newsfirstkannada.com

ಹಾಡಹಗಲೇ ಮಚ್ಚಿನಿಂದ ಉದ್ಯಮಿ ಮೇಲೆ ಮಾರಣಾಂತಿಕ ಹಲ್ಲೆ.. ಬೆಚ್ಚಿಬಿದ್ದ ಜನ!

Share :

29-10-2023

    ಕೈಯಲ್ಲಿ ಮಚ್ಚು​ ಹಿಡಿದು ಉದ್ಯಮಿ ಮೇಲೆ ದಾಳಿ

    ಜಮೀನು ವಿಚಾರಕ್ಕೆ ಉದ್ಯಮಿ ಮೇಲೆ ಅಟ್ಯಾಕ್

    ಮಾರ್ಗೊಂಡನಹಳ್ಳಿ ಜಮೀನು ವಿವಾದಕ್ಕೆ ಗಲಾಟೆ

ಬೆಂಗಳೂರು: ಅಬ್ಬಬ್ಬಾ! ಎಂಥಾ ಭಯಾನಕ ಘಟನೆ ಇದು! ರಸ್ತೆಯಲ್ಲಿ ವ್ಯಕ್ತಿಯೋರ್ವ ರಾಜಾರೋಷವಾಗಿ ಕೈಯಲ್ಲಿ ಮಚ್ಚು ಹಿಡಿದು ಓಡಾಡಿದ್ದಾನೆ. ಮಚ್ಚಿನಿಂದಲೇ ಉದ್ಯಮಿ ಒಬ್ಬರ ಮೇಲೆ ದಾಳಿ ಮಾಡಿದ್ದಾನೆ.

ಈ ಮಚ್ಚಿನ ದಾಳಿ ನಡೆದಿರೋದು ಬೆಂಗಳೂರಿನ ಮಾರ್ಗೊಂಡನಹಳ್ಳಿಯಲ್ಲಿರೋ. ಅದು ಜಮೀನು ವಿಚಾರಕ್ಕೆ. ತಾವು ಖರೀದಿಸಿರೋ ಜಮೀನಿನಲ್ಲಿ ಕೆಲಸ ಮಾಡಿಸಲು ಬಂದಿದ ಉದ್ಯಮಿ ಮೇಲೆ ದಿಢೀರ್​ ಎಂದು ಸ್ಥಳೀಯನೋರ್ವ ಮಚ್ಚಿನಿಂದ ದಾಳಿ ಮಾಡಿದ್ದಾನೆ.

ಇನ್ನು, ದಾಳಿಯಲ್ಲಿ ಉದ್ಯಮಿಗೆ ತಲೆಗೆ ಗಾಯವಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದೆ. ಇನ್ನು ಬರೀ ಅಟ್ಯಾಕ್ ಮಾತ್ರವಲ್ಲ ಜಮೀನು ಕಾವಲಿಗೆ ನಿರ್ಮಿಸಿದ ಸೆಕ್ಯೂರಿಟಿ ಗಾರ್ಡ್​ನ ಕೊಠಡಿಗೂ ಬೆಂಕಿ ಹಚ್ಚಿ ಸುಟ್ಟು ಹಾಕಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಾಡಹಗಲೇ ಮಚ್ಚಿನಿಂದ ಉದ್ಯಮಿ ಮೇಲೆ ಮಾರಣಾಂತಿಕ ಹಲ್ಲೆ.. ಬೆಚ್ಚಿಬಿದ್ದ ಜನ!

https://newsfirstlive.com/wp-content/uploads/2023/10/Machette.jpg

    ಕೈಯಲ್ಲಿ ಮಚ್ಚು​ ಹಿಡಿದು ಉದ್ಯಮಿ ಮೇಲೆ ದಾಳಿ

    ಜಮೀನು ವಿಚಾರಕ್ಕೆ ಉದ್ಯಮಿ ಮೇಲೆ ಅಟ್ಯಾಕ್

    ಮಾರ್ಗೊಂಡನಹಳ್ಳಿ ಜಮೀನು ವಿವಾದಕ್ಕೆ ಗಲಾಟೆ

ಬೆಂಗಳೂರು: ಅಬ್ಬಬ್ಬಾ! ಎಂಥಾ ಭಯಾನಕ ಘಟನೆ ಇದು! ರಸ್ತೆಯಲ್ಲಿ ವ್ಯಕ್ತಿಯೋರ್ವ ರಾಜಾರೋಷವಾಗಿ ಕೈಯಲ್ಲಿ ಮಚ್ಚು ಹಿಡಿದು ಓಡಾಡಿದ್ದಾನೆ. ಮಚ್ಚಿನಿಂದಲೇ ಉದ್ಯಮಿ ಒಬ್ಬರ ಮೇಲೆ ದಾಳಿ ಮಾಡಿದ್ದಾನೆ.

ಈ ಮಚ್ಚಿನ ದಾಳಿ ನಡೆದಿರೋದು ಬೆಂಗಳೂರಿನ ಮಾರ್ಗೊಂಡನಹಳ್ಳಿಯಲ್ಲಿರೋ. ಅದು ಜಮೀನು ವಿಚಾರಕ್ಕೆ. ತಾವು ಖರೀದಿಸಿರೋ ಜಮೀನಿನಲ್ಲಿ ಕೆಲಸ ಮಾಡಿಸಲು ಬಂದಿದ ಉದ್ಯಮಿ ಮೇಲೆ ದಿಢೀರ್​ ಎಂದು ಸ್ಥಳೀಯನೋರ್ವ ಮಚ್ಚಿನಿಂದ ದಾಳಿ ಮಾಡಿದ್ದಾನೆ.

ಇನ್ನು, ದಾಳಿಯಲ್ಲಿ ಉದ್ಯಮಿಗೆ ತಲೆಗೆ ಗಾಯವಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದೆ. ಇನ್ನು ಬರೀ ಅಟ್ಯಾಕ್ ಮಾತ್ರವಲ್ಲ ಜಮೀನು ಕಾವಲಿಗೆ ನಿರ್ಮಿಸಿದ ಸೆಕ್ಯೂರಿಟಿ ಗಾರ್ಡ್​ನ ಕೊಠಡಿಗೂ ಬೆಂಕಿ ಹಚ್ಚಿ ಸುಟ್ಟು ಹಾಕಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More