ಟೋಲ್ ಉಳಿಸಲು ಬಸ್ ಚಾಲಕ ಮಾಡಿದ ಬಿಗ್ ಐಡಿಯಾ
ಸಾಮಾಜಿಕ ಜಾಲಾತಣದಲ್ಲಿ ಈ ವಿಡಿಯೋ ಫುಲ್ ವೈರಲ್
ಬಸ್ ಯು ಟರ್ನ್ ಮಾಡಿದ್ದಕ್ಕೆ, ವಾಹನ ಸವಾರರಿಗೆ ಆತಂಕ
ರಾಮನಗರ: ಬಿಡದಿ ಸಮೀಪದಲ್ಲಿನ ಬೆಂಗಳೂರು-ಮೈಸೂರು ಹೆದ್ದಾರಿ ಟೋಲ್ನಿಂದ ಬಚಾವ್ ಆಗಲು ಡ್ರೈವರ್ KSRTC ಬಸ್ ಅನ್ನು ನಡು ರಸ್ತೆಯಲ್ಲಿ ಯೂಟರ್ನ್ ಮಾಡಿದ್ದಾರೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೋ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ.
ಸದ್ಯ ಈ ವಿಡಿಯೋವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟ್ವಿಟರ್ ಅಕೌಂಟ್ಗೆ ಟ್ಯಾಗ್ ಮಾಡಲಾಗಿದೆ. ವಿಡಿಯೋದಲ್ಲಿ KA- 42, F- 2233 ನಂಬರಿನ KSRTC ಬಸ್ ಬಿಡದಿ ಸಮೀಪದ ಬೆಂಗಳೂರು-ಮೈಸೂರು ಹೆದ್ದಾರಿಯ ನಡು ರಸ್ತೆಯಲ್ಲಿ ಯೂಟರ್ನ್ ಮಾಡಿಕೊಳ್ಳಲಾಗಿದೆ.
ಟೋಲ್ ಉಳಿಸುವ ಬರದಲ್ಲಿ ಚಾಲಕ ಹಿಂದೆ ಬರುತ್ತಿದ್ದ ವಾಹನ ಸವಾರರನ್ನು ಗಮನಕ್ಕೆ ತೆಗೆದುಕೊಳ್ಳದೆ ಇದ್ದಕ್ಕಿದ್ದಾಗೆ ಬಸ್ ಅನ್ನು ಯೂಟರ್ನ್ ಮಾಡಿದ್ದಾರೆ. ಇದರಿಂದ ಹಿಂದೆ ಬರುತ್ತಿದ್ದ ವಾಹನ ಸವಾರರು ಆತಂಕಕ್ಕೆ ಒಳಗಾಗಿದ್ದರು. ಈ ವಿಡಿಯೋವನ್ನು ಸವಾರರೊಬ್ಬರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಟೋಲ್ ಉಳಿಸೋ ಕಾರಣಕ್ಕೆ KSRTC ಬಸ್ ಡ್ರೈವರ್ ನಡು ರಸ್ತೆಯಲ್ಲೇ ಯೂ ಟರ್ನ್ ಮಾಡಿದ ಘಟನೆ ಬೆಂ- ಮೈ ಹೆದ್ದಾರಿಯ ಬಿಡದಿ ಸಮೀಪ ನಡೆದಿದೆ. ಟೋಲ್ನಿಂದ ಬಚಾವ್ ಆಗೋಕೆ ಪ್ರಯಾಣಿಕರ ಜೀವ ಜೊತೆ ಚೆಲ್ಲಾಟವಾಡಿದ್ದು, ಬಸ್ ಚಾಲಕನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿರೋ ವಾಹನ ಸವಾರರು ರಾಷ್ಟ್ರೀಯ… pic.twitter.com/2Ja0qo1Uj8
— NewsFirst Kannada (@NewsFirstKan) July 31, 2023
ಟೋಲ್ ಉಳಿಸಲು ಬಸ್ ಚಾಲಕ ಮಾಡಿದ ಬಿಗ್ ಐಡಿಯಾ
ಸಾಮಾಜಿಕ ಜಾಲಾತಣದಲ್ಲಿ ಈ ವಿಡಿಯೋ ಫುಲ್ ವೈರಲ್
ಬಸ್ ಯು ಟರ್ನ್ ಮಾಡಿದ್ದಕ್ಕೆ, ವಾಹನ ಸವಾರರಿಗೆ ಆತಂಕ
ರಾಮನಗರ: ಬಿಡದಿ ಸಮೀಪದಲ್ಲಿನ ಬೆಂಗಳೂರು-ಮೈಸೂರು ಹೆದ್ದಾರಿ ಟೋಲ್ನಿಂದ ಬಚಾವ್ ಆಗಲು ಡ್ರೈವರ್ KSRTC ಬಸ್ ಅನ್ನು ನಡು ರಸ್ತೆಯಲ್ಲಿ ಯೂಟರ್ನ್ ಮಾಡಿದ್ದಾರೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೋ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ.
ಸದ್ಯ ಈ ವಿಡಿಯೋವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟ್ವಿಟರ್ ಅಕೌಂಟ್ಗೆ ಟ್ಯಾಗ್ ಮಾಡಲಾಗಿದೆ. ವಿಡಿಯೋದಲ್ಲಿ KA- 42, F- 2233 ನಂಬರಿನ KSRTC ಬಸ್ ಬಿಡದಿ ಸಮೀಪದ ಬೆಂಗಳೂರು-ಮೈಸೂರು ಹೆದ್ದಾರಿಯ ನಡು ರಸ್ತೆಯಲ್ಲಿ ಯೂಟರ್ನ್ ಮಾಡಿಕೊಳ್ಳಲಾಗಿದೆ.
ಟೋಲ್ ಉಳಿಸುವ ಬರದಲ್ಲಿ ಚಾಲಕ ಹಿಂದೆ ಬರುತ್ತಿದ್ದ ವಾಹನ ಸವಾರರನ್ನು ಗಮನಕ್ಕೆ ತೆಗೆದುಕೊಳ್ಳದೆ ಇದ್ದಕ್ಕಿದ್ದಾಗೆ ಬಸ್ ಅನ್ನು ಯೂಟರ್ನ್ ಮಾಡಿದ್ದಾರೆ. ಇದರಿಂದ ಹಿಂದೆ ಬರುತ್ತಿದ್ದ ವಾಹನ ಸವಾರರು ಆತಂಕಕ್ಕೆ ಒಳಗಾಗಿದ್ದರು. ಈ ವಿಡಿಯೋವನ್ನು ಸವಾರರೊಬ್ಬರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಟೋಲ್ ಉಳಿಸೋ ಕಾರಣಕ್ಕೆ KSRTC ಬಸ್ ಡ್ರೈವರ್ ನಡು ರಸ್ತೆಯಲ್ಲೇ ಯೂ ಟರ್ನ್ ಮಾಡಿದ ಘಟನೆ ಬೆಂ- ಮೈ ಹೆದ್ದಾರಿಯ ಬಿಡದಿ ಸಮೀಪ ನಡೆದಿದೆ. ಟೋಲ್ನಿಂದ ಬಚಾವ್ ಆಗೋಕೆ ಪ್ರಯಾಣಿಕರ ಜೀವ ಜೊತೆ ಚೆಲ್ಲಾಟವಾಡಿದ್ದು, ಬಸ್ ಚಾಲಕನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿರೋ ವಾಹನ ಸವಾರರು ರಾಷ್ಟ್ರೀಯ… pic.twitter.com/2Ja0qo1Uj8
— NewsFirst Kannada (@NewsFirstKan) July 31, 2023