ರಾತ್ರಿ ಹೊತ್ತು ಓಡಾಡುತ್ತಿರೋ ಸಿಲಿಕಾನ್ ಸಿಟಿ ಮಹಿಳೆಯರೇ ಹುಷಾರ್
ಮಹಿಳೆಯರೇ ಕೊಂಚ ಯಾಮಾರಿದರೂ ಅಪಾಯ ಕಟ್ಟಿಟ್ಟ ಬುತ್ತಿ
ಮಹಿಳೆಯ ಸರ ಕಿತ್ತು ಎಸ್ಕೇಪ್ ಆಗಲು ಯತ್ನಿಸಿದ ಖತರ್ನಾಕ್ ಖದೀಮ!
ಬೆಂಗಳೂರು: ರಾತ್ರಿ ಹೊತ್ತು ಓಡಾಡುತ್ತಿರೋ ಸಿಲಿಕಾನ್ ಸಿಟಿ ಮಹಿಳೆಯರೇ ಹುಷಾರ್. ಕೊಂಚ ಯಾಮಾರಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಹೀಗೆ ಮಹಿಳೆಯೊಬ್ಬರು ರಸ್ತೆ ಬದಿ ನಡೆದುಕೊಂಡು ಬರ್ತಿದ್ದಾಗ ಖದೀಮನೊಬ್ಬ ಆಕೆಯ ಸರ ಕದಿಯಲು ಯತ್ನಿಸಿರೋ ಘಟನೆ ವಿದ್ಯಾರಣ್ಯಪುರ ಠಾಣಾ ವ್ಯಾಪ್ತಿಯ ಸಿಂಗಾಪುರದಲ್ಲಿ ನಡೆದಿದೆ.
ಆದರೆ ಆ ವೇಳೆ ಮಹಿಳೆ ಕಿರುಚಾಡಿದ್ದು, ಭಯ ಬಿದ್ದ ಕಳ್ಳ ಓಡಿ ಹೋಗಿದ್ದಾನೆ. ಆತನನ್ನ ಹಿಡಿಯಲು ಮಹಿಳೆಯ ತಾಯಿ, ಸೋದರರು ಯತ್ನಿಸಿದ್ರೂ, ಮಾರಾಕಾಸ್ತ್ರದಿಂದ ಬೀಸುತ್ತಾ ಕಳ್ಳ ಎಸ್ಕೇಪ್ ಆಗಿದ್ದಾನೆ. ಅದೃಷ್ಟವಶಾತ್ ಸ್ವಲ್ಪದರಲ್ಲೇ ಮಹಿಳೆ ಪಾರಾಗಿದ್ದು, ವಿದ್ಯಾರಣ್ಯಪುರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ರಾತ್ರಿ ಹೊತ್ತು ಓಡಾಡುತ್ತಿರೋ ಸಿಲಿಕಾನ್ ಸಿಟಿ ಮಹಿಳೆಯರೇ ಹುಷಾರ್
ಮಹಿಳೆಯರೇ ಕೊಂಚ ಯಾಮಾರಿದರೂ ಅಪಾಯ ಕಟ್ಟಿಟ್ಟ ಬುತ್ತಿ
ಮಹಿಳೆಯ ಸರ ಕಿತ್ತು ಎಸ್ಕೇಪ್ ಆಗಲು ಯತ್ನಿಸಿದ ಖತರ್ನಾಕ್ ಖದೀಮ!
ಬೆಂಗಳೂರು: ರಾತ್ರಿ ಹೊತ್ತು ಓಡಾಡುತ್ತಿರೋ ಸಿಲಿಕಾನ್ ಸಿಟಿ ಮಹಿಳೆಯರೇ ಹುಷಾರ್. ಕೊಂಚ ಯಾಮಾರಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಹೀಗೆ ಮಹಿಳೆಯೊಬ್ಬರು ರಸ್ತೆ ಬದಿ ನಡೆದುಕೊಂಡು ಬರ್ತಿದ್ದಾಗ ಖದೀಮನೊಬ್ಬ ಆಕೆಯ ಸರ ಕದಿಯಲು ಯತ್ನಿಸಿರೋ ಘಟನೆ ವಿದ್ಯಾರಣ್ಯಪುರ ಠಾಣಾ ವ್ಯಾಪ್ತಿಯ ಸಿಂಗಾಪುರದಲ್ಲಿ ನಡೆದಿದೆ.
ಆದರೆ ಆ ವೇಳೆ ಮಹಿಳೆ ಕಿರುಚಾಡಿದ್ದು, ಭಯ ಬಿದ್ದ ಕಳ್ಳ ಓಡಿ ಹೋಗಿದ್ದಾನೆ. ಆತನನ್ನ ಹಿಡಿಯಲು ಮಹಿಳೆಯ ತಾಯಿ, ಸೋದರರು ಯತ್ನಿಸಿದ್ರೂ, ಮಾರಾಕಾಸ್ತ್ರದಿಂದ ಬೀಸುತ್ತಾ ಕಳ್ಳ ಎಸ್ಕೇಪ್ ಆಗಿದ್ದಾನೆ. ಅದೃಷ್ಟವಶಾತ್ ಸ್ವಲ್ಪದರಲ್ಲೇ ಮಹಿಳೆ ಪಾರಾಗಿದ್ದು, ವಿದ್ಯಾರಣ್ಯಪುರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ