ಇಬ್ಬರ ಆತ್ಮಹತ್ಯೆ ಪ್ರಕರಣಕ್ಕೆ ಸಿಕ್ತು ಬಿಗ್ ಟ್ವಿಸ್ಟ್
ಮಕ್ಕಳಾಗಿಲ್ಲ ಎಂದು ದೇವರ ಮೊರೆ ಹೋಗಿದ್ರು
ಪೊಲೀಸರ ಮುಂದೆ ಬಯಲಾಯ್ತು ಅಸಲಿ ಸತ್ಯ!
ಚಿಕ್ಕಬಳ್ಳಾಪುರ: ಮಕ್ಕಳಾಗಿಲ್ಲ ಎಂದು ದೇವರ ಮೊರೆ ಹೋಗಿದ್ದ ಮಹಿಳೆ ಪೂಜಾರಿ ಜೊತೆ ಎಸ್ಕೇಪ್ ಆಗಲು ಯತ್ನಿಸಿದ ಘಟನೆ ಕಡಶೀಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಆತ್ಮಹತ್ಯೆ ನಾಟಕವಾಡಿ ಎಸ್ಕೇಪ್ ಆಗಲು ಯತ್ನಿಸಿದ್ದ ಕಡಶೀಗೇನಹಳ್ಳಿ ಗ್ರಾಮದ ವಿವಾಹಿತ ಮಹಿಳೆ ಲಲಿತಾ ಗಂಗಮ್ಮ(24), ಪೂಜಾರಿ ಮುನಿರಾಜು (54) ಎಂಬುವರು ಸಿಕ್ಕಿಬಿದ್ದಿದ್ದಾರೆ.
ಏನಿದು ಪ್ರಕರಣ..?
ಲಲಿತಾ ಗಂಗಮ್ಮ ದೇವಸ್ಥಾನದ ಪೂಜಾರಿ ಮುನಿರಾಜು ಓಡಿ ಹೋಗಲು ಭರ್ಜರಿ ಪ್ಲಾನ್ ಮಾಡಿಕೊಂಡಿದ್ದರು. ಪ್ಲಾನ್ ಪ್ರಕಾರ ಇಬ್ಬರು ಬನ್ನಿಕುಪ್ಪೆ ಗ್ರಾಮದ ಬಳಿಯಿರೋ ಅಮಾನಿ ಗೋಪಾಲಕೃಷ್ಣ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ರೀತಿ ನಾಟಕ ಆಡಿದ್ದಾರೆ. ಈ ಮುನ್ನ ಯಾರಿಗೂ ಅನುಮಾನ ಬರಬಾರದು ಎಂದು ತಮ್ಮ ಬಟ್ಟೆ, ಚಪ್ಪಲಿ, ಮೊಬೈಲ್ ಕರೆ ದಡದಲ್ಲೇ ಬಿಟ್ಟು ಎಸ್ಕೇಪ್ ಆಗಿದ್ದಾರೆ.
ಇನ್ನು, ಘಟನೆಯಾಗಿ ಒಂದು ತಿಂಗಳಾದ ಬಳಿಕ ಕೇಸ್ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಲಲಿತಾ, ಮುನಿರಾಜು ಮೃತದೇಹಗಳನ್ನು ಕೆರೆಯಲ್ಲಿ ಎಷ್ಟು ಹುಡುಕಿದರೂ ಸಿಗಲಿಲ್ಲ. ಹೀಗಾಗಿ ಇವರ ನಾಟಕ ಪೊಲೀಸರ ಮುಂದೆ ಬಯಲಾಗಿದೆ. ಇಬ್ಬರನ್ನು ಬಂಧಿಸಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಇಬ್ಬರ ಆತ್ಮಹತ್ಯೆ ಪ್ರಕರಣಕ್ಕೆ ಸಿಕ್ತು ಬಿಗ್ ಟ್ವಿಸ್ಟ್
ಮಕ್ಕಳಾಗಿಲ್ಲ ಎಂದು ದೇವರ ಮೊರೆ ಹೋಗಿದ್ರು
ಪೊಲೀಸರ ಮುಂದೆ ಬಯಲಾಯ್ತು ಅಸಲಿ ಸತ್ಯ!
ಚಿಕ್ಕಬಳ್ಳಾಪುರ: ಮಕ್ಕಳಾಗಿಲ್ಲ ಎಂದು ದೇವರ ಮೊರೆ ಹೋಗಿದ್ದ ಮಹಿಳೆ ಪೂಜಾರಿ ಜೊತೆ ಎಸ್ಕೇಪ್ ಆಗಲು ಯತ್ನಿಸಿದ ಘಟನೆ ಕಡಶೀಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಆತ್ಮಹತ್ಯೆ ನಾಟಕವಾಡಿ ಎಸ್ಕೇಪ್ ಆಗಲು ಯತ್ನಿಸಿದ್ದ ಕಡಶೀಗೇನಹಳ್ಳಿ ಗ್ರಾಮದ ವಿವಾಹಿತ ಮಹಿಳೆ ಲಲಿತಾ ಗಂಗಮ್ಮ(24), ಪೂಜಾರಿ ಮುನಿರಾಜು (54) ಎಂಬುವರು ಸಿಕ್ಕಿಬಿದ್ದಿದ್ದಾರೆ.
ಏನಿದು ಪ್ರಕರಣ..?
ಲಲಿತಾ ಗಂಗಮ್ಮ ದೇವಸ್ಥಾನದ ಪೂಜಾರಿ ಮುನಿರಾಜು ಓಡಿ ಹೋಗಲು ಭರ್ಜರಿ ಪ್ಲಾನ್ ಮಾಡಿಕೊಂಡಿದ್ದರು. ಪ್ಲಾನ್ ಪ್ರಕಾರ ಇಬ್ಬರು ಬನ್ನಿಕುಪ್ಪೆ ಗ್ರಾಮದ ಬಳಿಯಿರೋ ಅಮಾನಿ ಗೋಪಾಲಕೃಷ್ಣ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ರೀತಿ ನಾಟಕ ಆಡಿದ್ದಾರೆ. ಈ ಮುನ್ನ ಯಾರಿಗೂ ಅನುಮಾನ ಬರಬಾರದು ಎಂದು ತಮ್ಮ ಬಟ್ಟೆ, ಚಪ್ಪಲಿ, ಮೊಬೈಲ್ ಕರೆ ದಡದಲ್ಲೇ ಬಿಟ್ಟು ಎಸ್ಕೇಪ್ ಆಗಿದ್ದಾರೆ.
ಇನ್ನು, ಘಟನೆಯಾಗಿ ಒಂದು ತಿಂಗಳಾದ ಬಳಿಕ ಕೇಸ್ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಲಲಿತಾ, ಮುನಿರಾಜು ಮೃತದೇಹಗಳನ್ನು ಕೆರೆಯಲ್ಲಿ ಎಷ್ಟು ಹುಡುಕಿದರೂ ಸಿಗಲಿಲ್ಲ. ಹೀಗಾಗಿ ಇವರ ನಾಟಕ ಪೊಲೀಸರ ಮುಂದೆ ಬಯಲಾಗಿದೆ. ಇಬ್ಬರನ್ನು ಬಂಧಿಸಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ