ಒಂದು ಕೋಚ್ನ ಬ್ಯಾಟರಿ ಬಾಕ್ಸ್ನಲ್ಲಿ ಬೆಂಕಿ
ಏಪ್ರಿಲ್ನಲ್ಲಿ ಈ ಟ್ರೈನ್ಗೆ ಮೋದಿ ಚಾಲನೆ ನೀಡಿದ್ದರು
ಅಗ್ನಿ ಅವಗಢ ಬಗ್ಗೆ ರೈಲ್ವೇ ಇಲಾಖೆ ಹೇಳಿದ್ದೇನು..?
ಇಂದು ಬೆಳಗ್ಗೆ ‘ಭೋಪಾಲ್-ದೆಹಲಿ ವಂದೇ ಭಾರತ್ ಎಕ್ಸ್ಪ್ರೆಸ್’ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ರಾಣಿ ಕಮಲಪಟಿ ಸ್ಟೇಷನ್ನಿಂದ ಹೊರಟು ಕುರ್ವಾಯಿ ಕೆಥೋರ ಸ್ಟೇಷನ್ ಬಳಿ ಬರುತ್ತಿದ್ದಂತೆಯೇ ಬೆಂಕಿ ಕಾಣಿಸಿಕೊಂಡಿದೆ.
ಕೋಚ್ನ ಬ್ಯಾಟರಿ ಬಾಕ್ಸ್ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ವಿಷಯ ತಿಳಿಯುತ್ತಿದ್ದಂತೆಯೇ, ಕೂಡಲೇ ಫೈರ್ ಬ್ರಿಗೆಡ್ ತಂಡ ಅಲ್ಲಿಗೆ ಧಾವಿಸಿದೆ. ಮತ್ತು ಪ್ರಯಾಣಿಕರನ್ನೂ ಸುರಕ್ಷಿತವಾಗಿ ಇಳಿಸಲಾಗಿದೆ ಎಂದು ವರದಿಯಾಗಿದೆ.
ವಂದೇ ಭಾರತ್ ಎಕ್ಸ್ಪ್ರೆಸ್ನ ಒಂದು ಕೋಚ್ನಲ್ಲಿದ್ದ ಬ್ಯಾಟರಿ ಬಾಕ್ಸ್ಗೆ ಬೆಂಕಿ ಬಿದ್ದು ಅವಘಡ ಸಂಭವಿಸಿದೆ. ಅಲ್ಲಿದ್ದ ಫೈರ್ ಬ್ರಿಗೆಡ್ ಬೆಂಕಿ ನಂದಿದ್ದಾರೆ. ದೊಡ್ಡ ಅನಾಹುತವನ್ನು ತಪ್ಪಿಸಲಾಗಿದೆ ಎಂದು ರೈಲ್ವೇ ಇಲಾಖೆ ಮಾಹಿತಿ ನೀಡಿದೆ. ಕಳೆದ ಏಪ್ರಿಲ್ನಲ್ಲಿ ಈ ವಂದೇ ಭಾರತ್ ಎಕ್ಸ್ಪ್ರೆಸ್ಗೆ ಪ್ರಧಾನಿ ಮೋದಿ ಚಾಲನೆ ನೀಡಿದ್ದರು. ಮಧ್ಯಪ್ರದೇಶದ ರಾಣಿ ಕಮಲಪಟಿ ರೈಲ್ವೇ ಸ್ಟೇಷನ್ನಿಂದ ದೆಹಲಿಯ ಹರ್ಜತ್ ನಿಜಾಮುದ್ದೀನ್ ರೈಲ್ವೇ ಸ್ಟೇಷನ್ವರೆಗೆ ಪ್ರಯಾಣಿಸುತ್ತಿದೆ. ನಿತ್ಯ ಒಟ್ಟು 7.30 ಗಂಟೆಯಲ್ಲಿ 701 ಕಿಲೋ ಮೀಟರ್ ದೂರ ಪ್ರಯಾಣ ಮಾಡುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಒಂದು ಕೋಚ್ನ ಬ್ಯಾಟರಿ ಬಾಕ್ಸ್ನಲ್ಲಿ ಬೆಂಕಿ
ಏಪ್ರಿಲ್ನಲ್ಲಿ ಈ ಟ್ರೈನ್ಗೆ ಮೋದಿ ಚಾಲನೆ ನೀಡಿದ್ದರು
ಅಗ್ನಿ ಅವಗಢ ಬಗ್ಗೆ ರೈಲ್ವೇ ಇಲಾಖೆ ಹೇಳಿದ್ದೇನು..?
ಇಂದು ಬೆಳಗ್ಗೆ ‘ಭೋಪಾಲ್-ದೆಹಲಿ ವಂದೇ ಭಾರತ್ ಎಕ್ಸ್ಪ್ರೆಸ್’ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ರಾಣಿ ಕಮಲಪಟಿ ಸ್ಟೇಷನ್ನಿಂದ ಹೊರಟು ಕುರ್ವಾಯಿ ಕೆಥೋರ ಸ್ಟೇಷನ್ ಬಳಿ ಬರುತ್ತಿದ್ದಂತೆಯೇ ಬೆಂಕಿ ಕಾಣಿಸಿಕೊಂಡಿದೆ.
ಕೋಚ್ನ ಬ್ಯಾಟರಿ ಬಾಕ್ಸ್ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ವಿಷಯ ತಿಳಿಯುತ್ತಿದ್ದಂತೆಯೇ, ಕೂಡಲೇ ಫೈರ್ ಬ್ರಿಗೆಡ್ ತಂಡ ಅಲ್ಲಿಗೆ ಧಾವಿಸಿದೆ. ಮತ್ತು ಪ್ರಯಾಣಿಕರನ್ನೂ ಸುರಕ್ಷಿತವಾಗಿ ಇಳಿಸಲಾಗಿದೆ ಎಂದು ವರದಿಯಾಗಿದೆ.
ವಂದೇ ಭಾರತ್ ಎಕ್ಸ್ಪ್ರೆಸ್ನ ಒಂದು ಕೋಚ್ನಲ್ಲಿದ್ದ ಬ್ಯಾಟರಿ ಬಾಕ್ಸ್ಗೆ ಬೆಂಕಿ ಬಿದ್ದು ಅವಘಡ ಸಂಭವಿಸಿದೆ. ಅಲ್ಲಿದ್ದ ಫೈರ್ ಬ್ರಿಗೆಡ್ ಬೆಂಕಿ ನಂದಿದ್ದಾರೆ. ದೊಡ್ಡ ಅನಾಹುತವನ್ನು ತಪ್ಪಿಸಲಾಗಿದೆ ಎಂದು ರೈಲ್ವೇ ಇಲಾಖೆ ಮಾಹಿತಿ ನೀಡಿದೆ. ಕಳೆದ ಏಪ್ರಿಲ್ನಲ್ಲಿ ಈ ವಂದೇ ಭಾರತ್ ಎಕ್ಸ್ಪ್ರೆಸ್ಗೆ ಪ್ರಧಾನಿ ಮೋದಿ ಚಾಲನೆ ನೀಡಿದ್ದರು. ಮಧ್ಯಪ್ರದೇಶದ ರಾಣಿ ಕಮಲಪಟಿ ರೈಲ್ವೇ ಸ್ಟೇಷನ್ನಿಂದ ದೆಹಲಿಯ ಹರ್ಜತ್ ನಿಜಾಮುದ್ದೀನ್ ರೈಲ್ವೇ ಸ್ಟೇಷನ್ವರೆಗೆ ಪ್ರಯಾಣಿಸುತ್ತಿದೆ. ನಿತ್ಯ ಒಟ್ಟು 7.30 ಗಂಟೆಯಲ್ಲಿ 701 ಕಿಲೋ ಮೀಟರ್ ದೂರ ಪ್ರಯಾಣ ಮಾಡುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ