ಉತ್ತರ ಕನ್ನಡದಲ್ಲಿ ವರುಣನ ಆರ್ಭಟ ಬಲು ಜೋರು
ಭಾರೀ ಮಳೆಗೆ ರಸ್ತೆಯಂಚಿನ ಕೆಸರಲ್ಲಿ ಸಿಲುಕಿದ ಬಸ್
ಕೈಗಾ ರಸ್ತೆಯ ಕಡವಾಡ ದರ್ಗಾ ಬಳಿ ನಡೆದ ಘಟನೆ
ಉತ್ತರ ಕನ್ನಡ: ರಾಜ್ಯದಲ್ಲಿ ವರುಣನ ಆರ್ಭಟ ಜೋರಾಗಿದೆ. ಧಾರಾಕಾರವಾಗಿ ಸುರಿದ ಮಳೆಗೆ ರಸ್ತೆಯಂಚಿನ ಕೆಸರಲ್ಲಿ ಬಸ್ ಸಿಲುಕಿದ ಘಟನೆ ಕಾರವಾರ ಕೈಗಾ ರಸ್ತೆಯ ಕಡವಾಡ ದರ್ಗಾ ಬಳಿ ನಡೆದಿದೆ.
ಬಸ್ವೊಂದು ಕಡವಾಡದಿಂದ ವಾಪಸ್ಸಾಗುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಸರ್ಕಾರಿ ಬಸ್ ಎದುರಿನಿಂದ ಬಂದ ವಾಹನಕ್ಕೆ ಸೈಡ್ ಕೊಡಲು ರಸ್ತೆಯಂಚಿಗೆ ತೆಗೆದುಕೊಂಡಿದ್ದಾಗ ಕೆಸರಿನಲ್ಲಿ ಸಿಲುಕಿಕೊಂಡಿದೆ. ಬಳಿಕ ಸ್ಥಳೀಯರ ಸಹಾಯದಿಂದ ಕೆಸರಲ್ಲಿ ಸಿಲುಕಿದ್ದ ಬಸ್ ಅನ್ನು ಕ್ರೇನ್ ಸಹಾಯದಿಂದ ಮೇಲಕ್ಕೆತ್ತಿದ್ದಾರೆ. ಅದೃಷ್ಟವಶಾತ್ ಬಸ್ಗೆ ಹಾಗೂ ಪ್ರಯಾಣಿಕರಿಗೆ ಯಾವುದೇ ಹಾನಿಯಾಗಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಉತ್ತರ ಕನ್ನಡದಲ್ಲಿ ವರುಣನ ಆರ್ಭಟ ಬಲು ಜೋರು
ಭಾರೀ ಮಳೆಗೆ ರಸ್ತೆಯಂಚಿನ ಕೆಸರಲ್ಲಿ ಸಿಲುಕಿದ ಬಸ್
ಕೈಗಾ ರಸ್ತೆಯ ಕಡವಾಡ ದರ್ಗಾ ಬಳಿ ನಡೆದ ಘಟನೆ
ಉತ್ತರ ಕನ್ನಡ: ರಾಜ್ಯದಲ್ಲಿ ವರುಣನ ಆರ್ಭಟ ಜೋರಾಗಿದೆ. ಧಾರಾಕಾರವಾಗಿ ಸುರಿದ ಮಳೆಗೆ ರಸ್ತೆಯಂಚಿನ ಕೆಸರಲ್ಲಿ ಬಸ್ ಸಿಲುಕಿದ ಘಟನೆ ಕಾರವಾರ ಕೈಗಾ ರಸ್ತೆಯ ಕಡವಾಡ ದರ್ಗಾ ಬಳಿ ನಡೆದಿದೆ.
ಬಸ್ವೊಂದು ಕಡವಾಡದಿಂದ ವಾಪಸ್ಸಾಗುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಸರ್ಕಾರಿ ಬಸ್ ಎದುರಿನಿಂದ ಬಂದ ವಾಹನಕ್ಕೆ ಸೈಡ್ ಕೊಡಲು ರಸ್ತೆಯಂಚಿಗೆ ತೆಗೆದುಕೊಂಡಿದ್ದಾಗ ಕೆಸರಿನಲ್ಲಿ ಸಿಲುಕಿಕೊಂಡಿದೆ. ಬಳಿಕ ಸ್ಥಳೀಯರ ಸಹಾಯದಿಂದ ಕೆಸರಲ್ಲಿ ಸಿಲುಕಿದ್ದ ಬಸ್ ಅನ್ನು ಕ್ರೇನ್ ಸಹಾಯದಿಂದ ಮೇಲಕ್ಕೆತ್ತಿದ್ದಾರೆ. ಅದೃಷ್ಟವಶಾತ್ ಬಸ್ಗೆ ಹಾಗೂ ಪ್ರಯಾಣಿಕರಿಗೆ ಯಾವುದೇ ಹಾನಿಯಾಗಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ