ಕಿತ್ತೂರು ಕರ್ನಾಟಕ ನಾಯಕರ ಘರ್ ವಾಪಸ್ಗೆ ಟಾಸ್ಕ್
ಶೆಟ್ಟರ್, ಲಕ್ಷ್ಮಣ್ ಸವದಿ ಪಕ್ಷಕ್ಕೆ ವಾಪಸ್ ಕರೆತರುವ ಟಾಸ್ಕ್
ಶೆಟ್ಟರ್ ಭೇಟಿಯಾಗಿ ವಿಷಯ ಮಂಡಿಸುವಲ್ಲಿ ಫೇಲ್ಯೂರ್
ಬೆಂಗಳೂರು: ಲೋಕಸಭೆ ಎಲೆಕ್ಷನ್ ಗುರಿಯಾಗಿಸಿಕೊಂಡಿರುವ ಬಿಜೆಪಿ ಹೈಕಮಾಂಡ್ ರಮೇಶ್ ಜಾರಕಿಹೊಳಿಗೆ ಟಾಸ್ಕ್ ನೀಡಿದೆ. ಪಕ್ಷ ಬಿಟ್ಟು ಹೋಗಿರುವ ಕಿತ್ತೂರು ಕರ್ನಾಟಕ ನಾಯಕರನ್ನು ಘರ್ ವಾಪಸ್ಗೆ ಟಾಸ್ಕ್ ಕೊಟ್ಟಿದೆ ಎನ್ನಲಾಗಿದೆ.
ಹಿರಿಯ ನಾಯಕರಾದ ಜಗದೀಶ್ ಶೆಟ್ಟರ್, ಲಕ್ಷ್ಮಣ್ ಸವದಿಯನ್ನು ಪಕ್ಷಕ್ಕೆ ವಾಪಸ್ ಕರೆತರುವಂತೆ ಹೈಕಮಾಂಡ್ ನಾಯಕರು ಸೂಚಿಸಿದ್ದಾರೆ. ಅದರಂತೆ ಸಾಹುಕಾರ್, ಕಾರ್ಯಾಚರಣೆಗೆ ಇಳಿದಿದ್ದಾರೆ. ಕೆಲ ದಿನಗಳ ಹಿಂದೆ ಶೆಟ್ಟರ್ ಅವರನ್ನು ಭೇಟಿಯಾಗಿದ್ದರು. ಭೇಟಿ ವೇಳೆ ವಿಷಯ ಮಂಡಿಸುವಲ್ಲಿ ಫೇಲ್ಯೂರ್ ಆಗಿದ್ದಾರೆ.
ಭೇಟಿ ವೇಳೆ ಆಗಿದ್ದೇನು..?
ಲಕ್ಷ್ಮಣ್ ಸವದಿಗೂ, ರಮೇಶ್ ಜಾರಕಿಹೊಳಿಗೂ ಮೊದಲಿನಿಂದಲೂ ಅಷ್ಟಕ್ಕಷ್ಟೇ. ಹೀಗಾಗಿ ಮೊದಲು ಶೆಟ್ಟರ್ ಅವರನ್ನು ಸಾಹುಕಾರ್ ಭೇಟಿಯಾಗಿದ್ದರು. ಸವದಿ ಭೇಟಿಗೆ ಬಿಜೆಪಿ ನಾಯಕರು ಬೇರೆಯೇ ಪ್ಲಾನ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಫೇಲ್ ಆಗಲು ಕಾರಣಗಳೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಕಿತ್ತೂರು ಕರ್ನಾಟಕ ನಾಯಕರ ಘರ್ ವಾಪಸ್ಗೆ ಟಾಸ್ಕ್
ಶೆಟ್ಟರ್, ಲಕ್ಷ್ಮಣ್ ಸವದಿ ಪಕ್ಷಕ್ಕೆ ವಾಪಸ್ ಕರೆತರುವ ಟಾಸ್ಕ್
ಶೆಟ್ಟರ್ ಭೇಟಿಯಾಗಿ ವಿಷಯ ಮಂಡಿಸುವಲ್ಲಿ ಫೇಲ್ಯೂರ್
ಬೆಂಗಳೂರು: ಲೋಕಸಭೆ ಎಲೆಕ್ಷನ್ ಗುರಿಯಾಗಿಸಿಕೊಂಡಿರುವ ಬಿಜೆಪಿ ಹೈಕಮಾಂಡ್ ರಮೇಶ್ ಜಾರಕಿಹೊಳಿಗೆ ಟಾಸ್ಕ್ ನೀಡಿದೆ. ಪಕ್ಷ ಬಿಟ್ಟು ಹೋಗಿರುವ ಕಿತ್ತೂರು ಕರ್ನಾಟಕ ನಾಯಕರನ್ನು ಘರ್ ವಾಪಸ್ಗೆ ಟಾಸ್ಕ್ ಕೊಟ್ಟಿದೆ ಎನ್ನಲಾಗಿದೆ.
ಹಿರಿಯ ನಾಯಕರಾದ ಜಗದೀಶ್ ಶೆಟ್ಟರ್, ಲಕ್ಷ್ಮಣ್ ಸವದಿಯನ್ನು ಪಕ್ಷಕ್ಕೆ ವಾಪಸ್ ಕರೆತರುವಂತೆ ಹೈಕಮಾಂಡ್ ನಾಯಕರು ಸೂಚಿಸಿದ್ದಾರೆ. ಅದರಂತೆ ಸಾಹುಕಾರ್, ಕಾರ್ಯಾಚರಣೆಗೆ ಇಳಿದಿದ್ದಾರೆ. ಕೆಲ ದಿನಗಳ ಹಿಂದೆ ಶೆಟ್ಟರ್ ಅವರನ್ನು ಭೇಟಿಯಾಗಿದ್ದರು. ಭೇಟಿ ವೇಳೆ ವಿಷಯ ಮಂಡಿಸುವಲ್ಲಿ ಫೇಲ್ಯೂರ್ ಆಗಿದ್ದಾರೆ.
ಭೇಟಿ ವೇಳೆ ಆಗಿದ್ದೇನು..?
ಲಕ್ಷ್ಮಣ್ ಸವದಿಗೂ, ರಮೇಶ್ ಜಾರಕಿಹೊಳಿಗೂ ಮೊದಲಿನಿಂದಲೂ ಅಷ್ಟಕ್ಕಷ್ಟೇ. ಹೀಗಾಗಿ ಮೊದಲು ಶೆಟ್ಟರ್ ಅವರನ್ನು ಸಾಹುಕಾರ್ ಭೇಟಿಯಾಗಿದ್ದರು. ಸವದಿ ಭೇಟಿಗೆ ಬಿಜೆಪಿ ನಾಯಕರು ಬೇರೆಯೇ ಪ್ಲಾನ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಫೇಲ್ ಆಗಲು ಕಾರಣಗಳೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ