ಟಿಕೆಟ್ ಸಿಗದಿದ್ದಕ್ಕೆ ಕಣ್ಣೀರಿಟ್ಟ ಮಹಿಳೆ
ಅಭಿಮಾನಿಗಳ ಮುಂದೆ ಕಣ್ಣೀರ ಧಾರೆ
ತೆಲಂಗಾಣ ಬಿಜೆಪಿ ನಾಯಕಿ ಕಣ್ಣೀರ ಕತೆ!
ಹೈದರಾಬಾದ್: ಅಯ್ಯೋ ಪಾಪ! ಕಣ್ಣೀರು ನದಿಯಂತೆ ಹರಿಯುತ್ತಿದೆ. ಈ ಮಹಿಳೆ ಬಿಕ್ಕಳಿಸಿ ಬಿಕ್ಕಳಿಸಿ ಅಳುತ್ತಿದ್ದಾಳೆ. ಇದಕ್ಕೆ ಕಾರಣ ಏನು ಅಂತಾ ಓದಿದ್ರೆ ಕೆಲವರಿಗೆ ನಗು ಬರಬಹುದು. ಬಿಜೆಪಿ ಟಿಕೆಟ್ ಸಿಕ್ಕಿಲ್ಲ ಅನ್ನೋ ಕಾರಣಕ್ಕೆ ಈ ಮಹಿಳೆ ಗೊಳೋ ಎಂದು ಕಣ್ಣೀರಿಟ್ಟಿದ್ದಾರೆ.
ಇದು ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಕಂಡು ಬಂದ ದೃಶ್ಯ. ನಿರ್ಮಲ್ ಜಿಲ್ಲೆಯಲ್ಲಿ ಈ ಬಾರಿ ಬಿಜೆಪಿ ಎಂಎಲ್ಎ ಟಿಕೆಟ್ ಆಕಾಂಕ್ಷಿಯಾಗಿದ್ದ, ಜಿಲ್ಲಾಧ್ಯಕ್ಷೆಯೂ ಆಗಿರುವ ರಮಾದೇವಿ ನಿರ್ಮಾಲೋ ಭಾರೀ ನಿರಾಸೆಯಾಗಿದೆ.
బీజేపీ టికెట్ రాలేదని బోరున ఏడ్చిన బీజేపీ నిర్మల్ జిల్లా అధ్యక్షురాలు రమాదేవి
నిర్మల్లో బీజేపీకీ షాక్ తగిలింది. బీజేపీ జిల్లా అధ్యక్షురాలు రమాదేవి పార్టీకి రాజీనామా చేశారు.
ముధోల్ నుంచి టికెట్ ఆశించగా.బీజేపీ తనకు అన్యాయం చేసిందని ఆమె బోరున విలపించారు. దశాబ్దానికి పైగా భైంసా,… pic.twitter.com/DSKpUsSdIl
— Telugu Scribe (@TeluguScribe) October 23, 2023
ಹೀಗಾಗಿ ತಮಗೆ ಟಿಕೆಟ್ ಸಿಕ್ಕಿಲ್ಲ ಅಂತ ಬೇಸರಗೊಂಡ ನಾಯಕಿ ಅಭಿಮಾನಿಗಳ ಎದುರಲ್ಲಿ ಗೊಳೋ ಅಂತ ಕಣ್ಣೀರಿಟ್ಟಿದ್ದಾರೆ. ಎದೆ ಬಡಿದುಕೊಂಡು ತಮ್ಮ ನೋವನ್ನ ತೋಡಿಕೊಂಡಿದ್ದಾರೆ. ಈ ವಿಚಾರ ಗೊತ್ತಾದ ಕೂಡಲೇ ರಾಜ್ಯ ಬಿಜೆಪಿ ನಾಯಕರು ಆಕೆಯನ್ನು ಸಮಾಧಾನ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಟಿಕೆಟ್ ಸಿಗದಿದ್ದಕ್ಕೆ ಕಣ್ಣೀರಿಟ್ಟ ಮಹಿಳೆ
ಅಭಿಮಾನಿಗಳ ಮುಂದೆ ಕಣ್ಣೀರ ಧಾರೆ
ತೆಲಂಗಾಣ ಬಿಜೆಪಿ ನಾಯಕಿ ಕಣ್ಣೀರ ಕತೆ!
ಹೈದರಾಬಾದ್: ಅಯ್ಯೋ ಪಾಪ! ಕಣ್ಣೀರು ನದಿಯಂತೆ ಹರಿಯುತ್ತಿದೆ. ಈ ಮಹಿಳೆ ಬಿಕ್ಕಳಿಸಿ ಬಿಕ್ಕಳಿಸಿ ಅಳುತ್ತಿದ್ದಾಳೆ. ಇದಕ್ಕೆ ಕಾರಣ ಏನು ಅಂತಾ ಓದಿದ್ರೆ ಕೆಲವರಿಗೆ ನಗು ಬರಬಹುದು. ಬಿಜೆಪಿ ಟಿಕೆಟ್ ಸಿಕ್ಕಿಲ್ಲ ಅನ್ನೋ ಕಾರಣಕ್ಕೆ ಈ ಮಹಿಳೆ ಗೊಳೋ ಎಂದು ಕಣ್ಣೀರಿಟ್ಟಿದ್ದಾರೆ.
ಇದು ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಕಂಡು ಬಂದ ದೃಶ್ಯ. ನಿರ್ಮಲ್ ಜಿಲ್ಲೆಯಲ್ಲಿ ಈ ಬಾರಿ ಬಿಜೆಪಿ ಎಂಎಲ್ಎ ಟಿಕೆಟ್ ಆಕಾಂಕ್ಷಿಯಾಗಿದ್ದ, ಜಿಲ್ಲಾಧ್ಯಕ್ಷೆಯೂ ಆಗಿರುವ ರಮಾದೇವಿ ನಿರ್ಮಾಲೋ ಭಾರೀ ನಿರಾಸೆಯಾಗಿದೆ.
బీజేపీ టికెట్ రాలేదని బోరున ఏడ్చిన బీజేపీ నిర్మల్ జిల్లా అధ్యక్షురాలు రమాదేవి
నిర్మల్లో బీజేపీకీ షాక్ తగిలింది. బీజేపీ జిల్లా అధ్యక్షురాలు రమాదేవి పార్టీకి రాజీనామా చేశారు.
ముధోల్ నుంచి టికెట్ ఆశించగా.బీజేపీ తనకు అన్యాయం చేసిందని ఆమె బోరున విలపించారు. దశాబ్దానికి పైగా భైంసా,… pic.twitter.com/DSKpUsSdIl
— Telugu Scribe (@TeluguScribe) October 23, 2023
ಹೀಗಾಗಿ ತಮಗೆ ಟಿಕೆಟ್ ಸಿಕ್ಕಿಲ್ಲ ಅಂತ ಬೇಸರಗೊಂಡ ನಾಯಕಿ ಅಭಿಮಾನಿಗಳ ಎದುರಲ್ಲಿ ಗೊಳೋ ಅಂತ ಕಣ್ಣೀರಿಟ್ಟಿದ್ದಾರೆ. ಎದೆ ಬಡಿದುಕೊಂಡು ತಮ್ಮ ನೋವನ್ನ ತೋಡಿಕೊಂಡಿದ್ದಾರೆ. ಈ ವಿಚಾರ ಗೊತ್ತಾದ ಕೂಡಲೇ ರಾಜ್ಯ ಬಿಜೆಪಿ ನಾಯಕರು ಆಕೆಯನ್ನು ಸಮಾಧಾನ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ