ಚಿನಕುರಳಿ ಗ್ರಾಮದ ಪರಮೇಶ್ ಹಣ ಕಳೆದುಕೊಂಡ ವ್ಯಕ್ತಿ
ಕಾರನ್ನು ಹಿಂಬಾಲಿಸಿ ಹಣವನ್ನು ದೋಚಿದ ಆರೋಪಿಗಳು
ನೋಡ ನೋಡ್ತಿದ್ದಂತೆ ಹಣ ಕದ್ದು ಆರೋಪಿಗಳು ಎಸ್ಕೇಪ್
ಮಂಡ್ಯ: ಹಾಡಹಗಲೇ ಕಾರಿನ ಗ್ಲಾಸ್ ಒಡೆದು 4.5 ಲಕ್ಷ ರೂಪಾಯಿ ಕಳ್ಳತನ ಮಾಡಿ ಪರಾರಿಯಾಗಿರೋ ಘಟನೆ ನಗರಸಭೆ ಆವರಣದಲ್ಲಿ ನಡೆದಿದೆ. ಚಿನಕುರಳಿ ಗ್ರಾಮದ ಪರಮೇಶ್ ಹಣ ಕಳೆದುಕೊಂಡ ವ್ಯಕ್ತಿ.
ನಗರಸಭೆ ಆವರಣದಲ್ಲಿ ಪರಮೇಶ್ ಎಂಬುವವರು ರಿಜಿಸ್ಟರ್ ಆಫೀಸ್ನಿಂದ ನಗರಸಭೆ ಬಳಿ ಬಂದಿದ್ದರು. ಕಾರು ನಿಲ್ಲಿಸಿ ಪಕ್ಕದ ರಸ್ತೆಯ SBI ಬ್ಯಾಂಕ್ಗೆ ತೆರಳಿದ್ದರು. ಇದನ್ನೇ ಗಮನಿಸಿಕೊಂಡು ಕೂತಿದ್ದ ಖತರ್ನಾಕ್ ಕಳ್ಳ ಬ್ರೀಜಾ ಕಾರಿನ ಎಡಭಾಗದ ಡೋರ್ ಗ್ಲಾಸ್ ಹೊಡೆದು ಹಣ ದೋಚಿ ಪರಾರಿಯಾಗಿದ್ದಾರೆ.
ಬಳಿಕ ಬ್ಯಾಂಕ್ನಿಂದ ಪರಮೇಶ್ ವಾಪಸ್ ಕಾರಿನ ಬಳಿ ಬಂದಾಗ ಈ ಕೃತ್ಯ ಬೆಳಕಿಗೆ ಬಂದಿದೆ. ಕೂಡಲೇ ಮಂಡ್ಯದ ಪಶ್ಚಿಮ ಠಾಣೆಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ಕೊಟ್ಟ ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನೂ ಕಳ್ಳರ ಕೃತ್ಯ ನಗರಸಭೆ ಕಚೇರಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಚಿನಕುರಳಿ ಗ್ರಾಮದ ಪರಮೇಶ್ ಹಣ ಕಳೆದುಕೊಂಡ ವ್ಯಕ್ತಿ
ಕಾರನ್ನು ಹಿಂಬಾಲಿಸಿ ಹಣವನ್ನು ದೋಚಿದ ಆರೋಪಿಗಳು
ನೋಡ ನೋಡ್ತಿದ್ದಂತೆ ಹಣ ಕದ್ದು ಆರೋಪಿಗಳು ಎಸ್ಕೇಪ್
ಮಂಡ್ಯ: ಹಾಡಹಗಲೇ ಕಾರಿನ ಗ್ಲಾಸ್ ಒಡೆದು 4.5 ಲಕ್ಷ ರೂಪಾಯಿ ಕಳ್ಳತನ ಮಾಡಿ ಪರಾರಿಯಾಗಿರೋ ಘಟನೆ ನಗರಸಭೆ ಆವರಣದಲ್ಲಿ ನಡೆದಿದೆ. ಚಿನಕುರಳಿ ಗ್ರಾಮದ ಪರಮೇಶ್ ಹಣ ಕಳೆದುಕೊಂಡ ವ್ಯಕ್ತಿ.
ನಗರಸಭೆ ಆವರಣದಲ್ಲಿ ಪರಮೇಶ್ ಎಂಬುವವರು ರಿಜಿಸ್ಟರ್ ಆಫೀಸ್ನಿಂದ ನಗರಸಭೆ ಬಳಿ ಬಂದಿದ್ದರು. ಕಾರು ನಿಲ್ಲಿಸಿ ಪಕ್ಕದ ರಸ್ತೆಯ SBI ಬ್ಯಾಂಕ್ಗೆ ತೆರಳಿದ್ದರು. ಇದನ್ನೇ ಗಮನಿಸಿಕೊಂಡು ಕೂತಿದ್ದ ಖತರ್ನಾಕ್ ಕಳ್ಳ ಬ್ರೀಜಾ ಕಾರಿನ ಎಡಭಾಗದ ಡೋರ್ ಗ್ಲಾಸ್ ಹೊಡೆದು ಹಣ ದೋಚಿ ಪರಾರಿಯಾಗಿದ್ದಾರೆ.
ಬಳಿಕ ಬ್ಯಾಂಕ್ನಿಂದ ಪರಮೇಶ್ ವಾಪಸ್ ಕಾರಿನ ಬಳಿ ಬಂದಾಗ ಈ ಕೃತ್ಯ ಬೆಳಕಿಗೆ ಬಂದಿದೆ. ಕೂಡಲೇ ಮಂಡ್ಯದ ಪಶ್ಚಿಮ ಠಾಣೆಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ಕೊಟ್ಟ ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನೂ ಕಳ್ಳರ ಕೃತ್ಯ ನಗರಸಭೆ ಕಚೇರಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ