ಹುಲಿಯ ಹಾಲಿನ ಮೇವು ಸಿನಿಮಾದಂತೆ ನಡೆಯಿತು ನೈಜ್ಯ ಘಟನೆ
ಜೀವಂತ ಚಿರತೆಯನ್ನು ಸೆರೆ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ ವ್ಯಕ್ತಿ
ಚಿರತೆಯ ಕೈ- ಕಾಲು ಕಟ್ಟಿ ತನ್ನದೇ ಸ್ಕೂಟರ್ನಲ್ಲಿ ಹೊತ್ತೊಯ್ದ ವ್ಯಕ್ತಿ
ಹಾಸನ: ಹುಲಿ, ಚಿರತೆ, ಸಿಂಹ ಕಂಡರೆ ಕಾಲ್ಕಿತ್ತು ಕಿಲೋ ಮೀಟರ್ಗಟ್ಟಲೆ ಓಡುವವರೇ ಜಾಸ್ತಿ. ಅಂತಹದರಲ್ಲಿ ಇಲ್ಲೊಬ್ಬ ವ್ಯಕ್ತಿ ಚಿರತೆಯೊಂದಿಗೆ ಹೋರಾಡಿ ಜೀವಂತ ಸೆರೆಹಿಡಿದ ಘಟನೆ ಅರಸೀಕೆರೆ ತಾಲ್ಲೂಕಿನ, ಗಂಡಸಿ ಹೋಬಳಿ, ಬಾಗಿವಾಳು ಗ್ರಾಮದಲ್ಲಿ ನಡೆದಿದೆ.
ವೇಣುಗೋಪಾಲ್ ಅಲಿಯಾಸ್ ಮುತ್ತು ಎಂದಿನಂತೆಯೇ ಬೆಳಿಗ್ಗೆ ತನ್ನ ಜಮೀನಿಗೆ ಹೋಗಿದ್ದ. ಈ ವೇಳೆ ಚಿರತೆಯೊಂದು ಕಾಣಿಸಿಕೊಂಡಿದೆ. ಈ ವೇಳೆ ಹರಸಾಹಸಪಟ್ಟು ಚಿರತೆಯನ್ನು ಸೆರೆ ಹಿಡಿದಿದ್ದಾನೆ.
ಇಲ್ಲೊಬ್ಬ ವ್ಯಕ್ತಿ ಚಿರತೆಯೊಂದಿಗೆ ಹೋರಾಡಿ ಜೀವಂತ ಸೆರೆಹಿಡಿದ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ, ಗಂಡಸಿ ಹೋಬಳಿ, ಬಾಗಿವಾಳು ಗ್ರಾಮದಲ್ಲಿ ನಡೆದಿದೆ.#newsfirstkannada #kannadanews #newsfirstlive #hasana #VideoViral #Cheetah pic.twitter.com/elLFD23dHr
— NewsFirst Kannada (@NewsFirstKan) July 14, 2023
ಮುತ್ತು ಚಿರತೆಯನ್ನೇ ಸೆರೆ ಹಿಡಿದಿರೋದು ಮಾತ್ರವಲ್ಲದೆ, ತನ್ನ ಬೈಕ್ನಲ್ಲಿ ಕಟ್ಟಿಕೊಂಡು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾನೆ. ಸದ್ಯ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಹುಲಿಯ ಹಾಲಿನ ಮೇವು ಸಿನಿಮಾದಂತೆ ನಡೆಯಿತು ನೈಜ್ಯ ಘಟನೆ
ಜೀವಂತ ಚಿರತೆಯನ್ನು ಸೆರೆ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ ವ್ಯಕ್ತಿ
ಚಿರತೆಯ ಕೈ- ಕಾಲು ಕಟ್ಟಿ ತನ್ನದೇ ಸ್ಕೂಟರ್ನಲ್ಲಿ ಹೊತ್ತೊಯ್ದ ವ್ಯಕ್ತಿ
ಹಾಸನ: ಹುಲಿ, ಚಿರತೆ, ಸಿಂಹ ಕಂಡರೆ ಕಾಲ್ಕಿತ್ತು ಕಿಲೋ ಮೀಟರ್ಗಟ್ಟಲೆ ಓಡುವವರೇ ಜಾಸ್ತಿ. ಅಂತಹದರಲ್ಲಿ ಇಲ್ಲೊಬ್ಬ ವ್ಯಕ್ತಿ ಚಿರತೆಯೊಂದಿಗೆ ಹೋರಾಡಿ ಜೀವಂತ ಸೆರೆಹಿಡಿದ ಘಟನೆ ಅರಸೀಕೆರೆ ತಾಲ್ಲೂಕಿನ, ಗಂಡಸಿ ಹೋಬಳಿ, ಬಾಗಿವಾಳು ಗ್ರಾಮದಲ್ಲಿ ನಡೆದಿದೆ.
ವೇಣುಗೋಪಾಲ್ ಅಲಿಯಾಸ್ ಮುತ್ತು ಎಂದಿನಂತೆಯೇ ಬೆಳಿಗ್ಗೆ ತನ್ನ ಜಮೀನಿಗೆ ಹೋಗಿದ್ದ. ಈ ವೇಳೆ ಚಿರತೆಯೊಂದು ಕಾಣಿಸಿಕೊಂಡಿದೆ. ಈ ವೇಳೆ ಹರಸಾಹಸಪಟ್ಟು ಚಿರತೆಯನ್ನು ಸೆರೆ ಹಿಡಿದಿದ್ದಾನೆ.
ಇಲ್ಲೊಬ್ಬ ವ್ಯಕ್ತಿ ಚಿರತೆಯೊಂದಿಗೆ ಹೋರಾಡಿ ಜೀವಂತ ಸೆರೆಹಿಡಿದ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ, ಗಂಡಸಿ ಹೋಬಳಿ, ಬಾಗಿವಾಳು ಗ್ರಾಮದಲ್ಲಿ ನಡೆದಿದೆ.#newsfirstkannada #kannadanews #newsfirstlive #hasana #VideoViral #Cheetah pic.twitter.com/elLFD23dHr
— NewsFirst Kannada (@NewsFirstKan) July 14, 2023
ಮುತ್ತು ಚಿರತೆಯನ್ನೇ ಸೆರೆ ಹಿಡಿದಿರೋದು ಮಾತ್ರವಲ್ಲದೆ, ತನ್ನ ಬೈಕ್ನಲ್ಲಿ ಕಟ್ಟಿಕೊಂಡು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾನೆ. ಸದ್ಯ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ