ಲಂಡನ್, ಪ್ಯಾರಿಸ್ನಂತ ವಿದೇಶಿ ನಗರಗಳಲ್ಲಿ ಬಸ್ ಬೇ
ಟ್ರಾಫಿಕ್ ಜಾಮ್ ಕಡಿಮೆ ಮಾಡಲು ವರ್ಕೌಟ್ ಆಗುತ್ತಾ?
ಬಸ್ ಬೇಗಯಿಂದ ಹಾಗೋ ಲಾಭಗಳೇನು, ಇಲ್ಲಿದೆ ಮಾಹಿತಿ
ಸಿಲಿಕಾನ್ ಸಿಟಿ ಮಂದಿಯನ್ನ ಕಾಡ್ತಿರೋ ಅತಿ ದೊಡ್ಡ ಸಮಸ್ಯೆ ಅಂದ್ರೆ ಜಾಮ್.. ಜಾಮ್.. ಟ್ರಾಫಿಕ್ ಜಾಮ್.. ಬೆಳ್ಳಗ್ಗೆ ಆದ್ರೆ, ಆಫೀಸ್ಗೆ ಹೋಗಕ್ಕಾಗಲ್ಲ. ಸಂಜೆ ಆದ್ರೆ ಮನೆಗೆ ಬರೋಕ್ಕಾಗಲ್ಲ ಅನ್ನೋ ಕಂಪ್ಲೇಟ್. ಕೆಲಸಕ್ಕೆ ಅಂತಾ ಆಫೀಸ್ಗೆ ಹೋಗಿ ಮನೆ ಕಡೆ ಮುಖ ಮಾಡೋ ಅಷ್ಟರಲ್ಲಿ ಉಫ್ ಸಾಕಪ್ಪಾ ಸಾಕು ಜೀವನ ಅನಿಸುತ್ತದೆ.
ಜಗತ್ತಿನಲ್ಲಿರೋ ಎಲ್ಲ ಸಮಸ್ಯೆಗಳಿಗೆ ಪರಿಹಾರವಿರುತ್ತೆ. ಆದ್ರೆ, ಈ ಟ್ರಾಫಿಕ್ ಜಾಮ್ ಸಮಸ್ಯೆಗೆ ಪರಿಹಾರ ಇಲ್ವಾ ಅಂತಾ ಜನರು ಸಿಕ್ಕಾಪಟ್ಟೆ ತಲೆ ಬಿಸಿ ಮಾಡ್ಕೊಂಡಿದ್ರು. ಆದ್ರೆ, ಅದಕ್ಕೂ ಉತ್ತರ ಸಿಕ್ಕಿದೆ. ಅದೇ ಬಸ್ ಬೇ.
ಬೆಂಗಳೂರು ಜನರು ಬಸ್ ಬೇಗಳಿಗೆ ಡಿಮ್ಯಾಂಡ್ ಮಾಡ್ತಿದ್ದಾರೆ. ಲಂಡನ್, ಪ್ಯಾರಿಸ್ನಂತಹ ಫೇಮಸ್ ಸಿಟಿಗಳಲ್ಲಿ ಬಸ್ ಬೇಗಳಿವೆ. ಆದ್ರೆ, ನಮ್ಮಲ್ಲಿ ಯಾಕಿಲ್ಲ ಅಂತ ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ. ನಗರದ ಕೆ.ಆರ್.ಸರ್ಕಲ್ ಸೇರಿದಂತೆ ಎರಡ್ಮೂರು ಕಡೆ ನಾಮಕವಸ್ತೆಗೆ ಬಸ್ಬೇಗಳಿವೆ ಅಷ್ಟೆ ಅಂತಾ ಕಿಡಿಕಾರ್ತಿದ್ದಾರೆ.
ಹೀಗಾಗಿ, ಈ ಬಗ್ಗೆ ಗಮನ ಹರಿಸಬೇಕೆಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿಗೆ ಜನರ ಮನವಿ ಮಾಡಿದ್ದಾರೆ. ಇನ್ನು, ನಗರದ ಬಸ್ ನಿಲ್ದಾಣಗಳಲ್ಲಿ ಬಸ್ ಬೇಗಳನ್ನ ನಿರ್ಮಾಣ ಮಾಡೋದ್ರಿಂದ ಹಾಗೋ ಲಾಭಗಳೇನು ಅಂತಾ ನೋಡೊದಾದ್ರೆ,
ಟ್ರಾಫಿಕ್ಗೆ ಪರಿಹಾರ..!
ಜನರು ಏನೋ ಬಸ್ ಬೇಗೆ ಡಿಮ್ಯಾಂಡ್ ಮಾಡ್ತಿದ್ದಾರೆ. ಆದ್ರೆ, ಸರ್ಕಾರ ಯಾವಾಗ ಅಸ್ತು ಅನ್ನುತ್ತೋ ಕಾದು ನೋಡ್ಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಲಂಡನ್, ಪ್ಯಾರಿಸ್ನಂತ ವಿದೇಶಿ ನಗರಗಳಲ್ಲಿ ಬಸ್ ಬೇ
ಟ್ರಾಫಿಕ್ ಜಾಮ್ ಕಡಿಮೆ ಮಾಡಲು ವರ್ಕೌಟ್ ಆಗುತ್ತಾ?
ಬಸ್ ಬೇಗಯಿಂದ ಹಾಗೋ ಲಾಭಗಳೇನು, ಇಲ್ಲಿದೆ ಮಾಹಿತಿ
ಸಿಲಿಕಾನ್ ಸಿಟಿ ಮಂದಿಯನ್ನ ಕಾಡ್ತಿರೋ ಅತಿ ದೊಡ್ಡ ಸಮಸ್ಯೆ ಅಂದ್ರೆ ಜಾಮ್.. ಜಾಮ್.. ಟ್ರಾಫಿಕ್ ಜಾಮ್.. ಬೆಳ್ಳಗ್ಗೆ ಆದ್ರೆ, ಆಫೀಸ್ಗೆ ಹೋಗಕ್ಕಾಗಲ್ಲ. ಸಂಜೆ ಆದ್ರೆ ಮನೆಗೆ ಬರೋಕ್ಕಾಗಲ್ಲ ಅನ್ನೋ ಕಂಪ್ಲೇಟ್. ಕೆಲಸಕ್ಕೆ ಅಂತಾ ಆಫೀಸ್ಗೆ ಹೋಗಿ ಮನೆ ಕಡೆ ಮುಖ ಮಾಡೋ ಅಷ್ಟರಲ್ಲಿ ಉಫ್ ಸಾಕಪ್ಪಾ ಸಾಕು ಜೀವನ ಅನಿಸುತ್ತದೆ.
ಜಗತ್ತಿನಲ್ಲಿರೋ ಎಲ್ಲ ಸಮಸ್ಯೆಗಳಿಗೆ ಪರಿಹಾರವಿರುತ್ತೆ. ಆದ್ರೆ, ಈ ಟ್ರಾಫಿಕ್ ಜಾಮ್ ಸಮಸ್ಯೆಗೆ ಪರಿಹಾರ ಇಲ್ವಾ ಅಂತಾ ಜನರು ಸಿಕ್ಕಾಪಟ್ಟೆ ತಲೆ ಬಿಸಿ ಮಾಡ್ಕೊಂಡಿದ್ರು. ಆದ್ರೆ, ಅದಕ್ಕೂ ಉತ್ತರ ಸಿಕ್ಕಿದೆ. ಅದೇ ಬಸ್ ಬೇ.
ಬೆಂಗಳೂರು ಜನರು ಬಸ್ ಬೇಗಳಿಗೆ ಡಿಮ್ಯಾಂಡ್ ಮಾಡ್ತಿದ್ದಾರೆ. ಲಂಡನ್, ಪ್ಯಾರಿಸ್ನಂತಹ ಫೇಮಸ್ ಸಿಟಿಗಳಲ್ಲಿ ಬಸ್ ಬೇಗಳಿವೆ. ಆದ್ರೆ, ನಮ್ಮಲ್ಲಿ ಯಾಕಿಲ್ಲ ಅಂತ ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ. ನಗರದ ಕೆ.ಆರ್.ಸರ್ಕಲ್ ಸೇರಿದಂತೆ ಎರಡ್ಮೂರು ಕಡೆ ನಾಮಕವಸ್ತೆಗೆ ಬಸ್ಬೇಗಳಿವೆ ಅಷ್ಟೆ ಅಂತಾ ಕಿಡಿಕಾರ್ತಿದ್ದಾರೆ.
ಹೀಗಾಗಿ, ಈ ಬಗ್ಗೆ ಗಮನ ಹರಿಸಬೇಕೆಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿಗೆ ಜನರ ಮನವಿ ಮಾಡಿದ್ದಾರೆ. ಇನ್ನು, ನಗರದ ಬಸ್ ನಿಲ್ದಾಣಗಳಲ್ಲಿ ಬಸ್ ಬೇಗಳನ್ನ ನಿರ್ಮಾಣ ಮಾಡೋದ್ರಿಂದ ಹಾಗೋ ಲಾಭಗಳೇನು ಅಂತಾ ನೋಡೊದಾದ್ರೆ,
ಟ್ರಾಫಿಕ್ಗೆ ಪರಿಹಾರ..!
ಜನರು ಏನೋ ಬಸ್ ಬೇಗೆ ಡಿಮ್ಯಾಂಡ್ ಮಾಡ್ತಿದ್ದಾರೆ. ಆದ್ರೆ, ಸರ್ಕಾರ ಯಾವಾಗ ಅಸ್ತು ಅನ್ನುತ್ತೋ ಕಾದು ನೋಡ್ಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ