newsfirstkannada.com

ಟೀಂ ಇಂಡಿಯಾ ಆಟಗಾರರಿಗೆ BJP ನಾಯಕನಿಂದ ಭರ್ಜರಿ ಆಫರ್​; ವಿಶ್ವಕಪ್​ ಗೆದ್ದರೆ ನಿವೇಶನ ನೀಡುವುದಾಗಿ ಘೋಷಣೆ

Share :

19-11-2023

    ಇಂದು ಟೀಂ ಇಂಡಿಯಾ vs ಆಸ್ಟ್ರೇಲಿಯಾ ಜಿದ್ದಾಜಿದ್ದಿ

    12 ವರ್ಷದ ಬಳಿಕ ಟ್ರೋಫಿ ಕನಸು ಹೊತ್ತ ಭಾರತ ತಂಡ

    ವಿಶ್ವಕಪ್​ ಗೆದ್ದರೆ ಪ್ಲಾಟ್​​ ನೀಡುವುದಾಗಿ BJP ನಾಯಕನಿಂದ ಘೋಷಣೆ

ಟೀಂ ಇಂಡಿಯಾ ವಿಶ್ವಕಪ್​ ಗೆದ್ದರೆ ಆಟಗಾರರು ಮತ್ತು ಕೋಚ್​ ಸೇರಿ 16 ಮಂದಿಗೆ ನಿವೇಶನ ನೀಡುತ್ತೇನೆಂದು ಬಿಜೆಪಿ ನಾಯಕರೊಬ್ಬರು ಘೋಷಿಸಿದ್ದಾರೆ. ರಾಜ್​ಕೋಟ್​ ತಾಲೂಕಿನ ಸರಪಂಚ ಸಂಘದ ಮಾಜಿ ಅಧ್ಯಕ್ಷ ಕೆಯೂರ್​​ ಧೋಲಾರಿಯಾ ಈ ಆಫರ್​ ನೀಡಿದ್ದಾರೆ.

ಕೆಯೂರ್​​ ಧೋಲಾರಿಯಾ ಅವರು ರಾಜ್​ಕೋಟ್​ ಬಳಿ ಲೊಥ್ರಾ ವಲಯದಲ್ಲಿ 50 ಎಕರೆ ಪ್ರದೇಶವನ್ನು ಶಿವಂ ಇಂಡಸ್ಟ್ರೀಸ್​​ ವಲಯದಲ್ಲಿ ನಿರ್ಮಿಸುತ್ತಿದ್ದೇವೆ. ಅಲ್ಲಿ ಎಲ್ಲಾ ರೀತಿ ಸೌಲಭ್ಯಗಳಿವೆ. ಟೀಂ ಇಂಡಿಯಾ ವಿಶ್ವಕಪ್​ ಗೆದ್ದರೆ ಅದನ್ನು ಉಡುಗೊರೆಯಾಗಿ ನೀಡುತ್ತೇನೆ ಎಂದು ಹೇಳಿದ್ದಾರೆ.

ಅಂದಹಾಗೆಯೇ ಆಟಗಾರರಿಗೆ ನಿಡಿರುವ ನಿವೇಶನದ ಬೆಲೆ 10 ಲಕ್ಷ ರೂಪಾಯಿ ಎಮದು ಅಂದಾಜಿಸಲಾಗಿದೆ. ಆದರೆ ಇದನ್ನು ವಿಶ್ವಕಪ್​ ಗೆದ್ದ ಆಟಗಾರರು ಮತ್ತು ಕೋಚ್​ಗೆ ಮಾತ್ರ ನೀಡಲು ಕೆಯೂರ್​​ ಧೋಲಾರಿಯಾ ಮುಂದಾಗಿದ್ದಾರೆ. ಒಂದು ವೇಳೆ ಕ್ರಿಕೆಟ್​ ಆಟಗಾರರು ಅವರ ಕುಟುಂಬದವರಿಗೆ ವರ್ಗಾಯಿಸಿದರು ನನ್ನ ಒಪ್ಪಿಗೆ ಇದೆ ಎಂದು ಕೆಯೂರ್​​ ಧೋಲಾರಿಯಾ ಹೇಳಿದ್ದಾರೆ.

ಅಂದಹಾಗೆಯೇ ಕೆಯೂರ್​​ ಧೋಲಾರಿಯಾ ಅವರ ಶಿವಂ ಇಂಡಸ್ಟ್ರೀ ವಲಯದಲ್ಲಿ 230 ಪ್ಲಾಟ್​​ಗಳಿವೆ. ಎಲ್ಲಾ ಆಗರಾರರಿಗೆ 16 ಪ್ಲಾಟ್​ ನೀಡುವುದಾಗಿ ಹೇಳಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಟೀಂ ಇಂಡಿಯಾ ಆಟಗಾರರಿಗೆ BJP ನಾಯಕನಿಂದ ಭರ್ಜರಿ ಆಫರ್​; ವಿಶ್ವಕಪ್​ ಗೆದ್ದರೆ ನಿವೇಶನ ನೀಡುವುದಾಗಿ ಘೋಷಣೆ

https://newsfirstlive.com/wp-content/uploads/2023/11/Teammindia.jpg

    ಇಂದು ಟೀಂ ಇಂಡಿಯಾ vs ಆಸ್ಟ್ರೇಲಿಯಾ ಜಿದ್ದಾಜಿದ್ದಿ

    12 ವರ್ಷದ ಬಳಿಕ ಟ್ರೋಫಿ ಕನಸು ಹೊತ್ತ ಭಾರತ ತಂಡ

    ವಿಶ್ವಕಪ್​ ಗೆದ್ದರೆ ಪ್ಲಾಟ್​​ ನೀಡುವುದಾಗಿ BJP ನಾಯಕನಿಂದ ಘೋಷಣೆ

ಟೀಂ ಇಂಡಿಯಾ ವಿಶ್ವಕಪ್​ ಗೆದ್ದರೆ ಆಟಗಾರರು ಮತ್ತು ಕೋಚ್​ ಸೇರಿ 16 ಮಂದಿಗೆ ನಿವೇಶನ ನೀಡುತ್ತೇನೆಂದು ಬಿಜೆಪಿ ನಾಯಕರೊಬ್ಬರು ಘೋಷಿಸಿದ್ದಾರೆ. ರಾಜ್​ಕೋಟ್​ ತಾಲೂಕಿನ ಸರಪಂಚ ಸಂಘದ ಮಾಜಿ ಅಧ್ಯಕ್ಷ ಕೆಯೂರ್​​ ಧೋಲಾರಿಯಾ ಈ ಆಫರ್​ ನೀಡಿದ್ದಾರೆ.

ಕೆಯೂರ್​​ ಧೋಲಾರಿಯಾ ಅವರು ರಾಜ್​ಕೋಟ್​ ಬಳಿ ಲೊಥ್ರಾ ವಲಯದಲ್ಲಿ 50 ಎಕರೆ ಪ್ರದೇಶವನ್ನು ಶಿವಂ ಇಂಡಸ್ಟ್ರೀಸ್​​ ವಲಯದಲ್ಲಿ ನಿರ್ಮಿಸುತ್ತಿದ್ದೇವೆ. ಅಲ್ಲಿ ಎಲ್ಲಾ ರೀತಿ ಸೌಲಭ್ಯಗಳಿವೆ. ಟೀಂ ಇಂಡಿಯಾ ವಿಶ್ವಕಪ್​ ಗೆದ್ದರೆ ಅದನ್ನು ಉಡುಗೊರೆಯಾಗಿ ನೀಡುತ್ತೇನೆ ಎಂದು ಹೇಳಿದ್ದಾರೆ.

ಅಂದಹಾಗೆಯೇ ಆಟಗಾರರಿಗೆ ನಿಡಿರುವ ನಿವೇಶನದ ಬೆಲೆ 10 ಲಕ್ಷ ರೂಪಾಯಿ ಎಮದು ಅಂದಾಜಿಸಲಾಗಿದೆ. ಆದರೆ ಇದನ್ನು ವಿಶ್ವಕಪ್​ ಗೆದ್ದ ಆಟಗಾರರು ಮತ್ತು ಕೋಚ್​ಗೆ ಮಾತ್ರ ನೀಡಲು ಕೆಯೂರ್​​ ಧೋಲಾರಿಯಾ ಮುಂದಾಗಿದ್ದಾರೆ. ಒಂದು ವೇಳೆ ಕ್ರಿಕೆಟ್​ ಆಟಗಾರರು ಅವರ ಕುಟುಂಬದವರಿಗೆ ವರ್ಗಾಯಿಸಿದರು ನನ್ನ ಒಪ್ಪಿಗೆ ಇದೆ ಎಂದು ಕೆಯೂರ್​​ ಧೋಲಾರಿಯಾ ಹೇಳಿದ್ದಾರೆ.

ಅಂದಹಾಗೆಯೇ ಕೆಯೂರ್​​ ಧೋಲಾರಿಯಾ ಅವರ ಶಿವಂ ಇಂಡಸ್ಟ್ರೀ ವಲಯದಲ್ಲಿ 230 ಪ್ಲಾಟ್​​ಗಳಿವೆ. ಎಲ್ಲಾ ಆಗರಾರರಿಗೆ 16 ಪ್ಲಾಟ್​ ನೀಡುವುದಾಗಿ ಹೇಳಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Load More