ಅಬ್ಬಬ್ಬಾ! ಎಂಥಾ ಭೀಕರ ಅಪಘಾತ ಇದು
ನೋಡಿದವರ ಎದೆ ಝಲ್ ಅನ್ನುವಂತಿದೆ..!
ಮಾಡದ ತಪ್ಪಿಗೆ ಮೂರು ಜೀವಗಳು ಬಲಿ
ವಿಜಯವಾಡ: ಅಬ್ಬಬ್ಬಾ! ಎಂಥಾ ಭೀಕರ ಅಪಘಾತ ಇದು! ನೋಡಿದವರ ಎದೆ ಝಲ್ ಅನ್ನುವಂತಿದೆ. ಮಾಡದ ತಪ್ಪಿಗೆ ಮೂರು ಮೂರು ಅಮಾಯಕ ಜೀವಗಳು ಉಸಿರುಚೆಲ್ಲಿವೆ.
ಹೌದು, ಆಂಧ್ರಪ್ರದೇಶದ ವಿಜಯವಾಡ ಬಸ್ ನಿಲ್ದಾಣದಲ್ಲಿ ನಿಂತಿದ್ದ ಬಸ್ ಅನ್ನು ಚಾಲಕ ಏಕಾಏಕಿ ಪ್ಲಾಟ್ ಫಾರಂ ಮೇಲೆ ಹತ್ತಿಸಿದ್ದಾನೆ. ಈ ವೇಳೆ ಬಸ್ ಮುಂದೆ ಹೋಗ್ತಿದ್ದ ಮಹಿಳೆ ಮತ್ತು ಅಲ್ಲೇ ಕುಳಿತ್ತಿದ್ದ ಇಬ್ಬರು ಪ್ರಯಾಣಿಕರ ಮೇಲೆ ಬಸ್ ಹರಿದು ಬಿಟ್ಟಿದೆ.
#WATCH | Andhra Pradesh: Three people were killed after being run over by an Andhra Pradesh State Road Transport Corporation (APSRTC) bus at Pandit Nehru Bus Station in Vijayawada yesterday.
(CCTV visuals source: APSRTC) pic.twitter.com/xeRBI1FMIO
— ANI (@ANI) November 7, 2023
ಇನ್ನು, ದುರದೃಶ್ಟವಶಾತ್ ಬಸ್ ಡ್ರೈವರ್ ಯಡವಟ್ಟಿನಿಂದಾಗಿ ಮಹಿಳೆ ಸೇರಿ ಮೂವರು ದಾರುಣವಾಗಿ ಸಾವನ್ನಪ್ಪಿದ್ದಾರೆ. ರಿವರ್ಸ್ ಗೇರ್ ಹಾಕುವ ಬದಲು ಪ್ಲಾಟ್ ಫಾರಂ ಮೇಲೆ ಬಸ್ ಹತ್ತಿಸಿದರಿಂದ ಘಟನೆ ನಡೆದಿದೆ ಎನ್ನಲಾಗ್ತಿದೆ. ಇನ್ನು ಅಪಘಾತದ ದೃಶ್ಯಗಳು ಬಸ್ ನಿಲ್ದಾಣದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪೊಲೀಸ್ರು ಬಸ್ ಚಾಲಕನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಅಬ್ಬಬ್ಬಾ! ಎಂಥಾ ಭೀಕರ ಅಪಘಾತ ಇದು
ನೋಡಿದವರ ಎದೆ ಝಲ್ ಅನ್ನುವಂತಿದೆ..!
ಮಾಡದ ತಪ್ಪಿಗೆ ಮೂರು ಜೀವಗಳು ಬಲಿ
ವಿಜಯವಾಡ: ಅಬ್ಬಬ್ಬಾ! ಎಂಥಾ ಭೀಕರ ಅಪಘಾತ ಇದು! ನೋಡಿದವರ ಎದೆ ಝಲ್ ಅನ್ನುವಂತಿದೆ. ಮಾಡದ ತಪ್ಪಿಗೆ ಮೂರು ಮೂರು ಅಮಾಯಕ ಜೀವಗಳು ಉಸಿರುಚೆಲ್ಲಿವೆ.
ಹೌದು, ಆಂಧ್ರಪ್ರದೇಶದ ವಿಜಯವಾಡ ಬಸ್ ನಿಲ್ದಾಣದಲ್ಲಿ ನಿಂತಿದ್ದ ಬಸ್ ಅನ್ನು ಚಾಲಕ ಏಕಾಏಕಿ ಪ್ಲಾಟ್ ಫಾರಂ ಮೇಲೆ ಹತ್ತಿಸಿದ್ದಾನೆ. ಈ ವೇಳೆ ಬಸ್ ಮುಂದೆ ಹೋಗ್ತಿದ್ದ ಮಹಿಳೆ ಮತ್ತು ಅಲ್ಲೇ ಕುಳಿತ್ತಿದ್ದ ಇಬ್ಬರು ಪ್ರಯಾಣಿಕರ ಮೇಲೆ ಬಸ್ ಹರಿದು ಬಿಟ್ಟಿದೆ.
#WATCH | Andhra Pradesh: Three people were killed after being run over by an Andhra Pradesh State Road Transport Corporation (APSRTC) bus at Pandit Nehru Bus Station in Vijayawada yesterday.
(CCTV visuals source: APSRTC) pic.twitter.com/xeRBI1FMIO
— ANI (@ANI) November 7, 2023
ಇನ್ನು, ದುರದೃಶ್ಟವಶಾತ್ ಬಸ್ ಡ್ರೈವರ್ ಯಡವಟ್ಟಿನಿಂದಾಗಿ ಮಹಿಳೆ ಸೇರಿ ಮೂವರು ದಾರುಣವಾಗಿ ಸಾವನ್ನಪ್ಪಿದ್ದಾರೆ. ರಿವರ್ಸ್ ಗೇರ್ ಹಾಕುವ ಬದಲು ಪ್ಲಾಟ್ ಫಾರಂ ಮೇಲೆ ಬಸ್ ಹತ್ತಿಸಿದರಿಂದ ಘಟನೆ ನಡೆದಿದೆ ಎನ್ನಲಾಗ್ತಿದೆ. ಇನ್ನು ಅಪಘಾತದ ದೃಶ್ಯಗಳು ಬಸ್ ನಿಲ್ದಾಣದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪೊಲೀಸ್ರು ಬಸ್ ಚಾಲಕನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ