newsfirstkannada.com

ದೇಗುಲಕ್ಕೆ ಹೋಗುವ ರಸ್ತೆಯಲ್ಲಿ ಮಾಂಸಹಾರಿ ಹೋಟೆಲ್; ತಮಿಳುನಾಡು ಗವರ್ನರ್ ಆಕ್ಷೇಪ 

Share :

13-08-2023

    ರಾಜಭವನದಿಂದ ಹೇಳಿಕೆ ರಿಲೀಸ್ ಮಾಡಿದ ಗವರ್ನರ್​

    ತಮಿಳುನಾಡು ಗವರ್ನರ್ R N​ ರವಿ ಅವರಿಂದ ಹೇಳಿಕೆ ರಿಲೀಸ್

    ಮಾಂಸಹಾರಿ ಹೋಟೆಲ್ ನೋಡಿ ಬೇಸರಗೊಂಡೆ ಎಂದ ಗವರ್ನರ್

ತಿರುವಣ್ಣಾಮಲೈನ ಅರುಣಾಚಲೇಶ್ವರ ದೇಗುಲಕ್ಕೆ ಹೋಗುವ ರಸ್ತೆಯಲ್ಲಿರುವ ಮಾಂಸಹಾರಿ ಹೋಟೆಲ್ ಬಗ್ಗೆ ತಮಿಳುನಾಡು ಗವರ್ನರ್ ಆರ್​ ಎನ್​ ರವಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ರಾಜಭವನದಿಂದ ಹೇಳಿಕೆ ರಿಲೀಸ್ ಮಾಡಿದ್ದಾರೆ.

ತಿರುವಣ್ಣಾಮಲೈನ ಅರುಣಾಚಲೇಶ್ವರ ದೇಗುಲಕ್ಕೆ ಹೋಗುವ ಗಿರಿವಾಳಮ್ ರಸ್ತೆಯಲ್ಲಿರುವ ಮಾಂಸಹಾರಿ ಹೋಟೆಲ್​ಗಳಿವೆ. ಮಾಂಸಹಾರಿ ಹೋಟೆಲ್ ನೋಡಿ ಬೇಸರಗೊಂಡೆ. ಆಹಾರ ಸೇವನೆ ಸಂಪೂರ್ಣ ವೈಯಕ್ತಿಕ ಎಂದು ನಂಬುತ್ತೇನೆ. ಆದರೂ ಭಕ್ತರ ಭಾವನೆ ಗೌರವಿಸಬೇಕು ಎಂದು ಹೇಳಿಕೆ ರಿಲೀಸ್​ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದೇಗುಲಕ್ಕೆ ಹೋಗುವ ರಸ್ತೆಯಲ್ಲಿ ಮಾಂಸಹಾರಿ ಹೋಟೆಲ್; ತಮಿಳುನಾಡು ಗವರ್ನರ್ ಆಕ್ಷೇಪ 

https://newsfirstlive.com/wp-content/uploads/2023/08/R-N-Ravi.jpg

    ರಾಜಭವನದಿಂದ ಹೇಳಿಕೆ ರಿಲೀಸ್ ಮಾಡಿದ ಗವರ್ನರ್​

    ತಮಿಳುನಾಡು ಗವರ್ನರ್ R N​ ರವಿ ಅವರಿಂದ ಹೇಳಿಕೆ ರಿಲೀಸ್

    ಮಾಂಸಹಾರಿ ಹೋಟೆಲ್ ನೋಡಿ ಬೇಸರಗೊಂಡೆ ಎಂದ ಗವರ್ನರ್

ತಿರುವಣ್ಣಾಮಲೈನ ಅರುಣಾಚಲೇಶ್ವರ ದೇಗುಲಕ್ಕೆ ಹೋಗುವ ರಸ್ತೆಯಲ್ಲಿರುವ ಮಾಂಸಹಾರಿ ಹೋಟೆಲ್ ಬಗ್ಗೆ ತಮಿಳುನಾಡು ಗವರ್ನರ್ ಆರ್​ ಎನ್​ ರವಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ರಾಜಭವನದಿಂದ ಹೇಳಿಕೆ ರಿಲೀಸ್ ಮಾಡಿದ್ದಾರೆ.

ತಿರುವಣ್ಣಾಮಲೈನ ಅರುಣಾಚಲೇಶ್ವರ ದೇಗುಲಕ್ಕೆ ಹೋಗುವ ಗಿರಿವಾಳಮ್ ರಸ್ತೆಯಲ್ಲಿರುವ ಮಾಂಸಹಾರಿ ಹೋಟೆಲ್​ಗಳಿವೆ. ಮಾಂಸಹಾರಿ ಹೋಟೆಲ್ ನೋಡಿ ಬೇಸರಗೊಂಡೆ. ಆಹಾರ ಸೇವನೆ ಸಂಪೂರ್ಣ ವೈಯಕ್ತಿಕ ಎಂದು ನಂಬುತ್ತೇನೆ. ಆದರೂ ಭಕ್ತರ ಭಾವನೆ ಗೌರವಿಸಬೇಕು ಎಂದು ಹೇಳಿಕೆ ರಿಲೀಸ್​ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More