newsfirstkannada.com

Video: ಸೈಕಲ್​ನಲ್ಲಿದ್ದ ವಿದ್ಯಾರ್ಥಿನಿಯ ದುಪ್ಪಟ್ಟಾವನ್ನ ಎಳೆದ ಕೀಚಕ.. ಬೈಕ್​ ಹರಿದು ಅನ್ಯಾಯವಾಗಿ ಸಾವನ್ನಪ್ಪಿದ ಯುವತಿ

Share :

16-09-2023

    ಕಾಮಾಂಧನ ಕಾಮುಕ ತನಕ್ಕೆ ಬಲಿಯಾದಳು ಶಾಲಾ ವಿದ್ಯಾರ್ಥಿನಿ

    ವಿದ್ಯಾರ್ಥಿನಿಯ ದುಪ್ಪಟ್ಟಾವನ್ನ ಹಿಂದಿನಿಂದ ಬಂದು ಎಳೆದ ಬೈಕ್​ ಸವಾರ

    ಸೈಕಲ್​ನಲ್ಲಿ ತೆರಳುತ್ತಿದ್ದ ವೇಳೆ ಘಟನೆ, ರಸ್ತೆಯಲ್ಲೇ ಅಸುನೀಗಿದ ವಿದ್ಯಾರ್ಥಿನಿ

ಹೆಣ್ಣಂದ್ರೆ ದೇವತೆ, ಹೆಣ್ಣಂದ್ರೆ ತಾಳ್ಮೆ ಪ್ರತಿರೂಪ. ಈ ಕಾಗಮ್ಮನ ಕಥೆ ಗುಬ್ಬಮ್ಮನ ಟೊಳ್ಳು ಕಥೆಗಳನ್ನ ಕೇಳಿ ಕೇಳಿ ಕಿವಿಯಲ್ಲಿ ರಕ್ತ ಬರ್ತಿದೆ. ಆದರೆ ಹೇಳೋದು ಆಚಾರ ತಿನ್ನೋದು ಬದನೆಕಾಯಿ ಅನ್ನೋ ಹಾಗಿದೆ ಪರಿಸ್ಥಿತಿ. ಹೆಣ್ಣಿನ ಬಗ್ಗೆ ಪುಂಖಾನು ಪುಂಖ ಮಾತಾಡೋ ಜನ, ಅದೇ ಹೆಣ್ಣಿಗೆ ಒಂಚೂರು ಗೌರವ, ಮರ್ಯಾದೆ, ಖಾಸಗಿತನವನ್ನೂ ಕೊಟ್ಟುಬಿಟ್ರೆ ಬಹುಶಃ ಯಾವ ಹೆಣ್ಣು ಪುರುಷ ಸಮಾಜವನ್ನ ದೂಷಿಸೋದೇ ಇಲ್ಲವೇನೋ.

ಈ ದೃಶ್ಯವನ್ನ ನೋಡಿದ್ರಲ್ಲಾ. ಇದನ್ನ ನೋಡಿದ ಮೇಲೆ ಎಂಥವರ ರಕ್ತವೂ ಕುದಿಯದೇ ಇರೋದಿಲ್ಲ. ಅವನ್ಯಾವನೋ ಕಾಮಾಂಧನ ಕಾಮುಕ ತನಕ್ಕೆ ಬಲಿಯಾಗಿದ್ದು ಅಮಾಯಕ ವಿದ್ಯಾರ್ಥಿನಿ. ರಸ್ತೆಯಲ್ಲಿ ತನ್ನ ಸೈಕಲ್​ನಲ್ಲಿ ಹೋಗ್ತಿದ್ದ ಶಾಲಾ ವಿದ್ಯಾರ್ಥಿನಿಯಾ ದುಪ್ಪಟ್ಟಾವನ್ನ ಹಿಂದಿನಿಂದ ಬಂದ ಬೈಕ್​ನಲ್ಲಿದ್ದ ಕೀಚಕ ಎಳೆದಿದ್ದಾನೆ. ಆ ರಭಸಕ್ಕೆ ಬಾಲಕಿ ಬಿದ್ದಿದ್ದಾಳೆ. ಆಕೆ ಮೇಲೆ ಹಿಂದಿನಿಂದ ಬಂದ ಬೈಕ್​ವೊಂದು ಹರಿದಿದ್ದು ಆಕೆ ಅಲ್ಲೇ ಮೃತಪಟ್ಟಿದ್ದಾಳೆ.

ಅಂದಹಾಗೆಯೇ ಈ ಘಟನೆ ನಡೆದಿರೋದು ಉತ್ತರಪ್ರದೇಶದ ಅಂಬೇಡ್ಕರ್ ನಗರದಲ್ಲಿ. ಈ ನೀಚರು, ಇದೇ ರೀತಿ ಹಲವು ಬಾರಿ ಮಾಡಿದ್ದಾರಂತೆ. ಆದರು ಪೊಲೀಸರು ಮಾತ್ರ ಇವರ ಪುಂಡಾಟಕ್ಕೆ ಬ್ರೇಕ್ ಹಾಕಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ಸೈಕಲ್​ನಲ್ಲಿದ್ದ ವಿದ್ಯಾರ್ಥಿನಿಯ ದುಪ್ಪಟ್ಟಾವನ್ನ ಎಳೆದ ಕೀಚಕ.. ಬೈಕ್​ ಹರಿದು ಅನ್ಯಾಯವಾಗಿ ಸಾವನ್ನಪ್ಪಿದ ಯುವತಿ

https://newsfirstlive.com/wp-content/uploads/2023/09/Accident-19.jpg

    ಕಾಮಾಂಧನ ಕಾಮುಕ ತನಕ್ಕೆ ಬಲಿಯಾದಳು ಶಾಲಾ ವಿದ್ಯಾರ್ಥಿನಿ

    ವಿದ್ಯಾರ್ಥಿನಿಯ ದುಪ್ಪಟ್ಟಾವನ್ನ ಹಿಂದಿನಿಂದ ಬಂದು ಎಳೆದ ಬೈಕ್​ ಸವಾರ

    ಸೈಕಲ್​ನಲ್ಲಿ ತೆರಳುತ್ತಿದ್ದ ವೇಳೆ ಘಟನೆ, ರಸ್ತೆಯಲ್ಲೇ ಅಸುನೀಗಿದ ವಿದ್ಯಾರ್ಥಿನಿ

ಹೆಣ್ಣಂದ್ರೆ ದೇವತೆ, ಹೆಣ್ಣಂದ್ರೆ ತಾಳ್ಮೆ ಪ್ರತಿರೂಪ. ಈ ಕಾಗಮ್ಮನ ಕಥೆ ಗುಬ್ಬಮ್ಮನ ಟೊಳ್ಳು ಕಥೆಗಳನ್ನ ಕೇಳಿ ಕೇಳಿ ಕಿವಿಯಲ್ಲಿ ರಕ್ತ ಬರ್ತಿದೆ. ಆದರೆ ಹೇಳೋದು ಆಚಾರ ತಿನ್ನೋದು ಬದನೆಕಾಯಿ ಅನ್ನೋ ಹಾಗಿದೆ ಪರಿಸ್ಥಿತಿ. ಹೆಣ್ಣಿನ ಬಗ್ಗೆ ಪುಂಖಾನು ಪುಂಖ ಮಾತಾಡೋ ಜನ, ಅದೇ ಹೆಣ್ಣಿಗೆ ಒಂಚೂರು ಗೌರವ, ಮರ್ಯಾದೆ, ಖಾಸಗಿತನವನ್ನೂ ಕೊಟ್ಟುಬಿಟ್ರೆ ಬಹುಶಃ ಯಾವ ಹೆಣ್ಣು ಪುರುಷ ಸಮಾಜವನ್ನ ದೂಷಿಸೋದೇ ಇಲ್ಲವೇನೋ.

ಈ ದೃಶ್ಯವನ್ನ ನೋಡಿದ್ರಲ್ಲಾ. ಇದನ್ನ ನೋಡಿದ ಮೇಲೆ ಎಂಥವರ ರಕ್ತವೂ ಕುದಿಯದೇ ಇರೋದಿಲ್ಲ. ಅವನ್ಯಾವನೋ ಕಾಮಾಂಧನ ಕಾಮುಕ ತನಕ್ಕೆ ಬಲಿಯಾಗಿದ್ದು ಅಮಾಯಕ ವಿದ್ಯಾರ್ಥಿನಿ. ರಸ್ತೆಯಲ್ಲಿ ತನ್ನ ಸೈಕಲ್​ನಲ್ಲಿ ಹೋಗ್ತಿದ್ದ ಶಾಲಾ ವಿದ್ಯಾರ್ಥಿನಿಯಾ ದುಪ್ಪಟ್ಟಾವನ್ನ ಹಿಂದಿನಿಂದ ಬಂದ ಬೈಕ್​ನಲ್ಲಿದ್ದ ಕೀಚಕ ಎಳೆದಿದ್ದಾನೆ. ಆ ರಭಸಕ್ಕೆ ಬಾಲಕಿ ಬಿದ್ದಿದ್ದಾಳೆ. ಆಕೆ ಮೇಲೆ ಹಿಂದಿನಿಂದ ಬಂದ ಬೈಕ್​ವೊಂದು ಹರಿದಿದ್ದು ಆಕೆ ಅಲ್ಲೇ ಮೃತಪಟ್ಟಿದ್ದಾಳೆ.

ಅಂದಹಾಗೆಯೇ ಈ ಘಟನೆ ನಡೆದಿರೋದು ಉತ್ತರಪ್ರದೇಶದ ಅಂಬೇಡ್ಕರ್ ನಗರದಲ್ಲಿ. ಈ ನೀಚರು, ಇದೇ ರೀತಿ ಹಲವು ಬಾರಿ ಮಾಡಿದ್ದಾರಂತೆ. ಆದರು ಪೊಲೀಸರು ಮಾತ್ರ ಇವರ ಪುಂಡಾಟಕ್ಕೆ ಬ್ರೇಕ್ ಹಾಕಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More