newsfirstkannada.com

ಕಿಡ್ನಾಪ್​ ಮಾಡಿ 15 ಲಕ್ಷ ಸುಲಿಗೆ ಗೈದಿದ್ದ ಕೇಸ್​​; 8 ಮಂದಿ ಅರೆಸ್ಟ್​; ಇವರು ಸಿಕ್ಕಿಬಿದ್ದಿದ್ದೇ ರೋಚಕ!

Share :

18-08-2023

    ಕ್ಯಾಸಿನೋದಲ್ಲಿ 25 ಲಕ್ಷ ಗೆದ್ದಿದ್ದ ಟೀ ಅಂಗಡಿ ಮಾಲೀಕ

    ಟೀ ಅಂಗಡಿ ಮಾಲೀಕನನ್ನು ಕಿಡ್ನಾಪ್​ ಮಾಡಿದ್ದ ಗ್ಯಾಂಗ್​​

    ಬರೋಬ್ಬರಿ 15 ಲಕ್ಷಕ್ಕೂ ಹೆಚ್ಚು ಹಣ ಸುಲಿಗೆ ಮಾಡಿದ್ರು..!

ಬೆಂಗಳೂರು: ಕ್ಯಾಸಿನೋದಲ್ಲಿ ಹಣ ಗೆದ್ದಿದ್ದ ಟೀ ಅಂಗಡಿ ಮಾಲೀಕರನ್ನು ಕಿಡ್ನಾಪ್​​ ಮಾಡಿ ಹಣ ಸುಲಿಗೆ ಗೈದಿದ್ದ ಕೇಸ್​ ಸಂಬಂಧ ಪೊಲೀಸರು 8 ಮಂದಿಯನ್ನು ಅರೆಸ್ಟ್​ ಮಾಡಿದ್ದಾರೆ. ಕೇಸ್​ ಸಂಬಂಧ ಪ್ರಮುಖ ಆರೋಪಿ ಕಾರ್ತಿಕ್, ರಾಹುಲ್ ಸೇರಿ 8 ಜನರ ಬಂಧಿಸಲಾಗಿದೆ.

ಈ ಹಿಂದೆ ಆಗಸ್ಟ್​​ 1ನೇ ತಾರೀಕಿನಂದು ಟೀ ಅಂಗಡಿ ಮಾಲೀಕ ತಿಲಕ್​ ಮಣಿಕಂಠ ಎಂಬುವರು ಗೋವಾಗೆ ತೆರಳಿ ಕ್ಯಾಸಿನೋದಲ್ಲಿ 25 ಲಕ್ಷ ದುಡ್ಡು ಗೆದ್ದಿದ್ದರು. 25 ಲಕ್ಷ ಹಣ ಗೆದ್ದಿರೋ ವಿಚಾರ ತಿಳಿದುಕೊಂಡ ಸ್ನೇಹಿತರು ತಿಲಕ್​ ಅವರನ್ನು ಕಿಡ್ನಾಪ್​ ಮಾಡಿ 15 ಲಕ್ಷ ಸುಲಿಗೆ ಮಾಡಿದ್ದಾರೆ.

ಇನ್ನು, ಆಗಸ್ಟ್​​ 5ನೇ ತಾರೀಕು ತಿಲಕ್​ ಅವರನ್ನು ಕಿಡ್ನಾಪ್​ ಮಾಡಿ 15 ಲಕ್ಷ ಹಣ ಕಿತ್ತುಕೊಂಡು ಮರುದಿನ 6ನೇ ತಾರೀಕು ಬಿಟ್ಟು ಕಳಿಸಿದ್ದಾರೆ. ಈ ಸಂಬಂಧ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ತಿಲಕ್​​​ ದೂರು ದಾಖಲಿಸಿದ್ದರು.

ತಿಲಕ್​ ದೂರು ದಾಖಲಿಸಿದ ವಿಚಾರ ಗೊತ್ತಾಗುತ್ತಿದ್ದಂತೆಯೇ ಆರೋಪಿಗಳು ಎಸ್ಕೇಪ್​ ಆಗಿದ್ದರು. ಗೋವಾ, ಬಾಂಬೆ ಕಡೆ ಹೋಗಿ ತಲೆ ಮರೆಸಿಕೊಂಡಿದ್ದರು. ಕೊನೆಗೆ ಶಿರಡಿಯಲ್ಲಿ ಲಾಕ್​ ಆಗಿದ್ದು, ಆರೋಪಿಗಳಿಂದ 10 ಲಕ್ಷ ಹಣ ಹನುಮಂತ ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಿಡ್ನಾಪ್​ ಮಾಡಿ 15 ಲಕ್ಷ ಸುಲಿಗೆ ಗೈದಿದ್ದ ಕೇಸ್​​; 8 ಮಂದಿ ಅರೆಸ್ಟ್​; ಇವರು ಸಿಕ್ಕಿಬಿದ್ದಿದ್ದೇ ರೋಚಕ!

https://newsfirstlive.com/wp-content/uploads/2023/08/Accused.jpg

    ಕ್ಯಾಸಿನೋದಲ್ಲಿ 25 ಲಕ್ಷ ಗೆದ್ದಿದ್ದ ಟೀ ಅಂಗಡಿ ಮಾಲೀಕ

    ಟೀ ಅಂಗಡಿ ಮಾಲೀಕನನ್ನು ಕಿಡ್ನಾಪ್​ ಮಾಡಿದ್ದ ಗ್ಯಾಂಗ್​​

    ಬರೋಬ್ಬರಿ 15 ಲಕ್ಷಕ್ಕೂ ಹೆಚ್ಚು ಹಣ ಸುಲಿಗೆ ಮಾಡಿದ್ರು..!

ಬೆಂಗಳೂರು: ಕ್ಯಾಸಿನೋದಲ್ಲಿ ಹಣ ಗೆದ್ದಿದ್ದ ಟೀ ಅಂಗಡಿ ಮಾಲೀಕರನ್ನು ಕಿಡ್ನಾಪ್​​ ಮಾಡಿ ಹಣ ಸುಲಿಗೆ ಗೈದಿದ್ದ ಕೇಸ್​ ಸಂಬಂಧ ಪೊಲೀಸರು 8 ಮಂದಿಯನ್ನು ಅರೆಸ್ಟ್​ ಮಾಡಿದ್ದಾರೆ. ಕೇಸ್​ ಸಂಬಂಧ ಪ್ರಮುಖ ಆರೋಪಿ ಕಾರ್ತಿಕ್, ರಾಹುಲ್ ಸೇರಿ 8 ಜನರ ಬಂಧಿಸಲಾಗಿದೆ.

ಈ ಹಿಂದೆ ಆಗಸ್ಟ್​​ 1ನೇ ತಾರೀಕಿನಂದು ಟೀ ಅಂಗಡಿ ಮಾಲೀಕ ತಿಲಕ್​ ಮಣಿಕಂಠ ಎಂಬುವರು ಗೋವಾಗೆ ತೆರಳಿ ಕ್ಯಾಸಿನೋದಲ್ಲಿ 25 ಲಕ್ಷ ದುಡ್ಡು ಗೆದ್ದಿದ್ದರು. 25 ಲಕ್ಷ ಹಣ ಗೆದ್ದಿರೋ ವಿಚಾರ ತಿಳಿದುಕೊಂಡ ಸ್ನೇಹಿತರು ತಿಲಕ್​ ಅವರನ್ನು ಕಿಡ್ನಾಪ್​ ಮಾಡಿ 15 ಲಕ್ಷ ಸುಲಿಗೆ ಮಾಡಿದ್ದಾರೆ.

ಇನ್ನು, ಆಗಸ್ಟ್​​ 5ನೇ ತಾರೀಕು ತಿಲಕ್​ ಅವರನ್ನು ಕಿಡ್ನಾಪ್​ ಮಾಡಿ 15 ಲಕ್ಷ ಹಣ ಕಿತ್ತುಕೊಂಡು ಮರುದಿನ 6ನೇ ತಾರೀಕು ಬಿಟ್ಟು ಕಳಿಸಿದ್ದಾರೆ. ಈ ಸಂಬಂಧ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ತಿಲಕ್​​​ ದೂರು ದಾಖಲಿಸಿದ್ದರು.

ತಿಲಕ್​ ದೂರು ದಾಖಲಿಸಿದ ವಿಚಾರ ಗೊತ್ತಾಗುತ್ತಿದ್ದಂತೆಯೇ ಆರೋಪಿಗಳು ಎಸ್ಕೇಪ್​ ಆಗಿದ್ದರು. ಗೋವಾ, ಬಾಂಬೆ ಕಡೆ ಹೋಗಿ ತಲೆ ಮರೆಸಿಕೊಂಡಿದ್ದರು. ಕೊನೆಗೆ ಶಿರಡಿಯಲ್ಲಿ ಲಾಕ್​ ಆಗಿದ್ದು, ಆರೋಪಿಗಳಿಂದ 10 ಲಕ್ಷ ಹಣ ಹನುಮಂತ ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More