newsfirstkannada.com

ಬ್ರೇಕ್​ ಫೇಲ್​ನಿಂದ ಭೀಕರ ಅಪಘಾತ.. ಎರಡು BMTC ಬಸ್​ಗಳ ಮಧ್ಯೆ ಸಿಲುಕಿ​ ಇಬ್ಬರು ಸಾವು

Share :

15-06-2023

    ಬೆಂಗಳೂರಿನ ಲಗ್ಗೆರೆ ಬಳಿ ದಾರುಣ ಘಟನೆ

    ಕೆಲಸಕ್ಕೆ ಹೋದವರು ಶವವಾಗಿ ಬಂದರು

    ಮೃತರಿಬ್ಬರು ತುಂಬಾ ಬಡವರು, ಏನ್ ಕೆಲ್ಸ ಮಾಡ್ತಿದ್ರು ಗೊತ್ತಾ?

ಬೆಂಗಳೂರು: ಗಾರೆ ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಇಬ್ಬರು ವ್ಯಕ್ತಿಗಳ ಮೇಲೆ ಬ್ರೇಕ್​ ಫೇಲ್​ ಆಗಿದ್ದ ಬಿಎಂಟಿಸಿ ಬಸ್​ ಹರಿದು ಸಾವನ್ನಪ್ಪಿರುವ ಘಟನೆ ಲಗ್ಗೆರೆಯ ಕೆಂಪೇಗೌಡ ಆರ್ಚ್ ಬಳಿ ನಡೆದಿದೆ.

ಸುರೇಶ್ ಹಾಗೂ ಆತನ ಸ್ನೆಹಿತ ಸಾವನ್ನಪ್ಪಿರುವ ದುರ್ದೈವಿಗಳು. ಈ ಇಬ್ಬರು ಗಾರೆ ಕೆಲಸ ಮುಗಿಸಿಕೊಂಡು ಲಗ್ಗೆರೆ ಬಳಿಯ ರಿಂಗ್ ರಸ್ತೆಯನ್ನು ಕ್ರಾಸ್ ಮಾಡುತ್ತಿದ್ದರು. ಈ ವೇಳೆ ಬ್ರೇಕ್​ ಫೇಲ್​ ಆಗಿದ್ದ ಬಿಎಂಟಿಸಿ ಬಸ್ ಇಬ್ಬರನ್ನು ಗುದ್ದಿಕೊಂಡು ಹೋಗಿ ಇನ್ನೊಂದು ಬಿಎಂಟಿಸಿ ಬಸ್​ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಎರಡು ಬಸ್​ಗಳ ಮಧ್ಯೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಸದ್ಯ ಎರಡು ಬಿಎಂಟಿಸಿ ಬಸ್ ಕಂಡಕ್ಟರ್ ಹಾಗೂ ಡ್ರೈವರ್​ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸ್ಥಳಕ್ಕೆ ರಾಜಾಜಿನಗರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬ್ರೇಕ್​ ಫೇಲ್​ನಿಂದ ಭೀಕರ ಅಪಘಾತ.. ಎರಡು BMTC ಬಸ್​ಗಳ ಮಧ್ಯೆ ಸಿಲುಕಿ​ ಇಬ್ಬರು ಸಾವು

https://newsfirstlive.com/wp-content/uploads/2023/06/LAGGERE_BMTC_BUS_1.jpg

    ಬೆಂಗಳೂರಿನ ಲಗ್ಗೆರೆ ಬಳಿ ದಾರುಣ ಘಟನೆ

    ಕೆಲಸಕ್ಕೆ ಹೋದವರು ಶವವಾಗಿ ಬಂದರು

    ಮೃತರಿಬ್ಬರು ತುಂಬಾ ಬಡವರು, ಏನ್ ಕೆಲ್ಸ ಮಾಡ್ತಿದ್ರು ಗೊತ್ತಾ?

ಬೆಂಗಳೂರು: ಗಾರೆ ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಇಬ್ಬರು ವ್ಯಕ್ತಿಗಳ ಮೇಲೆ ಬ್ರೇಕ್​ ಫೇಲ್​ ಆಗಿದ್ದ ಬಿಎಂಟಿಸಿ ಬಸ್​ ಹರಿದು ಸಾವನ್ನಪ್ಪಿರುವ ಘಟನೆ ಲಗ್ಗೆರೆಯ ಕೆಂಪೇಗೌಡ ಆರ್ಚ್ ಬಳಿ ನಡೆದಿದೆ.

ಸುರೇಶ್ ಹಾಗೂ ಆತನ ಸ್ನೆಹಿತ ಸಾವನ್ನಪ್ಪಿರುವ ದುರ್ದೈವಿಗಳು. ಈ ಇಬ್ಬರು ಗಾರೆ ಕೆಲಸ ಮುಗಿಸಿಕೊಂಡು ಲಗ್ಗೆರೆ ಬಳಿಯ ರಿಂಗ್ ರಸ್ತೆಯನ್ನು ಕ್ರಾಸ್ ಮಾಡುತ್ತಿದ್ದರು. ಈ ವೇಳೆ ಬ್ರೇಕ್​ ಫೇಲ್​ ಆಗಿದ್ದ ಬಿಎಂಟಿಸಿ ಬಸ್ ಇಬ್ಬರನ್ನು ಗುದ್ದಿಕೊಂಡು ಹೋಗಿ ಇನ್ನೊಂದು ಬಿಎಂಟಿಸಿ ಬಸ್​ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಎರಡು ಬಸ್​ಗಳ ಮಧ್ಯೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಸದ್ಯ ಎರಡು ಬಿಎಂಟಿಸಿ ಬಸ್ ಕಂಡಕ್ಟರ್ ಹಾಗೂ ಡ್ರೈವರ್​ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸ್ಥಳಕ್ಕೆ ರಾಜಾಜಿನಗರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More