗಾರಾಧನೆಯನ್ನು ಮಾಡಿ

ಕಟಕ :

  • ನಿಮ್ಮ ವರ್ತನೆ ನಿಮ್ಮ ನಿರ್ಧಾರಗಳಿಂದ ಹಲವರಿಗೆ ಸಂತೋಷ ಆಗಲಿದೆ
  • ವ್ಯಾವಹಾರಿಕವಾಗಿ ಉತ್ತಮವಾದ ಸ್ಥಿತಿಗತಿ
  • ರಾಜಕಾರಣಿಗಳಿಗೆ ಅನುಕೂಲವಿದೆ ಜೊತೆಗೆ ಸವಾಲುಗಳಿರುತ್ತದೆ
  • ದೈಹಿಕ ಸಮಸ್ಯೆಗಳು ಹೆಚ್ಚಾಗಬಹುದು
  • ಹಳೆಯ ಹಣ ಅಥವಾ ದ್ರವ್ಯಕ್ಕೆ ಕುತ್ತು ಬರಬಹುದು
  • ಮಕ್ಕಳಿಂದ ಹಲವಾರು ಹೊಸ ಯೋಜನೆಗಳನ್ನು ಹಾಕುವುದಕ್ಕೆ ಅವಕಾಶವಿದೆ
  • ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ಸಿಂಹ :

  • ನಿಮ್ಮ ಜಾಣ್ಮೆಯ ಮಾತುಗಳಿಂದ ಹಲವಾರು ಜನರಿಗೆ ಸಮಸ್ಯೆ ಬಗೆಹರಿಯಲಿದೆ
  • ಹಳೆಯ ಸ್ನೇಹಿತರನ್ನು ಭೇಟಿ ಮಾಡಿ ಚರ್ಚೆ ಮಾಡುತ್ತೀರಿ
  • ಅತ್ಯುತ್ತಮವಾದ ಕಾರ್ಯವೈಖರಿಯನ್ನು ಈ ದಿನ ಪ್ರದರ್ಶನ ಮಾಡುತ್ತೀರಿ
  • ವ್ಯಾಪಾರ, ವ್ಯವಹಾರಕ್ಕೆ ಅನುಕೂಲಕರವಾದ ದಿನ
  • ತಂದೆಯವರ ವ್ಯವಹಾರದಲ್ಲಿ ಕೈಜೋಡಿಸುವುದರಿಂದ ಲಾಭ ಆಗಲಿದೆ
  • ಮನೆಯಲ್ಲಿ ಆನಂದದ ವಾತಾವರಣ ಇರುವುದು ಶುಭ ಸೂಚನೆಯನ್ನು ಹೇಳುತ್ತದೆ
  • ಕುಲದೇವತಾ ಆರಾಧನೆ ಮಾಡಿ

ಕನ್ಯಾ :

  • ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವ ದಿನ
  • ನಿಮ್ಮನ್ನ ಬೇರೆಯವರ ಜೊತೆಯಲ್ಲಿ ಹೋಲಿಕೆ ಮಾಡಿಕೊಳ್ಳಬೇಡಿ
  • ವಿದ್ಯಾರ್ಥಿಗಳು ಅಧ್ಯಯನದ ಬಗ್ಗೆ ಜಾಗರೂಕರಾಗಿರಬೇಕು
  • ಈಡೇರದ ಆಸೆಗಳು ಇಂದು ಸಾಕಾರವಾಗಬಹುದು
  • ಆರೋಗ್ಯದಲ್ಲಿ ಸಣ್ಣ ಪುಟ್ಟ ಏರುಪೇರುಗಳು ಆಗಬಹುದು
  • ಹೊಸ ಅವಕಾಶಗಳಿಗೆ ದಾರಿ ಇರಲಿದೆ
  • ಶ್ರೀರಾಮ ಪರಿವಾರ ದೇವತಾರಾಧನೆ ಮಾಡಿ

ತುಲಾ :

Download the Newsfirstlive app

  • ಪ್ರೇಮಿಗಳಿಗೆ ಕುಟುಂಬದವರಿಂದ ಸಮಸ್ಯೆಯಾಗಬಹುದು
  • ಹಲವಾರು ಹೊಸ ವಿಚಾರಗಳಿಗೆ ಚಾಲನೆ ಸಿಗಬಹುದು
  • ಆಹಾರ ಹಾಗೆ ಆರೋಗ್ಯ ಎರಡು ಕಡೆ ಗಮನ ಕೊಡಿ
  • ಅತಿಯಾದ ಆಲೋಚನೆಗಳನ್ನು ಮಾಡಬೇಡಿ ಆತಂಕ ಹೆಚ್ಚಾಗಬಹುದು
  • ಮಾನಸಿಕ ಸಮಾಧಾನದಿಂದ ಕೆಲಸ ಮಾಡಿ ಶುಭವಿದೆ
  • ಮನೆಯವರ ಸಂಪೂರ್ಣ ಸಹಕಾರ ಸಿಗಬಹುದು
  • ನರಸಿಂಹ ಸ್ವಾಮಿಯ ಆರಾಧನೆ ಮಾಡಿ

ವೃಶ್ಚಿಕ :

  • ಅವಿವಾಹಿತರಿಗೆ ಶುಭಸುದ್ದಿ ಆದರೆ ಮನೆಯವರಿಂದಲೇ ವಿವಾಹ ವಿಚಾರಕ್ಕೆ ಗೊಂದಲ
  • ವ್ಯವಹಾರದಲ್ಲಿ ಮುನ್ನಡೆಯಾಗಲಿದೆ
  • ಹಳೆಯ ಬಾಕಿ ಬರುತ್ತದೆ ಆದರೆ ಹೊಸ ಸಾಲ ಮಾಡಬೇಡಿ
  • ಮನಸ್ಸು ಚಂಚಲವಾಗಿ ಹಲವಾರು ತೊಂದರೆಗಳನ್ನು ಅನುಭವಿಸುತ್ತೀರಿ
  • ವಿದ್ಯಾರ್ಥಿಗಳಿಗೆ ಸ್ವಲ್ಪ ಬೇಸರ ದಿನ
  • ತಂದೆಯವರ ಜೊತೆಯಲ್ಲಿ ಉತ್ತಮವಾದ ಹೊಂದಾಣಿಕೆಯನ್ನು ಇಟ್ಟುಕೊಂಡಿರುತ್ತೀರಿ
  • ಸ್ವಯಂವರ ಪಾರ್ವತಿಯ ಉಪಾಸನೆ ಮಾಡಿ

ಧನುಸ್ಸು :

  • ಅನಾರೋಗ್ಯ ಸಮಸ್ಯೆಗೆ ವೈದ್ಯರ ಸಲಹೆಯನ್ನು ಅಗತ್ಯವಾಗಿ ಪಡೆದುಕೊಳ್ಳಬೇಕು
  • ಮಕ್ಕಳ ಚಿಂತೆ ನಿಮಗೆ ಕಾಡಲಿದೆ
  • ವ್ಯಾಪಾರದಲ್ಲಿ ಶಾಶ್ವತವಾದ ಆದಾಯಕ್ಕೆ ಯೋಜನೆಯನ್ನು ಹಾಕುತ್ತೀರಿ
  • ಸಮಾಜದಲ್ಲಿ ಗೌರವ ಸಿಗುವ ದಿನವಾಗಿದೆ
  • ಉತ್ತಮವಾದ ವಿಚಾರಗಳಲ್ಲಿ ಚರ್ಚೆಯನ್ನು ಮಾಡಿ
  • ಮನೆಯಲ್ಲಿ ಉತ್ತಮ ವಾತಾವರಣ ಇರುತ್ತದೆ
  • ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ಮಕರ :

  • ಆಸ್ತಿ ಖರೀದಿಯಲ್ಲಿ ಸಮಸ್ಯೆ ಆಗಬಹುದು
  • ಇಂದು ಪ್ರೇಮಿಗಳಿಗೆ ಕಹಿಯ ಅನುಭವ ಆಗಲಿದೆ
  • ಸಣ್ಣ ವಿಚಾರಗಳಿಗೆ ಕೋಪ ಬರುವುದರಿಂದ ತೊಂದರೆ ಆಗಬಹುದು
  • ಪ್ರತಿಭೆಯನ್ನು ಹೆಚ್ಚಿಸಲು ಪ್ರಯತ್ನ ಮಾಡಿ
  • ಮನೆಯಲ್ಲಿ ಸ್ವಲ್ಪ ಹೊಂದಾಣಿಕೆ ಇರಲಿ
  • ಸೋತು ಗೆಲ್ಲುವ ಸೂತ್ರವನ್ನು ಅಳವಡಿಸಿಕೊಳ್ಳಿ ಶುಭವಿದೆ
  • ಮಹಾಗಣಪತಿಯನ್ನು ಪ್ರಾರ್ಥನೆ ಮಾಡಿ

ಕುಂಭ :

  • ನಿರುದ್ಯೋಗಿಗಳಿಗೆ ಕೆಲಸದ ಚಿಂತೆ ಕಾಡಲಿದೆ
  • ಪ್ರಯಾಣದಲ್ಲಿ ಅನಾನುಕೂಲ ಇರಲಿದೆ
  • ಸಾಮಾಜಿಕ ಕೆಲಸಗಳಲ್ಲಿ ಸಕ್ರಿಯರಾಗಿರುತ್ತೀರಿ
  • ರಾಜಕೀಯ ಸಂಬಂಧಿಸಿದ ವಿವಾದಗಳು ಬೇಡ
  • ಕುಟುಂಬದ ಜವಾಬ್ದಾರಿಯ ಬಗ್ಗೆ ಗಮನ ಕೊಡಿ
  • ಹಣದ ವಿಚಾರಕ್ಕೆ ಬಂಧುಗಳಿಂದ ವಿರೋಧ ಆಗಲಿದೆ
  • ನವಗ್ರಹರ ಪ್ರಾರ್ಥನೆ ಮಾಡಿ

ಮೀನ :

  • ನಿಮ್ಮ ಕಾರ್ಯಕ್ಷೇತ್ರದಲ್ಲಿ ತುಂಬಾ ಗಂಭೀರವಾದ ಸಮಸ್ಯೆಗಳು ಉಂಟಾಗಲಿದೆ
  • ಬುದ್ಧಿವಂತಿಕೆಯಿಂದ ಕೆಲಸವನ್ನು ನಿರ್ವಹಿಸಿ
  • ಅನಿರೀಕ್ಷಿತವಾದ ಧನಾಗಮನದಿಂದ ಸಂತೋಷ ಪಡುತ್ತೀರಿ
  • ನೌಕರರಿಗೆ ಹೆಚ್ಚಿನ ಒತ್ತಡದ ಜೊತೆ ಭಯವೂ ಇರುತ್ತದೆ
  • ದೂರದ ಪ್ರಯಾಣದ ಸಾಧ್ಯತೆ ಇರುತ್ತದೆ
  • ಆಪ್ತರ ಸಂಪೂರ್ಣ ಬೆಂಬಲ ಸಿಗಬಹುದು
  • ಸದ್ಗುರುಗಳನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Tags: dina bhavishyaKannada NewsNewsFirst Kannada

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Share Tweet Send Share

Discussion about this post

Related Posts

ದೇಶದ ಕೀರ್ತಿ ಪತಾಕೆ ಹಾರಿಸಿದವರ ಮೇಲೆ ಪೊಲೀಸರ ದರ್ಪ; ವಿನೇಶ್​​, ಸಾಕ್ಷಿ​, ಬಜರಂಗ್ ಮೇಲೆ ಎಫ್​ಐಆರ್​

by NewsFirst Kannada
May 29, 2023
0

ಹೊಸ ಲೋಕ ಸಭಾ ಭವನ, ಈ ದೇಶದ ಸಂಸ್ಕೃತಿ ಸಂಪ್ರದಾಯಗಳ ಜೊತೆಗೆ ಐತಿಹಾಸಿಕ ಕುರುಹುಗಳನ್ನ ಹೊತ್ತು ವೀರ್​ ಸಾವರ್ಕರ್ ಜನ್ಮ ದಿನದಂದು ಲೋಕಾರ್ಪಣೆಗೊಂಡಿದೆ. ಇತ್ತ ದೇಶದ ಪ್ರಧಾನಿ...

ಸಚಿವರಿಗೆ ಅಧಿಕೃತವಾಗಿ ಖಾತೆ ಹಂಚಿದ ಸಿದ್ದರಾಮಯ್ಯ; ಯಾರಿಗೆ ಯಾವ ಜವಾಬ್ದಾರಿ..?

by NewsFirst Kannada
May 29, 2023
0

ಸಂಪುಟ ವಿಸ್ತರಣೆ ಬೆನ್ನಲ್ಲೇ ನೂತನ ಸಚಿವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜವಾಬ್ದಾರಿ ನೀಡಿದ್ದಾರೆ. ಕ್ಯಾಬಿನೆಟ್ ದರ್ಜೆಯ ಎಲ್ಲಾ 33 ಸಚಿವರಿಗೂ ಖಾತೆ ಹಂಚಿಕೆ ಮಾಡಿ ಆದೇಶ ಹೊರಡಿಸಿದ್ದಾರೆ. ಜೊತೆಗೆ...

ಗ್ಯಾರಂಟಿ ಬೇಗ ಜಾರಿ ಮಾಡದಿದ್ರೆ ರಾಜ್ಯದಲ್ಲಿ ಅರಾಜಕಥೆ ಸೃಷ್ಟಿ -ಬಿ.ವೈ.ವಿಜಯೇಂದ್ರ

by NewsFirst Kannada
May 29, 2023
0

ರಾಜ್ಯದಲ್ಲಿ ಗ್ಯಾರಂಟಿ ಗಲಾಟೆ ಜೋರಾಗಿದೆ. ನಾವ್ ಕರೆಂಟ್ ಬಿಲ್​ ಕಟ್ಟಲ್ಲ ಅನ್ನೋ ಜನರ ಖ್ಯಾತೆಗೆ ಬೆಸ್ಕಾಂ ಸಿಬ್ಬಂದಿ ಹೈರಾಣಾಗಿದ್ದಾರೆ. ಮತ್ತೊಂದ್ಕಡೆ ಗ್ಯಾರಂಟಿ ಯೋಜನೆ ಬಗ್ಗೆ ಅಡ್ಡಗೋಡೆ ಮೇಲೆ...

ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್​​ ನಡುವೆ ‘ಮನೆ’ ಮುನಿಸು.. ಯಾರ ಪಾಲಾಗುತ್ತೆ ಅದೃಷ್ಟದ ಲಕ್ಷ್ಮೀ..!?

by NewsFirst Kannada
May 28, 2023
0

ಕುರ್ಚಿ ಫೈಟ್ ಆಯ್ತು ಸಚಿವಗಿರಿ ಹಂಚಿಕೆಯೂ ಆಯ್ತು ಈಗ ಕಾಂಗ್ರೆಸ್ ಪಾಳಯದಲ್ಲಿ ಸರ್ಕಾರಿ ನಿವಾಸದ ಸಂಚಲನ ಶುರುವಾಗಿದೆ. ಸಿದ್ದರಾಮಯ್ಯ ಲಕ್ಕಿ ನಿವಾಸದ ಮೇಲೆ ಡಿ.ಕೆ.ಶಿವಕುಮಾರ್ ಕಣ್ಣುಬಿದ್ದಿರೋದು ಮತ್ತೊಂದು...

ಕಿಚ್ಚನಿಗೆ ಸ್ಟಾರ್​ ಮ್ಯೂಸಿಕ್ ಡೈರೆಕ್ಟರ್ ಸಾಥ್​.. 46ನೇ ಚಿತ್ರದ ಒನ್​ ಲೈನ್ ಸ್ಟೋರಿ ರಿವೀಲ್..!

by NewsFirst Kannada
May 28, 2023
0

ಕ್ರಿಕೆಟು.. ರಾಜಕೀಯ ಪ್ರಚಾರ ಸುತ್ತಾಟವಾದ ನಂತರ ಕಿಚ್ಚ ಸುದೀಪ್ ಅವರು ಶೂಟಿಂಗ್ ಸೆಟ್​​​​​ಗೆ ಎಂಟ್ರಿಕೊಟ್ಟಿದ್ದಾರೆ. ತಮ್ಮ ಸಿನಿ ಖಾತೆ 46ನೇ ಅಧ್ಯಾಯದಲ್ಲಿರುವ ಸುದೀಪ್ ಜೂನ್ ಒಂದನೇ ತಾರೀಖ್...

ಸಾಂಸಾರಿಕ ಜೀವನದ ಜಂಜಾಟ; ಮಾನಸಿಕ ಹಿಂಸೆ; ವ್ಯವಹಾರದಲ್ಲಿ ನಷ್ಟ; ಏನ್​​ ಹೇಳ್ತಿದೆ ಇಂದಿನ ಭವಿಷ್ಯ?

by NewsFirst Kannada
May 28, 2023
0

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ...

ಮಳೆಯಿಂದ ಭಾರೀ ಸಂಚಾರ ದಟ್ಟಣೆ; ಟ್ರಾಫಿಕ್​ ಕಂಟ್ರೋಲ್​​ಗೆ ಬೆಂಗಳೂರು ಪೊಲೀಸರಿಂದ ಮೆಗಾ ಪ್ಲಾನ್​​!

by NewsFirst Kannada
May 28, 2023
0

ಬೆಂಗಳೂರು: ಮಳೆಗಾಲ ಬಂತು ಅಂದ್ರೆ ಸಾಕು ಸಿಲಿಕಾನ್​ ಸಿಟಿ ಟ್ರಾಫಿಕ್​ ಸಿಟಿಯಾಗುತ್ತೆ. ಬೀಳೋ ಸಣ್ಣ ಮಳೆಗೂ ರಸ್ತೆಗಳೆಲ್ಲಾ ಬ್ಲಾಕ್​ ಆಗಿ, ಮರಗಳು ನೆಲೆಕ್ಕುರುಳಿ ರಸ್ತೆಗಳೆಲ್ಲಾ ಕೆಸರು ಗುಂಡಿ...

ಬಸ್​ನಲ್ಲಿ 2 ಸಾವಿರ ನೋಟಿನ ರಗಳೆ.. ಬಿಎಂಟಿಸಿಯಿಂದ ಮಹಾ ಎಡವಟ್ಟು!

by NewsFirst Kannada
May 28, 2023
0

ಬೆಂಗಳೂರು: ಎರಡು ಸಾವಿರ ರೂಪಾಯಿ ಮುಖಬೆಲೆಯ ನೋಟುಗಳ ಬದಲು ಬೇರೆ ನೋಟುಗಳನ್ನ ಬದಲಾವಣೆ ಮಾಡಿಕೊಳ್ಳಿ ಎಂದು ಆರ್​ಬಿಐ ಸೂಚಿಸಿದೆ. ಹೀಗಾಗಿ ಜನರು ಬ್ಯಾಂಕ್​ಗೆ ಹೋಗೋರು ಯಾರು ಎಂದು...

ಯಶ್ & ಅಲ್ಲು ಅರ್ಜುನ್.. ಆ ಜಾಗದಲ್ಲಿ ನಿಲ್ಲೋದು ರಾಕಿನಾ? ಪುಷ್ಪನಾ?

by NewsFirst Kannada
May 28, 2023
0

ಎಲ್ಲಿಂದ ಎಲ್ಲಿಗೆ ತಾಳೆ ಆಗುತ್ತೆ ನೋಡಿ. ಪ್ಯಾನ್ ಇಂಡಿಯಾ ಪರಿಕಲ್ಪನೆ ಸಿನಿ ರಂಗದೋಳ್ ಹೆಚ್ಚಾದಾಗಿಂದ ಅಕ್ಕ ಪಕ್ಕದವರು ಹತ್ತಿರ ಹತ್ತಿರವಾಗಿ ಬಿಟ್ಟಿದ್ದಾರೆ. ಈಗ ಕಾಲಿವುಡ್​​​ ಸಿನಿ ರಂಗದ...

ಫೈನಲ್ ಪಂದ್ಯಕ್ಕೂ ಮೊದಲೇ BCCIನಿಂದ ಧೋನಿಗೆ ವಿಶೇಷ ಗೌರವ -ರೋಮಾಂಚನ ನೀಡೋ ವಿಡಿಯೋ

by NewsFirst Kannada
May 28, 2023
0

ಧೋನಿ ಅಂದರೆ ವಿಶೇಷ ಅಭಿಮಾನ.. ಕೋಟ್ಯಾಂತ ಅಭಿಮಾನಿಗಳ ಹೃದಯದಲ್ಲಿ ನೆಲೆಸಿದ್ದಾರೆ. ಮೈದಾನದ ಪೆವಿಲಿಯನ್​ನಲ್ಲಿ ಕೂತ ವೀಕ್ಷಕರು ‘ಧೋನಿ, ಧೋನಿ’ ಅಂದರೆ ಸಾಕು ಮೈಯೆಲ್ಲ ರೋಮಾಂಚನ.. ಅದೇಷ್ಟೇ ಹೇಟರ್ಸ್​​ಗಳಿದ್ದರೂ...

Next Post

ಮಾತಿನ ಮನೆಯಲ್ಲಿ ‘ಎಡಗೈ ಅಪಘಾತಕ್ಕೆ ಕಾರಣ’ ತಂಡ.. ಆದರೆ ಹೀರೋ ದಿಗಂತ್ ಮಿಸ್ಸಿಂಗ್..!

ಭವ್ಯ ಸಂಸತ್ ಭವನ ಉದ್ಘಾಟನೆಗೂ ಮೊದಲು ಹೋಮ, ಹವನ; ಸ್ಮರಣಾರ್ಥ 75 ರೂ. ನಾಣ್ಯ ಬಿಡುಗಡೆ..! 

NewsFirst Kannada

NewsFirst Kannada

LATEST NEWS

ದೇಶದ ಕೀರ್ತಿ ಪತಾಕೆ ಹಾರಿಸಿದವರ ಮೇಲೆ ಪೊಲೀಸರ ದರ್ಪ; ವಿನೇಶ್​​, ಸಾಕ್ಷಿ​, ಬಜರಂಗ್ ಮೇಲೆ ಎಫ್​ಐಆರ್​

May 29, 2023

ಸಚಿವರಿಗೆ ಅಧಿಕೃತವಾಗಿ ಖಾತೆ ಹಂಚಿದ ಸಿದ್ದರಾಮಯ್ಯ; ಯಾರಿಗೆ ಯಾವ ಜವಾಬ್ದಾರಿ..?

May 29, 2023

ಗ್ಯಾರಂಟಿ ಬೇಗ ಜಾರಿ ಮಾಡದಿದ್ರೆ ರಾಜ್ಯದಲ್ಲಿ ಅರಾಜಕಥೆ ಸೃಷ್ಟಿ -ಬಿ.ವೈ.ವಿಜಯೇಂದ್ರ

May 29, 2023

ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್​​ ನಡುವೆ ‘ಮನೆ’ ಮುನಿಸು.. ಯಾರ ಪಾಲಾಗುತ್ತೆ ಅದೃಷ್ಟದ ಲಕ್ಷ್ಮೀ..!?

May 28, 2023

ಕಿಚ್ಚನಿಗೆ ಸ್ಟಾರ್​ ಮ್ಯೂಸಿಕ್ ಡೈರೆಕ್ಟರ್ ಸಾಥ್​.. 46ನೇ ಚಿತ್ರದ ಒನ್​ ಲೈನ್ ಸ್ಟೋರಿ ರಿವೀಲ್..!

May 28, 2023

ಸಾಂಸಾರಿಕ ಜೀವನದ ಜಂಜಾಟ; ಮಾನಸಿಕ ಹಿಂಸೆ; ವ್ಯವಹಾರದಲ್ಲಿ ನಷ್ಟ; ಏನ್​​ ಹೇಳ್ತಿದೆ ಇಂದಿನ ಭವಿಷ್ಯ?

May 28, 2023

ಮಳೆಯಿಂದ ಭಾರೀ ಸಂಚಾರ ದಟ್ಟಣೆ; ಟ್ರಾಫಿಕ್​ ಕಂಟ್ರೋಲ್​​ಗೆ ಬೆಂಗಳೂರು ಪೊಲೀಸರಿಂದ ಮೆಗಾ ಪ್ಲಾನ್​​!

May 28, 2023

ಬಸ್​ನಲ್ಲಿ 2 ಸಾವಿರ ನೋಟಿನ ರಗಳೆ.. ಬಿಎಂಟಿಸಿಯಿಂದ ಮಹಾ ಎಡವಟ್ಟು!

May 28, 2023

ಯಶ್ & ಅಲ್ಲು ಅರ್ಜುನ್.. ಆ ಜಾಗದಲ್ಲಿ ನಿಲ್ಲೋದು ರಾಕಿನಾ? ಪುಷ್ಪನಾ?

May 28, 2023

ಫೈನಲ್ ಪಂದ್ಯಕ್ಕೂ ಮೊದಲೇ BCCIನಿಂದ ಧೋನಿಗೆ ವಿಶೇಷ ಗೌರವ -ರೋಮಾಂಚನ ನೀಡೋ ವಿಡಿಯೋ

May 28, 2023
News First Kannada

Reach us

[email protected]


Follow @TwitterDev

Menu

  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ
  • RSS feed
  • Grievance Redressal

Deeply distressed to learn about the unfortunate death of five students in a BCM hostel at Koppala.

I pray for the students and offer my deepest condolences to their families.

This grave tragedy must be investigated and adequate compensation must be paid to the families.

— C T Ravi 🇮🇳 ಸಿ ಟಿ ರವಿ (@CTRavi_BJP) August 18, 2019

In a short while from now, will be addressing students at The Royal University of Bhutan.

Looking forward to interacting with the bright youth of Bhutan. pic.twitter.com/Z1lmBkfpI8

— Narendra Modi (@narendramodi) August 18, 2019

ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಂ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!

ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಿ ದೇಶಕ್ಕೆ ಇನ್ನಷ್ಟು ಸೇವೆ ಸಲ್ಲಿಸಲು ಶಕ್ತಿ ಕರುಣಿಸಲಿ.@nsitharaman pic.twitter.com/Tak5aMdUYh

— Jagadish Shettar (@JagadishShettar) August 18, 2019

Aug 15 2018 – Geetha Govindam release.
Aug 15 2019 – Best Actor critics for Geetha Govindam.

Missing and sending my love to Parasuram, Aravind sir, Vasu sir, Rashmika, Gopi Sunder, Manikandan and all of You ❤ pic.twitter.com/FviuVhEtRu

— Vijay Deverakonda (@TheDeverakonda) August 17, 2019

Copyright © 2021 Olecom Media Private Limited

No Result
View All Result
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ

Copyright © 2021 Olecom Media Private Limited

Menu logo
  • Home
  • ಟಾಪ್ ನ್ಯೂಸ್
  • ರಾಜ್ಯ
  • ರಾಜಕೀಯ
  • ದೇಶ
  • ಸಿನಿಮಾ
  • ಸೀರಿಯಲ್
  • ಆಟ
  • ವಿದೇಶ
  • ವಿಡಿಯೋ
  • ಮಿಸ್ ಮಾಡಬೇಡಿ