ಆಗಸ್ಟ್ 30ನೇ ತಾರೀಕಿನಿಂದ ಏಷ್ಯಾಕಪ್ ಟೂರ್ನಿ
ಪಾಕ್ ವಿರುದ್ಧ ಗೆಲ್ಲಲು ಈತನೇ ಮಾಸ್ಟರ್ ಮೈಂಡ್
ಕೊಹ್ಲಿ ಮೇಲೆ ಅಜಿತ್ಗೆ ಎಷ್ಟು ನಂಬಿಕೆ ಗೊತ್ತಾ..?
ನವದೆಹಲಿ: ಕ್ಯಾಪ್ಟನ್ ರೋಹಿತ್ ಶರ್ಮಾ, ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್ ನೇತೃತ್ವದಲ್ಲಿ ನಡೆದ ಮಹತ್ವದ ಸಭೆ ಬಳಿಕ ಏಷ್ಯಾಕಪ್ಗಾಗಿ ಬಲಿಷ್ಠ ಟೀಂ ಇಂಡಿಯಾ ಪ್ರಕಟವಾಗಿದೆ. 17 ಸದಸ್ಯರನ್ನು ಒಳಗೊಂಡ ಟೀಂ ಇಂಡಿಯಾ ಪ್ರಕಟವಾಗಿದ್ದು, ಈ ಬಾರಿ ಕೂಡ ಏಷ್ಯಾಕಪ್ನಲ್ಲಿ ಕ್ಯಾಪ್ಟನ್ ರೋಹಿತ್ ಶರ್ಮಾ ಅವರೇ ತಂಡವನ್ನು ಮುನ್ನಡೆಸಲಿದ್ದಾರೆ. ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯಗೆ ಉಪನಾಯಕನ ಪಟ್ಟ ಕಟ್ಟಲಾಗಿದೆ.
ಇನ್ನು, ಬಲಿಷ್ಠ ತಂಡವನ್ನು ಪ್ರಕಟಿಸಿದ ಬಳಿಕ ಕ್ಯಾಪ್ಟನ್ ರೋಹಿತ್ ಶರ್ಮಾ, ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್ ಸುದ್ದಿಗೋಷ್ಠಿ ನಡೆಸಿದರು. ಸುದ್ದಿಗೋಷ್ಠಿಯಲ್ಲಿ ಮಾತಾಡುವಾಗ ಅಜಿತ್ ಅಗರ್ಕರ್ಗೆ ಮಾಧ್ಯಮದವರು, ಪಾಕಿಸ್ತಾನದ ಸ್ಟಾರ್ ಬೌಲರ್ಸ್ ಹ್ಯಾರಿಸ್ ರೌಫ್ ಮತ್ತು ಶಾಹೀನ್ ಅವರನ್ನು ಕಟ್ಟಿ ಹಾಕಲು ಪ್ಲಾನ್ ಏನು? ಎಂಬ ಪ್ರಶ್ನೆ ಕೇಳಿದರು.
Reporter – "Any plan for Harris rauf and Shaheen"
Ajit Agarkar – Virat Kohli will take care of them (laughs) pic.twitter.com/MUSdlxOVLK
— Kevin (@imkevin149) August 21, 2023
ಇದಕ್ಕೆ ಉತ್ತರ ನೀಡಿದ ಟೀಂ ಇಂಡಿಯಾ ಸೆಲೆಕ್ಷನ್ ಕಮಿಟಿ ಮುಖ್ಯಸ್ಥ ಅಜಿತ್ ಅಗರ್ಕರ್, ಇಬ್ಬರನ್ನು ನೋಡಿಕೊಳ್ಳಲು ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಇದ್ದಾರಲ್ಲ. ನಮಗೇನು ಭಯ ಅನ್ನೋ ರೀತಿಯಲ್ಲಿ ಮಾತಾಡಿದರು. ಕೊಹ್ಲಿ ಬಗ್ಗೆ ಮಾತಾಡುವಾಗ ಅಜಿತ್ ಅಗರ್ಕರ್ ಮುಖದಲ್ಲಿ ವಿಶ್ವಾಸದ ನಗೆ ಕಾಣುತ್ತಿತ್ತು.
ಕಳೆದ ಬಾರಿ ನಡೆದ ಏಷ್ಯಾಕಪ್ ಟೂರ್ನಿಯಲ್ಲಿ ಪಾಕಿಸ್ತಾನದ ಬೌಲರ್ಸ್ ಬೆಂಡೆತ್ತಿದ್ದ ವಿರಾಟ್ ಕೊಹ್ಲಿ ಕೈ ತಪ್ಪಿ ಹೋಗಿದ್ದ ಪಂದ್ಯವನ್ನು ಭಾರತಕ್ಕೆ ಗೆಲ್ಲಿಸಿಕೊಟ್ಟರು. ಆಗ ವಿರಾಟ್ ಕೊಹ್ಲಿ ಟಾಕ್ ಆಫ್ ಸ್ಪೋರ್ಟ್ಸ್ ವರ್ಲ್ಡ್ ಆಗಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಆಗಸ್ಟ್ 30ನೇ ತಾರೀಕಿನಿಂದ ಏಷ್ಯಾಕಪ್ ಟೂರ್ನಿ
ಪಾಕ್ ವಿರುದ್ಧ ಗೆಲ್ಲಲು ಈತನೇ ಮಾಸ್ಟರ್ ಮೈಂಡ್
ಕೊಹ್ಲಿ ಮೇಲೆ ಅಜಿತ್ಗೆ ಎಷ್ಟು ನಂಬಿಕೆ ಗೊತ್ತಾ..?
ನವದೆಹಲಿ: ಕ್ಯಾಪ್ಟನ್ ರೋಹಿತ್ ಶರ್ಮಾ, ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್ ನೇತೃತ್ವದಲ್ಲಿ ನಡೆದ ಮಹತ್ವದ ಸಭೆ ಬಳಿಕ ಏಷ್ಯಾಕಪ್ಗಾಗಿ ಬಲಿಷ್ಠ ಟೀಂ ಇಂಡಿಯಾ ಪ್ರಕಟವಾಗಿದೆ. 17 ಸದಸ್ಯರನ್ನು ಒಳಗೊಂಡ ಟೀಂ ಇಂಡಿಯಾ ಪ್ರಕಟವಾಗಿದ್ದು, ಈ ಬಾರಿ ಕೂಡ ಏಷ್ಯಾಕಪ್ನಲ್ಲಿ ಕ್ಯಾಪ್ಟನ್ ರೋಹಿತ್ ಶರ್ಮಾ ಅವರೇ ತಂಡವನ್ನು ಮುನ್ನಡೆಸಲಿದ್ದಾರೆ. ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯಗೆ ಉಪನಾಯಕನ ಪಟ್ಟ ಕಟ್ಟಲಾಗಿದೆ.
ಇನ್ನು, ಬಲಿಷ್ಠ ತಂಡವನ್ನು ಪ್ರಕಟಿಸಿದ ಬಳಿಕ ಕ್ಯಾಪ್ಟನ್ ರೋಹಿತ್ ಶರ್ಮಾ, ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್ ಸುದ್ದಿಗೋಷ್ಠಿ ನಡೆಸಿದರು. ಸುದ್ದಿಗೋಷ್ಠಿಯಲ್ಲಿ ಮಾತಾಡುವಾಗ ಅಜಿತ್ ಅಗರ್ಕರ್ಗೆ ಮಾಧ್ಯಮದವರು, ಪಾಕಿಸ್ತಾನದ ಸ್ಟಾರ್ ಬೌಲರ್ಸ್ ಹ್ಯಾರಿಸ್ ರೌಫ್ ಮತ್ತು ಶಾಹೀನ್ ಅವರನ್ನು ಕಟ್ಟಿ ಹಾಕಲು ಪ್ಲಾನ್ ಏನು? ಎಂಬ ಪ್ರಶ್ನೆ ಕೇಳಿದರು.
Reporter – "Any plan for Harris rauf and Shaheen"
Ajit Agarkar – Virat Kohli will take care of them (laughs) pic.twitter.com/MUSdlxOVLK
— Kevin (@imkevin149) August 21, 2023
ಇದಕ್ಕೆ ಉತ್ತರ ನೀಡಿದ ಟೀಂ ಇಂಡಿಯಾ ಸೆಲೆಕ್ಷನ್ ಕಮಿಟಿ ಮುಖ್ಯಸ್ಥ ಅಜಿತ್ ಅಗರ್ಕರ್, ಇಬ್ಬರನ್ನು ನೋಡಿಕೊಳ್ಳಲು ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಇದ್ದಾರಲ್ಲ. ನಮಗೇನು ಭಯ ಅನ್ನೋ ರೀತಿಯಲ್ಲಿ ಮಾತಾಡಿದರು. ಕೊಹ್ಲಿ ಬಗ್ಗೆ ಮಾತಾಡುವಾಗ ಅಜಿತ್ ಅಗರ್ಕರ್ ಮುಖದಲ್ಲಿ ವಿಶ್ವಾಸದ ನಗೆ ಕಾಣುತ್ತಿತ್ತು.
ಕಳೆದ ಬಾರಿ ನಡೆದ ಏಷ್ಯಾಕಪ್ ಟೂರ್ನಿಯಲ್ಲಿ ಪಾಕಿಸ್ತಾನದ ಬೌಲರ್ಸ್ ಬೆಂಡೆತ್ತಿದ್ದ ವಿರಾಟ್ ಕೊಹ್ಲಿ ಕೈ ತಪ್ಪಿ ಹೋಗಿದ್ದ ಪಂದ್ಯವನ್ನು ಭಾರತಕ್ಕೆ ಗೆಲ್ಲಿಸಿಕೊಟ್ಟರು. ಆಗ ವಿರಾಟ್ ಕೊಹ್ಲಿ ಟಾಕ್ ಆಫ್ ಸ್ಪೋರ್ಟ್ಸ್ ವರ್ಲ್ಡ್ ಆಗಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ