newsfirstkannada.com

ಕಂಬಿ ಹಿಂದೆ ಗಳಗಳನೇ ಅತ್ತ ತನಿಷಾ; ಈ ವಾರ ಬಿಗ್‌ಬಾಸ್‌ ಮನೆಯ ಕಳಪೆ, ಉತ್ತಮ ಯಾರು? ಕಣ್ಣೀರಿಗೆ ಕಾರಣವೇನು?

Share :

18-11-2023

    ಬೆಸ್ಟ್​ ಫ್ರೆಂಡ್ ತನಿಷಾಗೆ ಬಿಗ್ ಶಾಕ್ ಕೊಟ್ಟ ಬಿಗ್​ಬಾಸ್​ ಕ್ಯಾಪ್ಟನ್

    ಡಬಲ್​ ಧಮಾಕ ಪಡೆದ ತುಕಾಲಿ ಅವರಿಗೆ ಉತ್ತಮ ಮೆಡಲ್!​

    ಕಳಪೆ ನೀಡಿ ತನಿಷಾರನ್ನು ಸೆರೆಮನೆಗೆ ಕಳುಹಿಸಿದ ಮನೆ ಮಂದಿ

ಕನ್ನಡದ ರಿಯಾಲಿಟಿ ಶೋ ಬಿಗ್​ಬಾಸ್ ಮನೆ​ ಮಂದಿಗೆ ಶನಿವಾರ ಬಂದ್ರೆ ಖುಷಿ ಜೊತೆಗೆ ಟೆನ್ಶನ್​ ಕೂಡ ಶುರುವಾಗುತ್ತೆ. ಕಿಚ್ಚನ ಪಂಚಾಯಿತಿಯಲ್ಲಿ ಕ್ಲಾಸ್​ ಯಾರಿಗೆ ಕ್ಲ್ಯಾಪ್​ ಯಾರಿಗೆ ಅನ್ನೋದರ ಬಗ್ಗೆನೂ ಚರ್ಚೆ ಆಗುತ್ತೆ. ಅದಕ್ಕೂ ಮೊದಲು ಕಳಪೆ-ಉತ್ತಮದ ಬಗ್ಗೆ ಸಹ ಮಾತುಕತೆ ನಡೆಯುತ್ತೆ. 1 ಗಂಟೆ ನಿಂತು ಡಬಲ್​ ಧಮಾಕ ಪಡೆದ ತುಕಾಲಿ ಸಂತೋಷ ಅವರಿಗೆ ಉತ್ತಮ ಮೆಡಲ್​ ಸಿಕ್ಕಿತು. ಟಾಸ್ಕ್​ನಲ್ಲಿ ಗೆದ್ದು ತಮ್ಮ ಪತ್ರದ ಜೊತೆಗೆ ತನಿಷಾ ಅವರ ಕುಟುಂಬ ಕಳುಹಿಸಿದ್ದ ಪತ್ರವನ್ನ ಒದಗಿಸುವಲ್ಲಿ ಯಶಸ್ವಿಯಾದ್ರು ತುಕಾಲಿ ಸಂತೋಷ್​.

ಕಳಪೆ ಅಂತಾ ಬಂದಾಗ ಇಡೀ ಮನೆ ಮಂದಿ ವೋಟ್​ ಮಾಡಿದ್ದು ತನಿಷಾ ಅವರಿಗೆ. ಯಾಕಂದ್ರೆ, ಮೊನ್ನೆ ನಡೆದ ಟಾಸ್ಕ್​ನಲ್ಲಿ ಗೇಮ್​ ಆಡುವಲ್ಲಿ ವಿಫಲವಾಗಿದ್ದರು ತನಿಷಾ. ಆ ಟಾಸ್ಕ್​ನಲ್ಲಿ ಬೇರೆ ಸ್ಪರ್ಧಿಗಳು ಪಾಸ್​ ಮಾಡಿ, ಪಾಸ್​ ಮಾಡಿ ಅಂತಾ ಕೇಳಿಕೊಂಡರು ಸಮಯ ವ್ಯರ್ಥ ಮಾಡಿದ್ರು ಎಂಬ ಕಾರಣಕ್ಕೆ ತನಿಷಾಗೆ ಸೆರೆವಾಸ ನೀಡಿದ್ದಾರೆ ಬಿಗ್​ಬಾಸ್​​ ಸ್ಪರ್ಧಿಗಳು. ಕಾರ್ತಿಕ್​ ಕ್ಯಾಪ್ಟನ್ ಆದ ಬೆನ್ನಲ್ಲೇ ಬೆಸ್ಟ್​ ಫ್ರೆಂಡ್​ನ ಜೈಲಿಗೆ ಹಾಕೋ ಪರಿಸ್ಥಿತಿ ಎದುರಾಯ್ತು.

ಜೈಲು ಸೇರಿದ ತನಿಷಾ ಅಮ್ಮನನ್ನ ನೆನೆದು ಕಣ್ಣೀರಿಟ್ಟರು. ನನ್ನ ಬಗ್ಗೆ ತಲೆ ಕಡೆಸಿಕೊಳ್ಳಬೇಡ ಅಮ್ಮ. ನಿನ್ನ ಯೋಚನೆಯಲ್ಲೇ ಟಾಸ್ಕ್​ ಆಡಿದೆ. ಹಾಗಾಗಿ ಸ್ವಲ್ಪ ನರ್ವಸ್​ ಆದೆ. ನನಗೆ ಕಳಪೆ ಕೊಟ್ಟರು ಅಂತಾ ಬೇಜಾರು ಮಾಡ್ಕೋಬೇಡ ಅಮ್ಮ. ಆರೋಗ್ಯದ ಕಡೆ ಗಮನ ಇರಲಿ. ನೊಂದ್ಕೊಬೇಡ ಅಮ್ಮ. ಮಿಸ್​​ ಯೂ.. ಎಂದು ಬಿಕ್ಕಳಿಸಿ, ಬಿಕ್ಕಳಿಸಿ ಅತ್ತಿದ್ದಾರೆ ತನಿಶಾ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಂಬಿ ಹಿಂದೆ ಗಳಗಳನೇ ಅತ್ತ ತನಿಷಾ; ಈ ವಾರ ಬಿಗ್‌ಬಾಸ್‌ ಮನೆಯ ಕಳಪೆ, ಉತ್ತಮ ಯಾರು? ಕಣ್ಣೀರಿಗೆ ಕಾರಣವೇನು?

https://newsfirstlive.com/wp-content/uploads/2023/11/bigg-boss-2023-11-18T155252.823.jpg

    ಬೆಸ್ಟ್​ ಫ್ರೆಂಡ್ ತನಿಷಾಗೆ ಬಿಗ್ ಶಾಕ್ ಕೊಟ್ಟ ಬಿಗ್​ಬಾಸ್​ ಕ್ಯಾಪ್ಟನ್

    ಡಬಲ್​ ಧಮಾಕ ಪಡೆದ ತುಕಾಲಿ ಅವರಿಗೆ ಉತ್ತಮ ಮೆಡಲ್!​

    ಕಳಪೆ ನೀಡಿ ತನಿಷಾರನ್ನು ಸೆರೆಮನೆಗೆ ಕಳುಹಿಸಿದ ಮನೆ ಮಂದಿ

ಕನ್ನಡದ ರಿಯಾಲಿಟಿ ಶೋ ಬಿಗ್​ಬಾಸ್ ಮನೆ​ ಮಂದಿಗೆ ಶನಿವಾರ ಬಂದ್ರೆ ಖುಷಿ ಜೊತೆಗೆ ಟೆನ್ಶನ್​ ಕೂಡ ಶುರುವಾಗುತ್ತೆ. ಕಿಚ್ಚನ ಪಂಚಾಯಿತಿಯಲ್ಲಿ ಕ್ಲಾಸ್​ ಯಾರಿಗೆ ಕ್ಲ್ಯಾಪ್​ ಯಾರಿಗೆ ಅನ್ನೋದರ ಬಗ್ಗೆನೂ ಚರ್ಚೆ ಆಗುತ್ತೆ. ಅದಕ್ಕೂ ಮೊದಲು ಕಳಪೆ-ಉತ್ತಮದ ಬಗ್ಗೆ ಸಹ ಮಾತುಕತೆ ನಡೆಯುತ್ತೆ. 1 ಗಂಟೆ ನಿಂತು ಡಬಲ್​ ಧಮಾಕ ಪಡೆದ ತುಕಾಲಿ ಸಂತೋಷ ಅವರಿಗೆ ಉತ್ತಮ ಮೆಡಲ್​ ಸಿಕ್ಕಿತು. ಟಾಸ್ಕ್​ನಲ್ಲಿ ಗೆದ್ದು ತಮ್ಮ ಪತ್ರದ ಜೊತೆಗೆ ತನಿಷಾ ಅವರ ಕುಟುಂಬ ಕಳುಹಿಸಿದ್ದ ಪತ್ರವನ್ನ ಒದಗಿಸುವಲ್ಲಿ ಯಶಸ್ವಿಯಾದ್ರು ತುಕಾಲಿ ಸಂತೋಷ್​.

ಕಳಪೆ ಅಂತಾ ಬಂದಾಗ ಇಡೀ ಮನೆ ಮಂದಿ ವೋಟ್​ ಮಾಡಿದ್ದು ತನಿಷಾ ಅವರಿಗೆ. ಯಾಕಂದ್ರೆ, ಮೊನ್ನೆ ನಡೆದ ಟಾಸ್ಕ್​ನಲ್ಲಿ ಗೇಮ್​ ಆಡುವಲ್ಲಿ ವಿಫಲವಾಗಿದ್ದರು ತನಿಷಾ. ಆ ಟಾಸ್ಕ್​ನಲ್ಲಿ ಬೇರೆ ಸ್ಪರ್ಧಿಗಳು ಪಾಸ್​ ಮಾಡಿ, ಪಾಸ್​ ಮಾಡಿ ಅಂತಾ ಕೇಳಿಕೊಂಡರು ಸಮಯ ವ್ಯರ್ಥ ಮಾಡಿದ್ರು ಎಂಬ ಕಾರಣಕ್ಕೆ ತನಿಷಾಗೆ ಸೆರೆವಾಸ ನೀಡಿದ್ದಾರೆ ಬಿಗ್​ಬಾಸ್​​ ಸ್ಪರ್ಧಿಗಳು. ಕಾರ್ತಿಕ್​ ಕ್ಯಾಪ್ಟನ್ ಆದ ಬೆನ್ನಲ್ಲೇ ಬೆಸ್ಟ್​ ಫ್ರೆಂಡ್​ನ ಜೈಲಿಗೆ ಹಾಕೋ ಪರಿಸ್ಥಿತಿ ಎದುರಾಯ್ತು.

ಜೈಲು ಸೇರಿದ ತನಿಷಾ ಅಮ್ಮನನ್ನ ನೆನೆದು ಕಣ್ಣೀರಿಟ್ಟರು. ನನ್ನ ಬಗ್ಗೆ ತಲೆ ಕಡೆಸಿಕೊಳ್ಳಬೇಡ ಅಮ್ಮ. ನಿನ್ನ ಯೋಚನೆಯಲ್ಲೇ ಟಾಸ್ಕ್​ ಆಡಿದೆ. ಹಾಗಾಗಿ ಸ್ವಲ್ಪ ನರ್ವಸ್​ ಆದೆ. ನನಗೆ ಕಳಪೆ ಕೊಟ್ಟರು ಅಂತಾ ಬೇಜಾರು ಮಾಡ್ಕೋಬೇಡ ಅಮ್ಮ. ಆರೋಗ್ಯದ ಕಡೆ ಗಮನ ಇರಲಿ. ನೊಂದ್ಕೊಬೇಡ ಅಮ್ಮ. ಮಿಸ್​​ ಯೂ.. ಎಂದು ಬಿಕ್ಕಳಿಸಿ, ಬಿಕ್ಕಳಿಸಿ ಅತ್ತಿದ್ದಾರೆ ತನಿಶಾ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More