ಮೃತ್ಯುಗುಂಡಿಗಳಾಗಿ ಬದಲಾಗಿರೋ ಮ್ಯಾನ್ಹೋಲ್ಗಳು
ಮ್ಯಾನ್ಹೋಲ್ಗೆ ಬಿದ್ದು 4 ವರ್ಷದ ಕಂದಮ್ಮ ಬಲಿ
ಕಾಲುವೆಯಲ್ಲಿ ಕೊಚ್ಚಿ ಹೋದ ಬಾಲಕನ ಮೃತದೇಹ ಪತ್ತೆ
ಮ್ಯಾನ್ಹೋಲ್ಗಳು ಮೃತ್ಯುಗುಂಡಿಗಳಾಗಿ ಬದಲಾಗ್ತಿವೆ. ಹೈದರಾಬಾದ್ನ ಪ್ರಗತಿ ನಗರದಲ್ಲಿ ಇಂಥದ್ದೆ ಒಂದು ಘಟನೆ ನಡೆದಿದೆ. ತೆರೆದ ಮ್ಯಾನ್ಹೋಲ್ಗೆ ಮಿಥುನ್ ರೆಡ್ಡಿ ಎಂಬ 4 ವರ್ಷದ ಕಂದಮ್ಮ ಬಲಿಯಾಗಿದೆ.
ಮಳೆ ನೀರಿನಿಂದ ತುಂಬಿದ್ದ ರಸ್ತೆಯಲ್ಲಿ ವಯಸ್ಸಾದ ವೃದ್ಧರೊಬ್ಬರು ದಾರಿಯಲ್ಲಿ ಹಾಸಲಾಗಿದ್ದ ಕಲ್ಲಿನ ಮೇಲೆ ಕಾಲಿಟ್ಟು ದಾಟಿದ್ದಾರೆ..ಆದರೆ ಅವರನ್ನೇ ಹಿಂಬಾಲಿಸಿ ಬಂದ ಮಿಥುನ್ಗೆ ಮ್ಯಾನ್ಹೋಲ್ ಕಾಣಿಸಿಲ್ಲ. ಅಲ್ಲದೆ, ಕಲ್ಲಿನತ್ತ ಕಾಲಿಡಲು ಸಾಧ್ಯವಾಗಿಲ್ಲ. ಇದರಿಂದ ಮ್ಯಾನ್ಹೋಲ್ ಒಳಕ್ಕೆ ನೇರವಾಗಿ ಬಿದ್ದಿದ್ದಾನೆ. ಬಳಿಕ ಕಾಲುವೆಯಲ್ಲಿ ಕೊಚ್ಚಿ ಹೋಗಿದ್ದಾನೆ.
A 4 year old Mithun Reddy fell into an open #manhole and washed away, in #PragathiNagar in #Hyderabad, today. He was following a man and swallowed by gushing waters.
DRF found his body at Turka Cheruvu.Heart goes out to his family, hope they find strength.#HyderabadRains pic.twitter.com/VxAdXAH9Jq
— Surya Reddy (@jsuryareddy) September 5, 2023
ಘಟನೆ ಬಳಿಕ ಶೋಧ ನಡೆದಿದ್ದು, ತುರ್ಕ ಚೆರುವು ಎಂಬಲ್ಲಿ ಬಾಲಕನ ಶವ ಪತ್ತೆಯಾಗಿದೆ. ಎನ್ಡಿಆರ್ಎಫ್ ತಂಡ ಮೃತದೇಹ ಹೊರತೆಗೆದು ಪೋಷಕರಿಗೆ ಒಪ್ಪಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಮೃತ್ಯುಗುಂಡಿಗಳಾಗಿ ಬದಲಾಗಿರೋ ಮ್ಯಾನ್ಹೋಲ್ಗಳು
ಮ್ಯಾನ್ಹೋಲ್ಗೆ ಬಿದ್ದು 4 ವರ್ಷದ ಕಂದಮ್ಮ ಬಲಿ
ಕಾಲುವೆಯಲ್ಲಿ ಕೊಚ್ಚಿ ಹೋದ ಬಾಲಕನ ಮೃತದೇಹ ಪತ್ತೆ
ಮ್ಯಾನ್ಹೋಲ್ಗಳು ಮೃತ್ಯುಗುಂಡಿಗಳಾಗಿ ಬದಲಾಗ್ತಿವೆ. ಹೈದರಾಬಾದ್ನ ಪ್ರಗತಿ ನಗರದಲ್ಲಿ ಇಂಥದ್ದೆ ಒಂದು ಘಟನೆ ನಡೆದಿದೆ. ತೆರೆದ ಮ್ಯಾನ್ಹೋಲ್ಗೆ ಮಿಥುನ್ ರೆಡ್ಡಿ ಎಂಬ 4 ವರ್ಷದ ಕಂದಮ್ಮ ಬಲಿಯಾಗಿದೆ.
ಮಳೆ ನೀರಿನಿಂದ ತುಂಬಿದ್ದ ರಸ್ತೆಯಲ್ಲಿ ವಯಸ್ಸಾದ ವೃದ್ಧರೊಬ್ಬರು ದಾರಿಯಲ್ಲಿ ಹಾಸಲಾಗಿದ್ದ ಕಲ್ಲಿನ ಮೇಲೆ ಕಾಲಿಟ್ಟು ದಾಟಿದ್ದಾರೆ..ಆದರೆ ಅವರನ್ನೇ ಹಿಂಬಾಲಿಸಿ ಬಂದ ಮಿಥುನ್ಗೆ ಮ್ಯಾನ್ಹೋಲ್ ಕಾಣಿಸಿಲ್ಲ. ಅಲ್ಲದೆ, ಕಲ್ಲಿನತ್ತ ಕಾಲಿಡಲು ಸಾಧ್ಯವಾಗಿಲ್ಲ. ಇದರಿಂದ ಮ್ಯಾನ್ಹೋಲ್ ಒಳಕ್ಕೆ ನೇರವಾಗಿ ಬಿದ್ದಿದ್ದಾನೆ. ಬಳಿಕ ಕಾಲುವೆಯಲ್ಲಿ ಕೊಚ್ಚಿ ಹೋಗಿದ್ದಾನೆ.
A 4 year old Mithun Reddy fell into an open #manhole and washed away, in #PragathiNagar in #Hyderabad, today. He was following a man and swallowed by gushing waters.
DRF found his body at Turka Cheruvu.Heart goes out to his family, hope they find strength.#HyderabadRains pic.twitter.com/VxAdXAH9Jq
— Surya Reddy (@jsuryareddy) September 5, 2023
ಘಟನೆ ಬಳಿಕ ಶೋಧ ನಡೆದಿದ್ದು, ತುರ್ಕ ಚೆರುವು ಎಂಬಲ್ಲಿ ಬಾಲಕನ ಶವ ಪತ್ತೆಯಾಗಿದೆ. ಎನ್ಡಿಆರ್ಎಫ್ ತಂಡ ಮೃತದೇಹ ಹೊರತೆಗೆದು ಪೋಷಕರಿಗೆ ಒಪ್ಪಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ