newsfirstkannada.com

‘ಲೋಕ’ ಗೆಲ್ಲಲು ಸಾಹುಕಾರನಿಗೆ ‘ಹೈ’ಟಾಸ್ಕ್​; ರಮೇಶ್ ಜಾರಕಿಹೊಳಿ ಪ್ರಯೋಗಿಸಿದ ಮೊದಲ ಅಸ್ತ್ರ ಫೇಲ್ಯೂರ್​​..!

Share :

02-11-2023

    ಕಿತ್ತೂರು ಕರ್ನಾಟಕ ನಾಯಕರ ಘರ್ ವಾಪಸ್​ಗೆ ಟಾಸ್ಕ್

    ಶೆಟ್ಟರ್, ಲಕ್ಷ್ಮಣ್ ಸವದಿ ‌ಪಕ್ಷಕ್ಕೆ ವಾಪಸ್ ಕರೆತರುವ ಟಾಸ್ಕ್

    ಶೆಟ್ಟರ್ ಭೇಟಿಯಾಗಿ ವಿಷಯ ಮಂಡಿಸುವಲ್ಲಿ ಫೇಲ್ಯೂರ್

ಬೆಂಗಳೂರು: ಲೋಕಸಭೆ ಎಲೆಕ್ಷನ್​​ ಗುರಿಯಾಗಿಸಿಕೊಂಡಿರುವ ಬಿಜೆಪಿ ಹೈಕಮಾಂಡ್ ರಮೇಶ್ ಜಾರಕಿಹೊಳಿಗೆ ಟಾಸ್ಕ್ ನೀಡಿದೆ. ಪಕ್ಷ ಬಿಟ್ಟು ಹೋಗಿರುವ ಕಿತ್ತೂರು ಕರ್ನಾಟಕ ನಾಯಕರನ್ನು ಘರ್ ವಾಪಸ್​ಗೆ ಟಾಸ್ಕ್ ಕೊಟ್ಟಿದೆ ಎನ್ನಲಾಗಿದೆ.

ಹಿರಿಯ ನಾಯಕರಾದ ಜಗದೀಶ್ ಶೆಟ್ಟರ್, ಲಕ್ಷ್ಮಣ್ ಸವದಿಯನ್ನು ‌ಪಕ್ಷಕ್ಕೆ ವಾಪಸ್ ಕರೆತರುವಂತೆ ಹೈಕಮಾಂಡ್ ನಾಯಕರು ಸೂಚಿಸಿದ್ದಾರೆ. ಅದರಂತೆ ಸಾಹುಕಾರ್, ಕಾರ್ಯಾಚರಣೆಗೆ ಇಳಿದಿದ್ದಾರೆ. ಕೆಲ ದಿನಗಳ ಹಿಂದೆ ಶೆಟ್ಟರ್ ಅವರನ್ನು ಭೇಟಿಯಾಗಿದ್ದರು. ಭೇಟಿ ವೇಳೆ ವಿಷಯ ಮಂಡಿಸುವಲ್ಲಿ ಫೇಲ್ಯೂರ್ ಆಗಿದ್ದಾರೆ.

ಭೇಟಿ ವೇಳೆ ಆಗಿದ್ದೇನು..?

ಲಕ್ಷ್ಮಣ್ ಸವದಿಗೂ, ರಮೇಶ್ ಜಾರಕಿಹೊಳಿಗೂ ಮೊದಲಿನಿಂದಲೂ ಅಷ್ಟಕ್ಕಷ್ಟೇ. ಹೀಗಾಗಿ ಮೊದಲು ಶೆಟ್ಟರ್‌ ಅವರನ್ನು ಸಾಹುಕಾರ್ ಭೇಟಿಯಾಗಿದ್ದರು. ಸವದಿ ಭೇಟಿಗೆ ಬಿಜೆಪಿ ನಾಯಕರು ಬೇರೆಯೇ ಪ್ಲಾನ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಫೇಲ್​ ಆಗಲು ಕಾರಣಗಳೇನು?

  • ಕಾರಣ 01: ಎಂಪಿ ಎಲೆಕ್ಷನ್​ಗೆ ಮುನ್ನ ಪಕ್ಷಕ್ಕೆ ನಾಯಕರ ಕರೆತರಲು ರಣತಂತ್ರ
  • ಕಾರಣ 02: ರಮೇಶ್ ಜಾರಕಿಹೊಳಿ ಆಫರ್ ನಿರಾಕರಿಸಿದ ಜಗದೀಶ್ ಶೆಟ್ಟರ್
  • ಕಾರಣ 03: ಸದ್ಯ ಕಾಂಗ್ರೆಸ್ ಪಕ್ಷದಲ್ಲಿದ್ದೇನೆ, ನಾನು ಕಾಂಗ್ರೆಸ್‌ನಲ್ಲೇ ಇರುತ್ತೇನೆ
  • ಕಾರಣ 04: ಬಿಜೆಪಿ ಪಕ್ಷದಲ್ಲಿ ವಿರೋಧ ಪಕ್ಷದ ನಾಯಕ ಇಲ್ಲ ಅಂತ ನಿರಾಕರಣೆ
  • ಕಾರಣ 05: ಬಿಜೆಪಿ ಲೀಡರ್ ಲೆಸ್ ಪಾರ್ಟಿ ಅಂತ ತಿಳಿಸಿರುವ ಜಗದೀಶ್ ಶೆಟ್ಟರ್
  • ಕಾರಣ 06: ವಿಧಾನಸಭಾ ಚುನಾವಣೆ ಬಳಿಕ ಬಿಜೆಪಿಯನ್ನು ಹಲವರು ಬಿಟ್ಟಿದ್ದಾರೆ
  • ಕಾರಣ 07: ಅವರನ್ನೆಲ್ಲಾ ಈಗ ಕರೆ ತರಲು ಸಾಧ್ಯವೇ ಅಂತ ಶೆಟ್ಟರ್ ಪ್ರಶ್ನೆ
  • ಕಾರಣ 08: ಹೈಕಮಾಂಡ್ ನಾಯಕರು ನನಗೆ ಟಿಕೆಟ್ ಕೈ ತಪ್ಪಿದಾಗ ಏನು ಮಾಡಿದ್ರು?
  • ಕಾರಣ 09: ಈಗ ನಾನು ನೆನಪಾಗಿದ್ದೀನಾ? ನಾನು ಬರುವುದಿಲ್ಲ ಎಂದ ಶೆಟ್ಟರ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಲೋಕ’ ಗೆಲ್ಲಲು ಸಾಹುಕಾರನಿಗೆ ‘ಹೈ’ಟಾಸ್ಕ್​; ರಮೇಶ್ ಜಾರಕಿಹೊಳಿ ಪ್ರಯೋಗಿಸಿದ ಮೊದಲ ಅಸ್ತ್ರ ಫೇಲ್ಯೂರ್​​..!

https://newsfirstlive.com/wp-content/uploads/2023/08/RAMESH.jpg

    ಕಿತ್ತೂರು ಕರ್ನಾಟಕ ನಾಯಕರ ಘರ್ ವಾಪಸ್​ಗೆ ಟಾಸ್ಕ್

    ಶೆಟ್ಟರ್, ಲಕ್ಷ್ಮಣ್ ಸವದಿ ‌ಪಕ್ಷಕ್ಕೆ ವಾಪಸ್ ಕರೆತರುವ ಟಾಸ್ಕ್

    ಶೆಟ್ಟರ್ ಭೇಟಿಯಾಗಿ ವಿಷಯ ಮಂಡಿಸುವಲ್ಲಿ ಫೇಲ್ಯೂರ್

ಬೆಂಗಳೂರು: ಲೋಕಸಭೆ ಎಲೆಕ್ಷನ್​​ ಗುರಿಯಾಗಿಸಿಕೊಂಡಿರುವ ಬಿಜೆಪಿ ಹೈಕಮಾಂಡ್ ರಮೇಶ್ ಜಾರಕಿಹೊಳಿಗೆ ಟಾಸ್ಕ್ ನೀಡಿದೆ. ಪಕ್ಷ ಬಿಟ್ಟು ಹೋಗಿರುವ ಕಿತ್ತೂರು ಕರ್ನಾಟಕ ನಾಯಕರನ್ನು ಘರ್ ವಾಪಸ್​ಗೆ ಟಾಸ್ಕ್ ಕೊಟ್ಟಿದೆ ಎನ್ನಲಾಗಿದೆ.

ಹಿರಿಯ ನಾಯಕರಾದ ಜಗದೀಶ್ ಶೆಟ್ಟರ್, ಲಕ್ಷ್ಮಣ್ ಸವದಿಯನ್ನು ‌ಪಕ್ಷಕ್ಕೆ ವಾಪಸ್ ಕರೆತರುವಂತೆ ಹೈಕಮಾಂಡ್ ನಾಯಕರು ಸೂಚಿಸಿದ್ದಾರೆ. ಅದರಂತೆ ಸಾಹುಕಾರ್, ಕಾರ್ಯಾಚರಣೆಗೆ ಇಳಿದಿದ್ದಾರೆ. ಕೆಲ ದಿನಗಳ ಹಿಂದೆ ಶೆಟ್ಟರ್ ಅವರನ್ನು ಭೇಟಿಯಾಗಿದ್ದರು. ಭೇಟಿ ವೇಳೆ ವಿಷಯ ಮಂಡಿಸುವಲ್ಲಿ ಫೇಲ್ಯೂರ್ ಆಗಿದ್ದಾರೆ.

ಭೇಟಿ ವೇಳೆ ಆಗಿದ್ದೇನು..?

ಲಕ್ಷ್ಮಣ್ ಸವದಿಗೂ, ರಮೇಶ್ ಜಾರಕಿಹೊಳಿಗೂ ಮೊದಲಿನಿಂದಲೂ ಅಷ್ಟಕ್ಕಷ್ಟೇ. ಹೀಗಾಗಿ ಮೊದಲು ಶೆಟ್ಟರ್‌ ಅವರನ್ನು ಸಾಹುಕಾರ್ ಭೇಟಿಯಾಗಿದ್ದರು. ಸವದಿ ಭೇಟಿಗೆ ಬಿಜೆಪಿ ನಾಯಕರು ಬೇರೆಯೇ ಪ್ಲಾನ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಫೇಲ್​ ಆಗಲು ಕಾರಣಗಳೇನು?

  • ಕಾರಣ 01: ಎಂಪಿ ಎಲೆಕ್ಷನ್​ಗೆ ಮುನ್ನ ಪಕ್ಷಕ್ಕೆ ನಾಯಕರ ಕರೆತರಲು ರಣತಂತ್ರ
  • ಕಾರಣ 02: ರಮೇಶ್ ಜಾರಕಿಹೊಳಿ ಆಫರ್ ನಿರಾಕರಿಸಿದ ಜಗದೀಶ್ ಶೆಟ್ಟರ್
  • ಕಾರಣ 03: ಸದ್ಯ ಕಾಂಗ್ರೆಸ್ ಪಕ್ಷದಲ್ಲಿದ್ದೇನೆ, ನಾನು ಕಾಂಗ್ರೆಸ್‌ನಲ್ಲೇ ಇರುತ್ತೇನೆ
  • ಕಾರಣ 04: ಬಿಜೆಪಿ ಪಕ್ಷದಲ್ಲಿ ವಿರೋಧ ಪಕ್ಷದ ನಾಯಕ ಇಲ್ಲ ಅಂತ ನಿರಾಕರಣೆ
  • ಕಾರಣ 05: ಬಿಜೆಪಿ ಲೀಡರ್ ಲೆಸ್ ಪಾರ್ಟಿ ಅಂತ ತಿಳಿಸಿರುವ ಜಗದೀಶ್ ಶೆಟ್ಟರ್
  • ಕಾರಣ 06: ವಿಧಾನಸಭಾ ಚುನಾವಣೆ ಬಳಿಕ ಬಿಜೆಪಿಯನ್ನು ಹಲವರು ಬಿಟ್ಟಿದ್ದಾರೆ
  • ಕಾರಣ 07: ಅವರನ್ನೆಲ್ಲಾ ಈಗ ಕರೆ ತರಲು ಸಾಧ್ಯವೇ ಅಂತ ಶೆಟ್ಟರ್ ಪ್ರಶ್ನೆ
  • ಕಾರಣ 08: ಹೈಕಮಾಂಡ್ ನಾಯಕರು ನನಗೆ ಟಿಕೆಟ್ ಕೈ ತಪ್ಪಿದಾಗ ಏನು ಮಾಡಿದ್ರು?
  • ಕಾರಣ 09: ಈಗ ನಾನು ನೆನಪಾಗಿದ್ದೀನಾ? ನಾನು ಬರುವುದಿಲ್ಲ ಎಂದ ಶೆಟ್ಟರ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More