ಸ್ಪಿನ್ ಮಾಂತ್ರಿಕ ಕುಂಬ್ಳೆಯನ್ನ ಕಂಡ್ರೆ ಯುವಿ, ಕೈಫ್ ಹಿಂದೇಟು
30 ಯಾರ್ಡ್ ಸರ್ಕಲ್ನಲ್ಲಿ ಫೀಲ್ಡಿಂಗ್ ಮಾಡೋದಂದ್ರೆ ತಮಾಷೆನಾ
ಕುಂಬ್ಳೆನೇ ಬಿಚ್ಚಿಟ್ಟಿದ್ದಾರೆ ತಮಗಾದ ಅನುಭವ.. ಇಲ್ಲಿದೆ ಕೇಳಿ
ಸ್ಪಿನ್ ಮಾಂತ್ರಿಕ, ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆಯನ್ನ ಕಂಡ್ರೆ, ಫೀಲ್ಡರ್ಸ್ಗೆ ಸಿಕ್ಕಾಪಟ್ಟೆ ಭಯವಿತ್ತಂತೆ. ಕುಂಬ್ಳೆ ಬೌಲಿಂಗ್ ಮಾಡ್ತಿದ್ರೆ, 30 ಯಾರ್ಡ್ ಸರ್ಕಲ್ ಅಲ್ಲಿ ಫೀಲ್ಡಿಂಗ್ ಮಾಡೋಕೆ ಮೊಹಮ್ಮದ್ ಕೈಫ್, ಯುವರಾಜ್ ಸಿಂಗ್ ಕೂಡ ಹಿಂದೇಟು ಹಾಕ್ತಿದ್ರಂತೆ. ಯಾಕೆ ಗೊತ್ತಾ? ಈ ಸ್ಟೋರಿ ಓದಿ.
ಅನಿಲ್ ಕುಂಬ್ಳೆ, ಕ್ರಿಕೆಟ್ ಜಗತ್ತು ಕಂಡ ಅದ್ಭುತ ಸ್ಪಿನ್ ಮಾಂತ್ರಿಕ ಅನ್ನೋದು ಎಷ್ಟು ಸತ್ಯಾನೋ ಮೊಹಮ್ಮದ್ ಕೈಫ್, ಯುವರಾಜ್ ಸಿಂಗ್ ONE OF THE FINEST ಫೀಲ್ಡರ್ಸ್ ಅನ್ನೋದೂ ಅಷ್ಟೇ ಸತ್ಯ. ಟೀಮ್ ಇಂಡಿಯಾಗೆ ಸಿಕ್ಕ ಗ್ರೆಟೆಸ್ಟ್ ಫೀಲ್ಡರ್ ಎಂದು ಇಂದಿಗೂ ಅನಿಸಿಕೊಳ್ಳೋ ಕೈಫ್ ಹಾಗೂ ಯುವಿ, 30 ಯಾರ್ಡ್ ಸರ್ಕಲ್ನಲ್ಲಿ ಫೀಲ್ಡಿಂಗ್ ಮಾಡೋದಂದ್ರೆ ಹಿಂದೇಟು ಹಾಕ್ತಿದ್ರಂತೆ. ಇದಕ್ಕೆ ಕಾರಣ ಸೌಮ್ಯ ಸ್ವಭಾವದ ಅನಿಲ್ ಕುಂಬ್ಳೆ..!
ಕೈಫ್ ಮತ್ತು ಯುವರಾಜ್ ಸಿಂಗ್ ಕೂಡ ಕುಂಬ್ಳೆ ಬೌಲಿಂಗ್ ಮಾಡೋವಾಗ ಸರ್ಕಲ್ನಲ್ಲಿ ಫೀಲ್ಡಿಂಗ್ ಮಾಡೋದನ್ನ ಇಷ್ಟ ಪಡ್ತಾ ಇರಲಿಲ್ಲ. ಯಾಕಂದ್ರೆ ಬಾಲ್ 20 ಅಡಿ ದೂರ ಇದ್ರೂ, ಬಾಲ್ ಹಿಡಿಯಬೇಕಿತ್ತಂತೆ. ಅದಕ್ಕೆ ಅವರ್ಯಾರೂ ಕುಂಬ್ಳೆಯನ್ನ ನೋಡ್ತಾ ಇರಲಿಲ್ವಂತೆ. ಅಷ್ಟು ಸಿಟ್ಟು ಇರ್ತಾ ಇತ್ತಂತೆ.
ಹೌದು. ಒಬ್ಬ ಬ್ಯಾಟ್ಸ್ಮನ್ಗೆ 6 ಬಾಲ್ ಹಾಕಬೇಕು ಅಂತಾ ಇರುತ್ತೆ. ರನ್ ಕೊಡಬಾರದು ಅಂತಾ ಇರುತ್ತೆ. ಆದ್ರೆ, ನಾನು ತಂಡದಲ್ಲಿದ್ದ ಉಳಿದವರಿಗಿಂತ ಲೀಸ್ಟ್ ಅಥ್ಲೀಟ್ ಆಗಿದ್ದೆ. ಆದ್ರೆ, ಉಳಿದವರೆಲ್ಲಾ ಸೂಪರ್ ಮ್ಯಾನ್ ಆಗಿರಬೇಕು ಎಂದು ಬಯಸ್ತಾ ಇದ್ದೆ. ಬೌಲಿಂಗ್ ಮಾಡೋವಾಗ ರನ್ ಕಂಟ್ರೋಲ್ ಮಾಡಿ, ಬ್ಯಾಟ್ಸ್ಮನ್ ಮೇಲೆ ಒತ್ತಡ ಹಾಕಬೇಕು ಅನ್ನೋದಷ್ಟೇ ಅದರ ಉದ್ದೇಶ ಎಂದು ಅನಿಲ್ ಕುಂಭ್ಳೆ ಹೇಳಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಸ್ಪಿನ್ ಮಾಂತ್ರಿಕ ಕುಂಬ್ಳೆಯನ್ನ ಕಂಡ್ರೆ ಯುವಿ, ಕೈಫ್ ಹಿಂದೇಟು
30 ಯಾರ್ಡ್ ಸರ್ಕಲ್ನಲ್ಲಿ ಫೀಲ್ಡಿಂಗ್ ಮಾಡೋದಂದ್ರೆ ತಮಾಷೆನಾ
ಕುಂಬ್ಳೆನೇ ಬಿಚ್ಚಿಟ್ಟಿದ್ದಾರೆ ತಮಗಾದ ಅನುಭವ.. ಇಲ್ಲಿದೆ ಕೇಳಿ
ಸ್ಪಿನ್ ಮಾಂತ್ರಿಕ, ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆಯನ್ನ ಕಂಡ್ರೆ, ಫೀಲ್ಡರ್ಸ್ಗೆ ಸಿಕ್ಕಾಪಟ್ಟೆ ಭಯವಿತ್ತಂತೆ. ಕುಂಬ್ಳೆ ಬೌಲಿಂಗ್ ಮಾಡ್ತಿದ್ರೆ, 30 ಯಾರ್ಡ್ ಸರ್ಕಲ್ ಅಲ್ಲಿ ಫೀಲ್ಡಿಂಗ್ ಮಾಡೋಕೆ ಮೊಹಮ್ಮದ್ ಕೈಫ್, ಯುವರಾಜ್ ಸಿಂಗ್ ಕೂಡ ಹಿಂದೇಟು ಹಾಕ್ತಿದ್ರಂತೆ. ಯಾಕೆ ಗೊತ್ತಾ? ಈ ಸ್ಟೋರಿ ಓದಿ.
ಅನಿಲ್ ಕುಂಬ್ಳೆ, ಕ್ರಿಕೆಟ್ ಜಗತ್ತು ಕಂಡ ಅದ್ಭುತ ಸ್ಪಿನ್ ಮಾಂತ್ರಿಕ ಅನ್ನೋದು ಎಷ್ಟು ಸತ್ಯಾನೋ ಮೊಹಮ್ಮದ್ ಕೈಫ್, ಯುವರಾಜ್ ಸಿಂಗ್ ONE OF THE FINEST ಫೀಲ್ಡರ್ಸ್ ಅನ್ನೋದೂ ಅಷ್ಟೇ ಸತ್ಯ. ಟೀಮ್ ಇಂಡಿಯಾಗೆ ಸಿಕ್ಕ ಗ್ರೆಟೆಸ್ಟ್ ಫೀಲ್ಡರ್ ಎಂದು ಇಂದಿಗೂ ಅನಿಸಿಕೊಳ್ಳೋ ಕೈಫ್ ಹಾಗೂ ಯುವಿ, 30 ಯಾರ್ಡ್ ಸರ್ಕಲ್ನಲ್ಲಿ ಫೀಲ್ಡಿಂಗ್ ಮಾಡೋದಂದ್ರೆ ಹಿಂದೇಟು ಹಾಕ್ತಿದ್ರಂತೆ. ಇದಕ್ಕೆ ಕಾರಣ ಸೌಮ್ಯ ಸ್ವಭಾವದ ಅನಿಲ್ ಕುಂಬ್ಳೆ..!
ಕೈಫ್ ಮತ್ತು ಯುವರಾಜ್ ಸಿಂಗ್ ಕೂಡ ಕುಂಬ್ಳೆ ಬೌಲಿಂಗ್ ಮಾಡೋವಾಗ ಸರ್ಕಲ್ನಲ್ಲಿ ಫೀಲ್ಡಿಂಗ್ ಮಾಡೋದನ್ನ ಇಷ್ಟ ಪಡ್ತಾ ಇರಲಿಲ್ಲ. ಯಾಕಂದ್ರೆ ಬಾಲ್ 20 ಅಡಿ ದೂರ ಇದ್ರೂ, ಬಾಲ್ ಹಿಡಿಯಬೇಕಿತ್ತಂತೆ. ಅದಕ್ಕೆ ಅವರ್ಯಾರೂ ಕುಂಬ್ಳೆಯನ್ನ ನೋಡ್ತಾ ಇರಲಿಲ್ವಂತೆ. ಅಷ್ಟು ಸಿಟ್ಟು ಇರ್ತಾ ಇತ್ತಂತೆ.
ಹೌದು. ಒಬ್ಬ ಬ್ಯಾಟ್ಸ್ಮನ್ಗೆ 6 ಬಾಲ್ ಹಾಕಬೇಕು ಅಂತಾ ಇರುತ್ತೆ. ರನ್ ಕೊಡಬಾರದು ಅಂತಾ ಇರುತ್ತೆ. ಆದ್ರೆ, ನಾನು ತಂಡದಲ್ಲಿದ್ದ ಉಳಿದವರಿಗಿಂತ ಲೀಸ್ಟ್ ಅಥ್ಲೀಟ್ ಆಗಿದ್ದೆ. ಆದ್ರೆ, ಉಳಿದವರೆಲ್ಲಾ ಸೂಪರ್ ಮ್ಯಾನ್ ಆಗಿರಬೇಕು ಎಂದು ಬಯಸ್ತಾ ಇದ್ದೆ. ಬೌಲಿಂಗ್ ಮಾಡೋವಾಗ ರನ್ ಕಂಟ್ರೋಲ್ ಮಾಡಿ, ಬ್ಯಾಟ್ಸ್ಮನ್ ಮೇಲೆ ಒತ್ತಡ ಹಾಕಬೇಕು ಅನ್ನೋದಷ್ಟೇ ಅದರ ಉದ್ದೇಶ ಎಂದು ಅನಿಲ್ ಕುಂಭ್ಳೆ ಹೇಳಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ