ವಿಂಡೀಸ್ ವಿರುದ್ಧ ಪ್ಲಾಫ್, ಸಂಜುಗೆ ಡೋರ್ ಕ್ಲೋಸ್
ವಿಶ್ವಕಪ್ ಆಯ್ಕೆ ರೇಸ್ಗೆ ಎಂಟ್ರಿ ಕೊಟ್ಟ ತಿಲಕ್ ವರ್ಮಾ
ಟೀಮ್ ಇಂಡಿಯಾದ ವಿಶ್ವಕಪ್ ಪ್ಲಾನ್ನಲ್ಲಿ ಬದಲಾವಣೆ
ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್, ಸೆಲೆಕ್ಷನ್ ಕಮಿಟಿಯ ಬ್ಲ್ಯೂ ಪ್ರಿಂಟ್ನಲ್ಲಿ ಭಾರೀ ಬದಲಾವಣೆಯಾಗಿದೆ. ಇಷ್ಟು ದಿನ ವಿಶ್ವಕಪ್ಗೆ ಒಂದು ಪ್ಲಾನ್ ಇತ್ತು. ಆದರೆ, ಈಗ ಇರೋ ಪ್ಲಾನ್ ಬೇರೆನೆ. ಅಂದ್ರೆ ಫುಲ್ ಅಪ್ಡೇಟೆಡ್. ಮೆಗಾ ಟೂರ್ನಿಯ ಪ್ಲಾನ್ಗೆ ಸುನಾಮಿಯಂತೆ ಡೇರ್ ಡೆವಿಲ್ ತಿಲಕ್ ವರ್ಮಾ ಎಂಟ್ರಿ ಕೊಟ್ಟಿದ್ದಾರೆ. ತಿಲಕ್ ಎಂಟ್ರಿ ಕಾನ್ಪಿಡೆನ್ಸ್ ಲೆವೆಲ್ ಅನ್ನ ನೆಕ್ಸ್ಟ್ ಲೆವೆಲ್ಗೆ ಹೆಚ್ಚಿಸಿದೆ.
ವಿಶ್ವಕಪ್ಗೆ ಟೀಮ್ ಇಂಡಿಯಾ ಸೆಲೆಕ್ಷನ್ ಇನ್ನೂ ಕಗ್ಗಂಟಾಗೆ ಉಳಿದಿದೆ. ಅದ್ರ ನಡುವೆಯೂ ಸೆಲೆಕ್ಷನ್ ಕಮಿಟಿ ಹಾಗೂ ಟೀಮ್ ಮ್ಯಾನೇಜ್ಮೆಂಟ್ಗೆ ಸ್ವಲ್ಪ ರಿಲೀಫ್ ಸಿಕ್ಕಿದೆ. ಮೆಗಾ ಟೂರ್ನಿಗೆ ರೆಡಿಯಾಗಿದ್ದ ಹಳೆ ಪ್ಲಾನ್ ಹೋಗಿ ಇದೀಗ ಹೊಸ ಪ್ಲಾನ್ ತಯಾರಾಗಿದ್ದು, ಬಿಸಿಸಿಐ ಬಾಸ್ಗಳು ಫುಲ್ ಖುಷ್ ಆಗಿದ್ದಾರೆ. ತಂಡಕ್ಕೆ ತಲೆದೂರಿದ್ದ ಕನ್ಫ್ಯೂಶನ್ಗೆ ಪರಿಹಾರ ಸಿಕ್ಕಿದೆ.
ವಿಂಡೀಸ್ ವಿರುದ್ಧ ಪ್ಲಾಫ್ ಶೋ, ಸಂಜುಗೆ ಡೋರ್ ಕ್ಲೋಸ್.!
ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಸಿಕ್ಕ ಚಿನ್ನದಂತಾ ಅವಕಾಶಗಳನ್ನ ಸಂಜು ಸ್ಯಾಮ್ಸನ್ ಕೈ ಚೆಲ್ಲಿದ್ರು. ಏಕದಿನ ಸರಣಿಯಲ್ಲಿ ಆಡಿದ 2 ಪಂದ್ಯಗಳಲ್ಲಿ ನೀರಸ ಪರ್ಫಾಮೆನ್ಸ್ ನೀಡಿದ್ರೂ ಕೂಡ ಸಂಜು ಸಾಮರ್ಥ್ಯ ಪರೀಕ್ಷೆ ಮಾಡಲು ಟಿ20 ಸರಣಿಯಲ್ಲಿ ಅವಕಾಶ ನೀಡಲಾಯ್ತು. ಆದ್ರೆ, ಅಲ್ಲೂ ಸಂಜು ಸ್ಯಾಮ್ಸನ್ ನೀಡಿದ್ದು, ಪ್ಲಾಫ್ ಶೋ.! ಈ ಹೀನಾಯ ಪ್ರದರ್ಶನದ ಪರಿಣಾಮ ವಿಶ್ವಕಪ್ ಪ್ಲಾನ್ ನಿಂದ ಸಂಜು ಔಟ್ ಆಗಿದ್ದಾರೆ.
ಸಂಜುಗೆ ಕೊಕ್, ಇಶಾನ್ ಕಿಶನ್ಗೆ ಸ್ಥಾನ ಕನ್ಫರ್ಮ್.!
ಕೆ.ಎಲ್ ರಾಹುಲ್ಗೆ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಿ ಮಣೆ ಹಾಕೋದು ಟೀಮ್ ಮ್ಯಾನೇಜ್ಮೆಂಟ್ನ ಸದ್ಯದ ಪ್ಲಾನ್. ರಾಹುಲ್ ಹೊರತುಪಡಿಸಿ ಇಷ್ಟು ದಿನ ಸಂಜು ಸ್ಯಾಮ್ಸನ್, ಇಶಾನ್ ಕಿಶನ್ ನಡುವೆ ಬ್ಯಾಕಪ್ ವಿಕೆಟ್ ಕೀಪರ್ ಸ್ಥಾನಕ್ಕೆ ರೇಸ್ ಏರ್ಪಟ್ಟಿತ್ತು. ಇದೀಗ ಲೈನ್ ಕ್ಲೀಯರ್ ಆಗಿದೆ. ಇಂಪ್ರೆಸ್ಸಿವ್ ಪ್ರರ್ದರ್ಶನ ನೀಡಿರುವ ಇಶಾನ್ ಕಿಶನ್ಗೆ ಬ್ಯಾಕ್ ಅಪ್ ವಿಕೆಟ್ ಕೀಪರ್ ಆಗಿ ಮಣೆ ಹಾಕೋದು ಕನ್ಫರ್ಮ್ ಆಗಿದೆ.
ವಿಶ್ವಕಪ್ ಆಯ್ಕೆ ರೇಸ್ಗೆ ಎಂಟ್ರಿ ಕೊಟ್ಟ ತಿಲಕ್ ವರ್ಮಾ.!
ಒಂದು ಕಡೆ ಸಂಜು ಸ್ಯಾಮ್ಸನ್ ವಿಶ್ವಕಪ್ ಪ್ಲಾನ್ನಿಂದ ಹೊರ ಬೀಳ್ತಾ ಇದ್ದಂತೆ, ಯಂಗ್ಗನ್ ತಿಲಕ್ ವರ್ಮಾ ತಂಡದ ಆಯ್ಕೆಯ ರೇಸ್ಗೆ ಎಂಟ್ರಿ ಕೊಟ್ಟಿದ್ದಾರೆ. ಚೊಚ್ಚಲ ಅವಕಾಶದಲ್ಲೇ ಮಿಂಚಿದ ತಿಲಕ್ ವರ್ಮಾ, ಅನುಭವಿಗಳೂ ನಾಚುವಂತ ಪರ್ಫಾಮನ್ಸ್ ನೀಡಿದ್ರು. ವಿಂಡೀಸ್ ಬೌಲರ್ಗಳನ್ನ ದಿಟ್ಟವಾಗಿ ಎದುರಿಸಿ ರನ್ ಹೊಳೆ ಹರಿಸಿದ್ರು. ತಿಲಕ್ ಆಟಕ್ಕೆ ಟೀಮ್ ಮ್ಯಾನೇಜ್ಮೆಂಟ್ ಫಿದಾ ಆಗಿದ್ದು, ವಿಶ್ವಕಪ್ ಟಿಕೆಟ್ ಸಿಗೋ ಸಾದ್ಯತೆ ದಟ್ಟವಾಗಿದೆ.
ತಿಲಕ್ಗೆ ಸ್ಥಾನ ನೀಡೋದ್ರ ಹಿಂದಿದೆ ಭಾರಿ ಲೆಕ್ಕಾಚಾರ.!
ತಿಲಕ್ ವರ್ಮಾಗೆ ವಿಶ್ವಕಪ್ ತಂಡದಲ್ಲಿ ಸ್ಥಾನ ನೀಡೋದ್ರ ಹಿಂದೆ ಭಾರೀ ಲೆಕ್ಕಾಚಾರವಿದೆ. ತಂಡದ ಹಲವು ಸಮಸ್ಯೆಗಳಿಗೆ ತಿಲಕ್ ಪರಿಹಾರವಾಗಬಲ್ಲರು.
ಸದ್ಯ ಟೀಮ್ ಇಂಡಿಯಾಗೆ 4ನೇ ಕ್ರಮಾಂಕ ಕಗ್ಗಂಟಾಗಿದ್ದು ಅದಕ್ಕೆ ತಿಲಕ್ ವರ್ಮಾ ಪರಿಹಾರವಾಗಬಲ್ಲರು. ಇನ್ನು, ತಿಲಕ್ ಪ್ಲೇಯಿಂಗ್ ಇಲೆವೆನ್ಗೆ ಎಂಟ್ರಿಯಾದ್ರೆ, ಲೆಫ್ಟ್ ಹ್ಯಾಂಡ್ ಕಾಂಬಿನೇಷನ್ ಸಿಗಲಿದೆ. ಇದ್ರಿಂದ ಟೀಮ್ ಬ್ಯಾಲೆನ್ಸ್ ಹೆಚ್ಚಿಸಲಿದೆ. ಇನ್ನು ಪಾರ್ಟ್ ಟೈಮ್ ಬೌಲಿಂಗ್ ಮಾಡೋ ಸಾಮರ್ಥ್ಯದ ಜೊತೆಗೆ ಅದ್ಭುತವಾದ ಫೀಲ್ಡರ್ ಕೂಡ ತಂಡಕ್ಕೆ ಸಿಗಲಿದ್ದಾರೆ. ಒತ್ತಡದ ಸಂದರ್ಭದಲ್ಲಿ ಅಗ್ರೆಸ್ಸೀವ್ ಆಟವಾಡೋ ಸಾಮರ್ಥ್ಯವಿದ್ದು, ಬ್ಯಾಟಿಂಗ್ನಲ್ಲಿ ರಿಷಭ್ ಪಂತ್ ಅಲಭ್ಯತೆ ಕಾಡದಂತೆ ಸ್ಥಾನ ತುಂಬಬಲ್ಲರು.
ತಿಲಕ್ ವರ್ಮಾ ಟೀಮ್ ಇಂಡಿಯಾದ ವಿಶ್ವಕಪ್ ಪ್ಲಾನ್ಗೆ ಎಂಟ್ರಿ ಕೊಟ್ರೆ, ತಂಡದ ಬಲ ಹೆಚ್ಚೋದ್ರಲ್ಲಿ ನೋ ಡೌಟ್.! ಆದ್ರೆ, ಒಂದು ವೇಳೆ ಕೆ.ಎಲ್ ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ಇಬ್ಬರೂ ಕಮ್ಬ್ಯಾಕ್ ಮಾಡಿದ್ರೆ, ತಿಲಕ್ಗೆ ಸ್ಥಾನ ಸಿಗುತ್ತಾ.? ತಂಡದಲ್ಲಿ ಸ್ಥಾನ ಸಿಕ್ರೂ, ಪ್ಲೇಯಿಂಗ್ ಇಲೆವೆನ್ನಲ್ಲಿ ಅವಕಾಶ ಸಿಗುತ್ತಾ.? ಅನ್ನೋದೆ ಸದ್ಯದ ಕುತೂಹಲವಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ವಿಂಡೀಸ್ ವಿರುದ್ಧ ಪ್ಲಾಫ್, ಸಂಜುಗೆ ಡೋರ್ ಕ್ಲೋಸ್
ವಿಶ್ವಕಪ್ ಆಯ್ಕೆ ರೇಸ್ಗೆ ಎಂಟ್ರಿ ಕೊಟ್ಟ ತಿಲಕ್ ವರ್ಮಾ
ಟೀಮ್ ಇಂಡಿಯಾದ ವಿಶ್ವಕಪ್ ಪ್ಲಾನ್ನಲ್ಲಿ ಬದಲಾವಣೆ
ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್, ಸೆಲೆಕ್ಷನ್ ಕಮಿಟಿಯ ಬ್ಲ್ಯೂ ಪ್ರಿಂಟ್ನಲ್ಲಿ ಭಾರೀ ಬದಲಾವಣೆಯಾಗಿದೆ. ಇಷ್ಟು ದಿನ ವಿಶ್ವಕಪ್ಗೆ ಒಂದು ಪ್ಲಾನ್ ಇತ್ತು. ಆದರೆ, ಈಗ ಇರೋ ಪ್ಲಾನ್ ಬೇರೆನೆ. ಅಂದ್ರೆ ಫುಲ್ ಅಪ್ಡೇಟೆಡ್. ಮೆಗಾ ಟೂರ್ನಿಯ ಪ್ಲಾನ್ಗೆ ಸುನಾಮಿಯಂತೆ ಡೇರ್ ಡೆವಿಲ್ ತಿಲಕ್ ವರ್ಮಾ ಎಂಟ್ರಿ ಕೊಟ್ಟಿದ್ದಾರೆ. ತಿಲಕ್ ಎಂಟ್ರಿ ಕಾನ್ಪಿಡೆನ್ಸ್ ಲೆವೆಲ್ ಅನ್ನ ನೆಕ್ಸ್ಟ್ ಲೆವೆಲ್ಗೆ ಹೆಚ್ಚಿಸಿದೆ.
ವಿಶ್ವಕಪ್ಗೆ ಟೀಮ್ ಇಂಡಿಯಾ ಸೆಲೆಕ್ಷನ್ ಇನ್ನೂ ಕಗ್ಗಂಟಾಗೆ ಉಳಿದಿದೆ. ಅದ್ರ ನಡುವೆಯೂ ಸೆಲೆಕ್ಷನ್ ಕಮಿಟಿ ಹಾಗೂ ಟೀಮ್ ಮ್ಯಾನೇಜ್ಮೆಂಟ್ಗೆ ಸ್ವಲ್ಪ ರಿಲೀಫ್ ಸಿಕ್ಕಿದೆ. ಮೆಗಾ ಟೂರ್ನಿಗೆ ರೆಡಿಯಾಗಿದ್ದ ಹಳೆ ಪ್ಲಾನ್ ಹೋಗಿ ಇದೀಗ ಹೊಸ ಪ್ಲಾನ್ ತಯಾರಾಗಿದ್ದು, ಬಿಸಿಸಿಐ ಬಾಸ್ಗಳು ಫುಲ್ ಖುಷ್ ಆಗಿದ್ದಾರೆ. ತಂಡಕ್ಕೆ ತಲೆದೂರಿದ್ದ ಕನ್ಫ್ಯೂಶನ್ಗೆ ಪರಿಹಾರ ಸಿಕ್ಕಿದೆ.
ವಿಂಡೀಸ್ ವಿರುದ್ಧ ಪ್ಲಾಫ್ ಶೋ, ಸಂಜುಗೆ ಡೋರ್ ಕ್ಲೋಸ್.!
ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಸಿಕ್ಕ ಚಿನ್ನದಂತಾ ಅವಕಾಶಗಳನ್ನ ಸಂಜು ಸ್ಯಾಮ್ಸನ್ ಕೈ ಚೆಲ್ಲಿದ್ರು. ಏಕದಿನ ಸರಣಿಯಲ್ಲಿ ಆಡಿದ 2 ಪಂದ್ಯಗಳಲ್ಲಿ ನೀರಸ ಪರ್ಫಾಮೆನ್ಸ್ ನೀಡಿದ್ರೂ ಕೂಡ ಸಂಜು ಸಾಮರ್ಥ್ಯ ಪರೀಕ್ಷೆ ಮಾಡಲು ಟಿ20 ಸರಣಿಯಲ್ಲಿ ಅವಕಾಶ ನೀಡಲಾಯ್ತು. ಆದ್ರೆ, ಅಲ್ಲೂ ಸಂಜು ಸ್ಯಾಮ್ಸನ್ ನೀಡಿದ್ದು, ಪ್ಲಾಫ್ ಶೋ.! ಈ ಹೀನಾಯ ಪ್ರದರ್ಶನದ ಪರಿಣಾಮ ವಿಶ್ವಕಪ್ ಪ್ಲಾನ್ ನಿಂದ ಸಂಜು ಔಟ್ ಆಗಿದ್ದಾರೆ.
ಸಂಜುಗೆ ಕೊಕ್, ಇಶಾನ್ ಕಿಶನ್ಗೆ ಸ್ಥಾನ ಕನ್ಫರ್ಮ್.!
ಕೆ.ಎಲ್ ರಾಹುಲ್ಗೆ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಿ ಮಣೆ ಹಾಕೋದು ಟೀಮ್ ಮ್ಯಾನೇಜ್ಮೆಂಟ್ನ ಸದ್ಯದ ಪ್ಲಾನ್. ರಾಹುಲ್ ಹೊರತುಪಡಿಸಿ ಇಷ್ಟು ದಿನ ಸಂಜು ಸ್ಯಾಮ್ಸನ್, ಇಶಾನ್ ಕಿಶನ್ ನಡುವೆ ಬ್ಯಾಕಪ್ ವಿಕೆಟ್ ಕೀಪರ್ ಸ್ಥಾನಕ್ಕೆ ರೇಸ್ ಏರ್ಪಟ್ಟಿತ್ತು. ಇದೀಗ ಲೈನ್ ಕ್ಲೀಯರ್ ಆಗಿದೆ. ಇಂಪ್ರೆಸ್ಸಿವ್ ಪ್ರರ್ದರ್ಶನ ನೀಡಿರುವ ಇಶಾನ್ ಕಿಶನ್ಗೆ ಬ್ಯಾಕ್ ಅಪ್ ವಿಕೆಟ್ ಕೀಪರ್ ಆಗಿ ಮಣೆ ಹಾಕೋದು ಕನ್ಫರ್ಮ್ ಆಗಿದೆ.
ವಿಶ್ವಕಪ್ ಆಯ್ಕೆ ರೇಸ್ಗೆ ಎಂಟ್ರಿ ಕೊಟ್ಟ ತಿಲಕ್ ವರ್ಮಾ.!
ಒಂದು ಕಡೆ ಸಂಜು ಸ್ಯಾಮ್ಸನ್ ವಿಶ್ವಕಪ್ ಪ್ಲಾನ್ನಿಂದ ಹೊರ ಬೀಳ್ತಾ ಇದ್ದಂತೆ, ಯಂಗ್ಗನ್ ತಿಲಕ್ ವರ್ಮಾ ತಂಡದ ಆಯ್ಕೆಯ ರೇಸ್ಗೆ ಎಂಟ್ರಿ ಕೊಟ್ಟಿದ್ದಾರೆ. ಚೊಚ್ಚಲ ಅವಕಾಶದಲ್ಲೇ ಮಿಂಚಿದ ತಿಲಕ್ ವರ್ಮಾ, ಅನುಭವಿಗಳೂ ನಾಚುವಂತ ಪರ್ಫಾಮನ್ಸ್ ನೀಡಿದ್ರು. ವಿಂಡೀಸ್ ಬೌಲರ್ಗಳನ್ನ ದಿಟ್ಟವಾಗಿ ಎದುರಿಸಿ ರನ್ ಹೊಳೆ ಹರಿಸಿದ್ರು. ತಿಲಕ್ ಆಟಕ್ಕೆ ಟೀಮ್ ಮ್ಯಾನೇಜ್ಮೆಂಟ್ ಫಿದಾ ಆಗಿದ್ದು, ವಿಶ್ವಕಪ್ ಟಿಕೆಟ್ ಸಿಗೋ ಸಾದ್ಯತೆ ದಟ್ಟವಾಗಿದೆ.
ತಿಲಕ್ಗೆ ಸ್ಥಾನ ನೀಡೋದ್ರ ಹಿಂದಿದೆ ಭಾರಿ ಲೆಕ್ಕಾಚಾರ.!
ತಿಲಕ್ ವರ್ಮಾಗೆ ವಿಶ್ವಕಪ್ ತಂಡದಲ್ಲಿ ಸ್ಥಾನ ನೀಡೋದ್ರ ಹಿಂದೆ ಭಾರೀ ಲೆಕ್ಕಾಚಾರವಿದೆ. ತಂಡದ ಹಲವು ಸಮಸ್ಯೆಗಳಿಗೆ ತಿಲಕ್ ಪರಿಹಾರವಾಗಬಲ್ಲರು.
ಸದ್ಯ ಟೀಮ್ ಇಂಡಿಯಾಗೆ 4ನೇ ಕ್ರಮಾಂಕ ಕಗ್ಗಂಟಾಗಿದ್ದು ಅದಕ್ಕೆ ತಿಲಕ್ ವರ್ಮಾ ಪರಿಹಾರವಾಗಬಲ್ಲರು. ಇನ್ನು, ತಿಲಕ್ ಪ್ಲೇಯಿಂಗ್ ಇಲೆವೆನ್ಗೆ ಎಂಟ್ರಿಯಾದ್ರೆ, ಲೆಫ್ಟ್ ಹ್ಯಾಂಡ್ ಕಾಂಬಿನೇಷನ್ ಸಿಗಲಿದೆ. ಇದ್ರಿಂದ ಟೀಮ್ ಬ್ಯಾಲೆನ್ಸ್ ಹೆಚ್ಚಿಸಲಿದೆ. ಇನ್ನು ಪಾರ್ಟ್ ಟೈಮ್ ಬೌಲಿಂಗ್ ಮಾಡೋ ಸಾಮರ್ಥ್ಯದ ಜೊತೆಗೆ ಅದ್ಭುತವಾದ ಫೀಲ್ಡರ್ ಕೂಡ ತಂಡಕ್ಕೆ ಸಿಗಲಿದ್ದಾರೆ. ಒತ್ತಡದ ಸಂದರ್ಭದಲ್ಲಿ ಅಗ್ರೆಸ್ಸೀವ್ ಆಟವಾಡೋ ಸಾಮರ್ಥ್ಯವಿದ್ದು, ಬ್ಯಾಟಿಂಗ್ನಲ್ಲಿ ರಿಷಭ್ ಪಂತ್ ಅಲಭ್ಯತೆ ಕಾಡದಂತೆ ಸ್ಥಾನ ತುಂಬಬಲ್ಲರು.
ತಿಲಕ್ ವರ್ಮಾ ಟೀಮ್ ಇಂಡಿಯಾದ ವಿಶ್ವಕಪ್ ಪ್ಲಾನ್ಗೆ ಎಂಟ್ರಿ ಕೊಟ್ರೆ, ತಂಡದ ಬಲ ಹೆಚ್ಚೋದ್ರಲ್ಲಿ ನೋ ಡೌಟ್.! ಆದ್ರೆ, ಒಂದು ವೇಳೆ ಕೆ.ಎಲ್ ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ಇಬ್ಬರೂ ಕಮ್ಬ್ಯಾಕ್ ಮಾಡಿದ್ರೆ, ತಿಲಕ್ಗೆ ಸ್ಥಾನ ಸಿಗುತ್ತಾ.? ತಂಡದಲ್ಲಿ ಸ್ಥಾನ ಸಿಕ್ರೂ, ಪ್ಲೇಯಿಂಗ್ ಇಲೆವೆನ್ನಲ್ಲಿ ಅವಕಾಶ ಸಿಗುತ್ತಾ.? ಅನ್ನೋದೆ ಸದ್ಯದ ಕುತೂಹಲವಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ