ನಾಯಿಯನ್ನ ಬೇಟೆಯಾಡಿದ ನರಭಕ್ಷಕ ಚಿರತೆ
ಮೊಬೈಲ್ ಕ್ಯಾಮೆರಾದಲ್ಲಿ ಚಿರತೆಯ ದೃಶ್ಯ ಸೆರೆ
ಚಿರತೆ ಪ್ರತ್ಯಕ್ಷದಿಂದ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ
ಮಂಡ್ಯ: ಚಿರತೆಯೊಂದು ನಾಯಿಯನ್ನ ನಡು ರಸ್ತೆಯಲ್ಲಿಯೇ ಬೇಟೆಯಾಡಿದ ದೃಶ್ಯ ಪ್ರಯಾಣಿಕನೋರ್ವನ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆಲೂರು-ಕೆ.ಹೊನ್ನಲಗೆರೆ ರಸ್ತೆಯ ಬೀರೇಶ್ವರಸ್ವಾಮಿ ತೋಪಿನ ಬಳಿ ಘಟನೆ ನಡೆದಿದೆ.
ಚಿರತೆ ರಸ್ತೆಯಲ್ಲಿ ಅಲೆದಾಡುತ್ತಿದ್ದ ನಾಯಿಯನ್ನು ಕಂಡು ಹಿಂಭಾಗದಿಂದ ಬಂದು ಬೇಟೆಯಾಡಿದೆ. ನೋಡು ನೋಡುತ್ತಿದ್ದಂತೆ ನಾಯಿಯ ಮೇಲೆ ಎಗರಿದೆ. ಕಾರಿನಲ್ಲಿ ತಡರಾತ್ರಿ ತೆರಳುವ ವೇಳೆ ರಸ್ತೆ ಮಧ್ಯೆ ನಾಯಿ ಮೇಲೆ ಚಿರತೆ ದಾಳಿ ನಡೆಸಿದೆ. ಇನ್ನು ಚಿರತೆಯ ಬೇಟೆಯ ದೃಶ್ಯವನ್ನು ಪ್ರಯಾಣಿಕರೊಬ್ಬರು ಮೊಬೈಲ್ ನಲ್ಲಿ ಸೆರೆಹಿಡಿದ್ದಾರೆ.
ಸದ್ಯ ಚಿರತೆ ಪ್ರತ್ಯಕ್ಷದಿಂದ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ.ಚಿರತೆ ಸೆರೆಹಿಡಿಯಲು ಆರಣ್ಯ ಇಲಾಖೆಗೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಚಿರತೆಯೊಂದು ನಾಯಿಯನ್ನ ನಡು ರಸ್ತೆಯಲ್ಲಿಯೇ ಬೇಟೆಯಾಡಿದ ದೃಶ್ಯ ಪ್ರಯಾಣಿಕನೋರ್ವನ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಂಡ್ಯ ಆಲೂರು-ಕೆ.ಹೊನ್ನಲಗೆರೆ ರಸ್ತೆಯ ಬೀರೇಶ್ವರಸ್ವಾಮಿ ತೋಪಿನ ಬಳಿ ಘಟನೆ ನಡೆದಿದೆ.#leopard #Mandya #Video pic.twitter.com/6y5WfBdTNc
— NewsFirst Kannada (@NewsFirstKan) July 10, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಾಯಿಯನ್ನ ಬೇಟೆಯಾಡಿದ ನರಭಕ್ಷಕ ಚಿರತೆ
ಮೊಬೈಲ್ ಕ್ಯಾಮೆರಾದಲ್ಲಿ ಚಿರತೆಯ ದೃಶ್ಯ ಸೆರೆ
ಚಿರತೆ ಪ್ರತ್ಯಕ್ಷದಿಂದ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ
ಮಂಡ್ಯ: ಚಿರತೆಯೊಂದು ನಾಯಿಯನ್ನ ನಡು ರಸ್ತೆಯಲ್ಲಿಯೇ ಬೇಟೆಯಾಡಿದ ದೃಶ್ಯ ಪ್ರಯಾಣಿಕನೋರ್ವನ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆಲೂರು-ಕೆ.ಹೊನ್ನಲಗೆರೆ ರಸ್ತೆಯ ಬೀರೇಶ್ವರಸ್ವಾಮಿ ತೋಪಿನ ಬಳಿ ಘಟನೆ ನಡೆದಿದೆ.
ಚಿರತೆ ರಸ್ತೆಯಲ್ಲಿ ಅಲೆದಾಡುತ್ತಿದ್ದ ನಾಯಿಯನ್ನು ಕಂಡು ಹಿಂಭಾಗದಿಂದ ಬಂದು ಬೇಟೆಯಾಡಿದೆ. ನೋಡು ನೋಡುತ್ತಿದ್ದಂತೆ ನಾಯಿಯ ಮೇಲೆ ಎಗರಿದೆ. ಕಾರಿನಲ್ಲಿ ತಡರಾತ್ರಿ ತೆರಳುವ ವೇಳೆ ರಸ್ತೆ ಮಧ್ಯೆ ನಾಯಿ ಮೇಲೆ ಚಿರತೆ ದಾಳಿ ನಡೆಸಿದೆ. ಇನ್ನು ಚಿರತೆಯ ಬೇಟೆಯ ದೃಶ್ಯವನ್ನು ಪ್ರಯಾಣಿಕರೊಬ್ಬರು ಮೊಬೈಲ್ ನಲ್ಲಿ ಸೆರೆಹಿಡಿದ್ದಾರೆ.
ಸದ್ಯ ಚಿರತೆ ಪ್ರತ್ಯಕ್ಷದಿಂದ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ.ಚಿರತೆ ಸೆರೆಹಿಡಿಯಲು ಆರಣ್ಯ ಇಲಾಖೆಗೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಚಿರತೆಯೊಂದು ನಾಯಿಯನ್ನ ನಡು ರಸ್ತೆಯಲ್ಲಿಯೇ ಬೇಟೆಯಾಡಿದ ದೃಶ್ಯ ಪ್ರಯಾಣಿಕನೋರ್ವನ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಂಡ್ಯ ಆಲೂರು-ಕೆ.ಹೊನ್ನಲಗೆರೆ ರಸ್ತೆಯ ಬೀರೇಶ್ವರಸ್ವಾಮಿ ತೋಪಿನ ಬಳಿ ಘಟನೆ ನಡೆದಿದೆ.#leopard #Mandya #Video pic.twitter.com/6y5WfBdTNc
— NewsFirst Kannada (@NewsFirstKan) July 10, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ