ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದರು ಎಂಬ ಆರೋಪ
ಆರ್ಯವರ್ಧನ್ ಗುರೂಜಿ ಕಚೇರಿಯಲ್ಲಿ ಪೆಂಡೆಂಟ್ ಪತ್ತೆ
ಈ ಬಗ್ಗೆ ಆರ್ಯವರ್ಧನ್ ಗುರೂಜಿ ಹೇಳಿದ್ದೇನು ಗೊತ್ತಾ..?
ಬೆಂಗಳೂರು: ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದರು ಎಂಬ ಆರೋಪ ಆರ್ಯವರ್ಧನ್ ಗುರೂಜಿ ವಿರುದ್ಧ ಕೇಳಿ ಬಂದಿತ್ತು. ಹೀಗಾಗಿ ನೋಟಿಸ್ ನೀಡಿ ಆರ್ಯವರ್ಧನ್ ಗುರೂಜಿ ಕಚೇರಿ ಮೇಲೆ ದಾಳಿ ನಡೆಸಿದ ಅರಣ್ಯ ಅಧಿಕಾರಿಗಳಿಗೆ ಪೆಂಡೆಂಟ್ವೊಂದು ಪತ್ತೆಯಾಗಿದೆ. ಸದ್ಯ ಪೆಂಡೆಂಟ್ ಯಾವ ಪ್ರಾಣಿಗೆ ಸೇರಿದ್ದು ಎಂದು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಇನ್ನು, ಈ ಹೊತ್ತಲ್ಲೇ ಆರ್ಯವರ್ಧನ್ ಗುರೂಜಿ, ಬಿಗ್ಬಾಸ್ ಕಾರ್ಯಕ್ರಮದಲ್ಲಿ ಒಂದು ಡಾಲರ್ ಧರಿಸಿದ್ದೆ. ನಾನು ಕಾಳಿಯನ್ನು ಆರಾಧ ಮಾಡ್ತೀನಿ. ಹಾಗಾಗಿ ಕೊರಳಲ್ಲಿ ಹಾಕಿಕೊಳ್ಳೋ ತ್ರಿಶೂಲವನ್ನು ಡಾಲರ್ನಲ್ಲಿ ಮಾಡಿಸಿದ್ದೆ ಎಂದರು.
ನಾನು ಬಿಗ್ಬಾಸ್ ಒಟಿಟಿಯಲ್ಲಿ ಈ ಡಾಲರ್ ಹಾಕಿಕೊಂಡಿದ್ದೆ. ನನ್ನ ಕಚೇರಿ ಬಂದು ಅರಣ್ಯ ಅಧಿಕಾರಿಗಳು ಕರೆ ಮಾಡಿದ್ರು. ನಾನು ಓಡಿ ಬಂದೆ, ಪ್ರಶಾಂತ್ ಸಂಬರಗಿ ಕೂಡ ಇದ್ದರು. ಕೊರಳಲ್ಲಿದ್ದ ಡಾಲರ್ ತನ್ನಿ ಎಂದರು. ನನ್ನ ಸಿಬ್ಬಂದಿಯನ್ನು ಮನೆಗೆ ಕಳಿಸಿ ತರಿಸಿದ್ದೆ. ಈಗ ಅದರಲ್ಲಿ ಇದ್ದದ್ದು ಪ್ಲಾಸ್ಟಿಕ್ ಎಂದು ಗೊತ್ತಾಗಿದೆ. ನನಗೂ ಹುಲಿ ಉಗುರು ಪೆಂಡೆಂಟ್ ಹಾಕೋದು ಅಪರಾಧ ಎಂದು ಗೊತ್ತು ಎಂದರು ಆರ್ಯವರ್ಧನ್ ಗುರೂಜಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದರು ಎಂಬ ಆರೋಪ
ಆರ್ಯವರ್ಧನ್ ಗುರೂಜಿ ಕಚೇರಿಯಲ್ಲಿ ಪೆಂಡೆಂಟ್ ಪತ್ತೆ
ಈ ಬಗ್ಗೆ ಆರ್ಯವರ್ಧನ್ ಗುರೂಜಿ ಹೇಳಿದ್ದೇನು ಗೊತ್ತಾ..?
ಬೆಂಗಳೂರು: ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದರು ಎಂಬ ಆರೋಪ ಆರ್ಯವರ್ಧನ್ ಗುರೂಜಿ ವಿರುದ್ಧ ಕೇಳಿ ಬಂದಿತ್ತು. ಹೀಗಾಗಿ ನೋಟಿಸ್ ನೀಡಿ ಆರ್ಯವರ್ಧನ್ ಗುರೂಜಿ ಕಚೇರಿ ಮೇಲೆ ದಾಳಿ ನಡೆಸಿದ ಅರಣ್ಯ ಅಧಿಕಾರಿಗಳಿಗೆ ಪೆಂಡೆಂಟ್ವೊಂದು ಪತ್ತೆಯಾಗಿದೆ. ಸದ್ಯ ಪೆಂಡೆಂಟ್ ಯಾವ ಪ್ರಾಣಿಗೆ ಸೇರಿದ್ದು ಎಂದು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಇನ್ನು, ಈ ಹೊತ್ತಲ್ಲೇ ಆರ್ಯವರ್ಧನ್ ಗುರೂಜಿ, ಬಿಗ್ಬಾಸ್ ಕಾರ್ಯಕ್ರಮದಲ್ಲಿ ಒಂದು ಡಾಲರ್ ಧರಿಸಿದ್ದೆ. ನಾನು ಕಾಳಿಯನ್ನು ಆರಾಧ ಮಾಡ್ತೀನಿ. ಹಾಗಾಗಿ ಕೊರಳಲ್ಲಿ ಹಾಕಿಕೊಳ್ಳೋ ತ್ರಿಶೂಲವನ್ನು ಡಾಲರ್ನಲ್ಲಿ ಮಾಡಿಸಿದ್ದೆ ಎಂದರು.
ನಾನು ಬಿಗ್ಬಾಸ್ ಒಟಿಟಿಯಲ್ಲಿ ಈ ಡಾಲರ್ ಹಾಕಿಕೊಂಡಿದ್ದೆ. ನನ್ನ ಕಚೇರಿ ಬಂದು ಅರಣ್ಯ ಅಧಿಕಾರಿಗಳು ಕರೆ ಮಾಡಿದ್ರು. ನಾನು ಓಡಿ ಬಂದೆ, ಪ್ರಶಾಂತ್ ಸಂಬರಗಿ ಕೂಡ ಇದ್ದರು. ಕೊರಳಲ್ಲಿದ್ದ ಡಾಲರ್ ತನ್ನಿ ಎಂದರು. ನನ್ನ ಸಿಬ್ಬಂದಿಯನ್ನು ಮನೆಗೆ ಕಳಿಸಿ ತರಿಸಿದ್ದೆ. ಈಗ ಅದರಲ್ಲಿ ಇದ್ದದ್ದು ಪ್ಲಾಸ್ಟಿಕ್ ಎಂದು ಗೊತ್ತಾಗಿದೆ. ನನಗೂ ಹುಲಿ ಉಗುರು ಪೆಂಡೆಂಟ್ ಹಾಕೋದು ಅಪರಾಧ ಎಂದು ಗೊತ್ತು ಎಂದರು ಆರ್ಯವರ್ಧನ್ ಗುರೂಜಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ