ಈ ಕಾರ್ಯಕ್ರಮದಲ್ಲಿ 5 ಸಾವಿರಕ್ಕೂ ಹೆಚ್ಚು ವೈದ್ಯರು ಭಾಗವಹಿಸಿದ್ದಾರೆ!
ಮನೋಹರ್ ಕೆ.ಎನ್ ಹಾಗೂ ವಿಜಯ್ ಕುಮಾರ್ ನೇತೃತ್ವ ವಹಿಸಿದ್ದಾರೆ
ಮಧುಮೇಹ ಹಾಗೂ ಬೊಜ್ಜಿನ ಬಗ್ಗೆ ಹೇಳುವುದು ಇದರ ಉದ್ದೇಶವಾಗಿದೆ
ರಾಷ್ಟ್ರೀಯ ಮಧುಮೇಹ ಸಂಸ್ಥೆ ಆರ್ಎಸ್ಎಸ್ಡಿಎ ವಾರ್ಷಿಕ ಸಮಾವೇಶ ಜೀರೋ ಕನ್ವೆನ್ಷನ್ನಲ್ಲಿ ನಡೆದಿದೆ. ಈ ಕಾರ್ಯಕ್ರಮದಲ್ಲಿ 5 ಸಾವಿರಕ್ಕೂ ಹೆಚ್ಚು ವೈದ್ಯರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಕರ್ನಾಟಕಕ್ಕೆ ಈ ಬಾರಿ ಅತ್ಯುತ್ತಮ ರಾಜ್ಯ ಪ್ರಶಸ್ತಿ ಲಭಿಸಿದೆ. ಡಾ ಮನೋಹರ್ ಕೆ.ಎನ್ ಹಾಗೂ ವಿಜಯ್ ಕುಮಾರ್ ಅವರು ಈ ನೇತೃತ್ವವನ್ನು ವಹಿಸಿದ್ದಾರೆ. ಈ ನಿಟ್ಟಿನಲ್ಲಿ ಈ ವರ್ಷ ಕರ್ನಾಟಕ ರಾಜ್ಯ ಘಟಕ ಹಮ್ಮಿಕೊಂಡಿರುವ ಮಧುಮೇಹ ಪಾಠ ಶಾಲೆ ಬಗ್ಗೆ ಹಾಗೂ ಬೊಜ್ಜಿನ ಕುರಿತು ತಿಳಿ ಹೇಳುವುದು ಇದರ ಉದ್ದೇಶವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಈ ಕಾರ್ಯಕ್ರಮದಲ್ಲಿ 5 ಸಾವಿರಕ್ಕೂ ಹೆಚ್ಚು ವೈದ್ಯರು ಭಾಗವಹಿಸಿದ್ದಾರೆ!
ಮನೋಹರ್ ಕೆ.ಎನ್ ಹಾಗೂ ವಿಜಯ್ ಕುಮಾರ್ ನೇತೃತ್ವ ವಹಿಸಿದ್ದಾರೆ
ಮಧುಮೇಹ ಹಾಗೂ ಬೊಜ್ಜಿನ ಬಗ್ಗೆ ಹೇಳುವುದು ಇದರ ಉದ್ದೇಶವಾಗಿದೆ
ರಾಷ್ಟ್ರೀಯ ಮಧುಮೇಹ ಸಂಸ್ಥೆ ಆರ್ಎಸ್ಎಸ್ಡಿಎ ವಾರ್ಷಿಕ ಸಮಾವೇಶ ಜೀರೋ ಕನ್ವೆನ್ಷನ್ನಲ್ಲಿ ನಡೆದಿದೆ. ಈ ಕಾರ್ಯಕ್ರಮದಲ್ಲಿ 5 ಸಾವಿರಕ್ಕೂ ಹೆಚ್ಚು ವೈದ್ಯರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಕರ್ನಾಟಕಕ್ಕೆ ಈ ಬಾರಿ ಅತ್ಯುತ್ತಮ ರಾಜ್ಯ ಪ್ರಶಸ್ತಿ ಲಭಿಸಿದೆ. ಡಾ ಮನೋಹರ್ ಕೆ.ಎನ್ ಹಾಗೂ ವಿಜಯ್ ಕುಮಾರ್ ಅವರು ಈ ನೇತೃತ್ವವನ್ನು ವಹಿಸಿದ್ದಾರೆ. ಈ ನಿಟ್ಟಿನಲ್ಲಿ ಈ ವರ್ಷ ಕರ್ನಾಟಕ ರಾಜ್ಯ ಘಟಕ ಹಮ್ಮಿಕೊಂಡಿರುವ ಮಧುಮೇಹ ಪಾಠ ಶಾಲೆ ಬಗ್ಗೆ ಹಾಗೂ ಬೊಜ್ಜಿನ ಕುರಿತು ತಿಳಿ ಹೇಳುವುದು ಇದರ ಉದ್ದೇಶವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ