newsfirstkannada.com

ತಾಯಿ ಜತೆ ವಿವಾದ ಬೇಡ; ವಿರೋಧಿಗಳೇ ನಿಮ್ಮ ಮುಂದೆ ಸೋಲಲಿದ್ದಾರೆ; ಇಲ್ಲಿದೆ ಇಂದಿನ ಭವಿಷ್ಯ

Share :

15-11-2023

    ಅವಿವಾಹಿತರಿಗೆ ಸಿಹಿ ಸುದ್ದಿ ಸಿಗಬಹುದು!

    ಆತ್ಮ ವಿಶ್ವಾಸದೊಂದಿಗೆ ಕೆಲಸ ನಿರ್ವಹಿಸಿ

    ಹಣದ ಅಡಚನೆ ಆಗಬಹುದು ಗಮನಿಸಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ಶರದೃತು, ಕಾರ್ತಿಕ ಮಾಸ, ಶುಕ್ಲ ಪಕ್ಷ, ದ್ವಿತೀಯ ತಿಥಿ, ಜೇಷ್ಠ ನಕ್ಷತ್ರ, ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದೆ.

ಮೇಷ ರಾಶಿ

  • ವೈಯಕ್ತಿಕ ಪ್ರಚಾರ ಬೇಡ
  • ಹವಮಾನ ವೈಪರೀತ್ಯದಿಂದ ಆರೋಗ್ಯ ಸಮಸ್ಯೆ
  • ಆಹಾರದ ಬಗ್ಗೆ ನಿರ್ಲಕ್ಷ್ಯ ಬೇಡ
  • ಕೆಲಸದ ಸ್ಥಳದಲ್ಲಿ ಅವಮಾನವಾಗಬಹುದು
  • ಆಯ್ಕೆಯ ವಿಚಾರದಲ್ಲಿ ಗೊಂದಲ
  • ವಿದ್ಯಾರ್ಥಿಗಳಿಗೆ ಶುಭ
  • ಕುಲದೇವತ ಆರಾಧನೆ ಮಾಡಿ

ವೃಷಭ

  • ದಾಂಪತ್ಯದಲ್ಲಿ ಅನ್ಯೋನ್ಯತೆ ಇರುವ ದಿನ
  • ನಿಮ್ಮ ಯಶಸ್ಸು ಬೇರೆಕಡೆ ಚರ್ಚೆ ಆಗಬಹುದು
  • ಸಂಪತ್ ಅಭಿವೃದ್ಧಿ ಆಗಲಿದೆ
  • ಮಾನಸಿಕ ಉದ್ವಿಗ್ನತೆ ಬೇಡ
  • ಹಣ ಉಳಿಸಲು ಪ್ರಯತ್ನಿಸುತ್ತೀರಿ ಆದರೆ ಕಷ್ಟ
  • ಜೀವನದ ಬದಲಾವಣೆಗಳನ್ನು ಸ್ವೀಕರಿಸಿ
  • ನವಗ್ರಹದ ಆರಾಧನೆ ಮಾಡಿ ವಿಶೇಷವಾಗಿ ಚಂದ್ರಗ್ರಹ ಪ್ರಾರ್ಥನೆ ಮಾಡಿ

ಮಿಥುನ

  • ಕೆಲಸದ ಗುಣಮಟ್ಟ ಕಾಯ್ದುಕೊಳ್ಳಿ
  • ವ್ಯಾಪಾರದಲ್ಲಿ ಹೊಸ ಪ್ರಯೋಗ ಬೇಡ
  • ಸರಕಾರಿ ಕೆಲಸದಲ್ಲಿ ಯಶಸ್ಸಿದೆ
  • ಸ್ನೇಹಿತರ ಸಹಾಯ ಸಹಕಾರ ದೊರಕಲಿದೆ
  • ಆಧ್ಯಾತ್ಮ ವಿಚಾರವನ್ನು ತಿಳಿಯುವಲ್ಲಿ ಆಸಕ್ತಿ
  • ಹಿರಿಯರ ಮಾರ್ಗದರ್ಶನವಿರುತ್ತದೆ
  • ಇಷ್ಟದೇವಾತಾ ಆರಾಧನೆ ಮಾಡಿ

ಕಟಕ

  • ಕಾರ್ಯಕ್ಷೇತ್ರದಲ್ಲಿ ವಾತಾವರಣ ಚೆನ್ನಾಗಿರುತ್ತದೆ
  • ಪ್ರವಾಸದ ವಿಚಾರ ಚರ್ಚಿಸಬಹುದು
  • ಕಲಿಯಲು ಉತ್ತಮ ಅವಕಾಶಗಳಿರುತ್ತವೆ
  • ಷೇರು ಮಾರುಕಟ್ಟೆ ವಿಚಾರದಲ್ಲಿ ಎಚ್ಚರಿಕೆ
  • ಹಳೆಯ ಸ್ನೇಹಿತರನ್ನು ಭೇಟಿಯಾಗಬಹುದು
  • ಮನೆಯಲ್ಲಿ ಸ್ವಲ್ಪ ವಾಗ್ಯುದ್ಧ ನಡೆಯಬಹುದು
  • ಗಣಪತಿ ಪ್ರಾರ್ಥನೆ ಮಾಡಿ

ಸಿಂಹ

  • ತಪ್ಪು ತಿಳುವಳಿಕೆಯಿಂದ ಮಾನಸಿಕ ಬೇಸರ
  • ಉನ್ನತ ಜವಾಬ್ದಾರಿ ಅಥವಾ ಅಧಿಕಾರ ಸಿಗಬಹುದು
  • ಅಹಂಕಾರದಿಂದ ದೂರ ಉಳಿಯಿರಿ
  • ಮನಸ್ಸಿನಿಂದ ಗಟ್ಟಿ ನಿರ್ಧಾರಗಳನ್ನು ಮಾಡಿ
  • ಆಲಸ್ಯ ಬೇಡ ಅವಕಾಶ ತಪ್ಪಬಹುದು
  • ಅಧ್ಯಯನದ ಬಗ್ಗೆ ಗಮನ ಹರಿಸಿ
  • ಸರಸ್ವತಿ ಪ್ರಾರ್ಥನೆ ಮಾಡಿ

ಕನ್ಯಾ

  • ಮನೆಯ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ
  • ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಲಾಭವಿದೆ
  • ಬುದ್ದಿವಂತಿಕೆಯನ್ನು ಸಮರ್ಥವಾಗಿ ಬಳಸಿಕೊಳ್ಳಿ
  • ಜವಾಬ್ದಾರಿ ಹೆಚ್ಚಾಗಿ ಒತ್ತಡ ಅದರಿಂದ ಬೇಸರ
  • ಉದ್ಯೋಗದಲ್ಲಿದ್ದ ವಿಚಾರ ವಿವಾದವಾಗಬಹುದು
  • ಮಕ್ಕಳ ಜೊತೆ ಹೊಂದಾಣಿಕೆ ಇರಲಿ
  • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ತುಲಾ

  • ಹಣಕಾಸು ವಿಚಾರದಲ್ಲಿ ಸಮಸ್ಯೆ ದೂರ ಮಾಡಿಕೊಳ್ಳಿ
  • ವಿರೋಧಿಗಳು ನಿಮ್ಮ ಮುಂದೆ ಸೋಲುತ್ತಾರೆ
  • ತಾಯಿಯ ಜೊತೆ ವಿವಾದ ಬೇಡ
  • ಸಂಶೋಧಕರಿಗೆ ಉತ್ತಮ ಅವಕಾಶ
  • ಸಂಚಾರ ನಿಯಮಗಳನ್ನು ಪಾಲಿಸಿ
  • ಆರ್ಥಿಕವಾಗಿ ಬೇರೆಯವರಿಗೆ ಭರವಸೆ ಬೇಡ
  • ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

  • ಉದ್ಯೋಗದಲ್ಲಿ ಉತ್ತಮ ಸ್ಥಾನಮಾನ
  • ಧಾರ್ಮಿಕ ಕಾರ್ಯಾಸಕ್ತಿ ಬರಬಹುದು
  • ವಿರೋಧಿಗಳನ್ನು ಕೆಣಕಬೇಡಿ ತೊಂದರೆಯಾಗಬಹುದು
  • ದೊಡ್ಡವರ ಜೊತೆ ಹೊಂದಾಣಿಕೆ ಇರಲಿ
  • ವಿಶ್ವಾಸ ಘಾತುಕ ಸ್ನೇಹಿತರನ್ನು ಗುರುತಿಸಿ
  • ದುರ್ಗಾ ಆರಾಧನೆ ಮಾಡಿ

ಧನುಸ್ಸು

  • ಅವಿವಾಹಿತರಿಗೆ ಸಿಹಿ ಸುದ್ದಿ ಸಿಗಬಹುದು
  • ಆತ್ಮ ವಿಶ್ವಾಸದೊಂದಿಗೆ ಕೆಲಸ ನಿರ್ವಹಿಸಿ
  • ಹಣದ ಅಡಚನೆ ಆಗಬಹುದು ಗಮನಿಸಿ
  • ಐಷಾರಾಮಿ ಜೀವನಕ್ಕೆ ಅಡ್ಡಿಯಾಗಬಹುದು
  • ಮಕ್ಕಳ ಬಗ್ಗೆ ಇದ್ದ ಸಮಸ್ಯೆ ದೂರವಾಗಬಹುದು
  • ಮಾನಸಿಕ ಕಿರಿಕಿರಿ ಕಾಡಬಹುದು
  • ಆಂಜನೇಯ ಸ್ವಾಮಿಯನ್ನ ಪ್ರಾರ್ಥನೆ ಮಾಡಿ

ಮಕರ

  • ನಿಮ್ಮ ವೃತ್ತಿ ಜೀವನ ಉತ್ತಮವಾಗಿರುತ್ತದೆ
  • ಅಧಿಕಾರಿಗಳಿ ನಿಮ್ಮ ಮಾತಿನಿಂದ ಪ್ರಭಾವಿತರಾಗಬಹುದು
  • ಹೊಟ್ಟೆಗೆ ಸಂಬಂಧಿಸಿದ ತೊಂದರೆ ಕಾಡಬಹುದು
  • ವ್ಯವಹಾರಿಕವಾಗಿ ಸಮಸ್ಯೆಗಳು ಉಂಟಾಗಬಹುದು
  • ತಂತ್ರ ರೂಪಿಸಿ ಸಮಸ್ಯೆ ಗೆಲ್ಲಿ, ಕುತಂತ್ರ ಬೇಡ
  • ಮಕ್ಕಳಿಂದ ಸಿಹಿ ಸುದ್ದಿ ಬರಬಹುದು
  • ಶಕ್ತಿದೇವತಾ ಆರಾಧನೆ ಮಾಡಿ

ಕುಂಭ

  • ಸಂಪತ್ ಹೆಚ್ಚಾಗಬಹುದು
  • ದುಷ್ಟರಿಂದ ದೂರ ಉಳಿಯಿರಿ
  • ಬೇರೆಯವರ ಬಗ್ಗೆ ಅವಹೇಳನಕಾರಿ ಮಾತು ಬೇಡ
  • ಹೊಸ ಕೆಲಸ ಪ್ರಾರಂಭಿಸಲು ಅಡ್ಡಿ
  • ಸ್ನೇಹಿತರು ಉತ್ತಮ ಸಮಯ ಕಳೆಯುತ್ತೀರಿ
  • ಕುಬೇರಲಕ್ಷ್ಮಿ ಪ್ರಾರ್ಥನೆ ಮಾಡಿ

ಮೀನ

  • ಹೊಸ ಯೋಜನೆಗಳಿಗೆ ಹಣ ಹೂಡಿಕೆ ಮಾಡಬಹುದು
  • ತಾಳ್ಮೆಯಿಂದ ಕಾರ್ಯನಿರ್ವಹಿಸಿ
  • ಶಿಸ್ತು ಬದ್ಧ ವ್ಯಕ್ತಿಗಳ ಪರಿಚಯದಿಂದ ಉತ್ಸಾಹ
  • ವ್ಯವಹಾರಿಕವಾಗಿ ಅನುಕೂಲವಿದೆ
  • ಹಣಕಾಸು ವಿಚಾರದಲ್ಲಿ ಅಧಿಕ ಲಾಭ
  • ಆಸ್ತಿ ವಿಚಾರದಲ್ಲಿ ಸ್ವಲ್ಪ ಗೊಂದಲಗಳಿರಬಹುದು
  • ಭೂವರಹ ಸ್ವಾಮಿ ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತಾಯಿ ಜತೆ ವಿವಾದ ಬೇಡ; ವಿರೋಧಿಗಳೇ ನಿಮ್ಮ ಮುಂದೆ ಸೋಲಲಿದ್ದಾರೆ; ಇಲ್ಲಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

    ಅವಿವಾಹಿತರಿಗೆ ಸಿಹಿ ಸುದ್ದಿ ಸಿಗಬಹುದು!

    ಆತ್ಮ ವಿಶ್ವಾಸದೊಂದಿಗೆ ಕೆಲಸ ನಿರ್ವಹಿಸಿ

    ಹಣದ ಅಡಚನೆ ಆಗಬಹುದು ಗಮನಿಸಿ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ಶರದೃತು, ಕಾರ್ತಿಕ ಮಾಸ, ಶುಕ್ಲ ಪಕ್ಷ, ದ್ವಿತೀಯ ತಿಥಿ, ಜೇಷ್ಠ ನಕ್ಷತ್ರ, ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದೆ.

ಮೇಷ ರಾಶಿ

  • ವೈಯಕ್ತಿಕ ಪ್ರಚಾರ ಬೇಡ
  • ಹವಮಾನ ವೈಪರೀತ್ಯದಿಂದ ಆರೋಗ್ಯ ಸಮಸ್ಯೆ
  • ಆಹಾರದ ಬಗ್ಗೆ ನಿರ್ಲಕ್ಷ್ಯ ಬೇಡ
  • ಕೆಲಸದ ಸ್ಥಳದಲ್ಲಿ ಅವಮಾನವಾಗಬಹುದು
  • ಆಯ್ಕೆಯ ವಿಚಾರದಲ್ಲಿ ಗೊಂದಲ
  • ವಿದ್ಯಾರ್ಥಿಗಳಿಗೆ ಶುಭ
  • ಕುಲದೇವತ ಆರಾಧನೆ ಮಾಡಿ

ವೃಷಭ

  • ದಾಂಪತ್ಯದಲ್ಲಿ ಅನ್ಯೋನ್ಯತೆ ಇರುವ ದಿನ
  • ನಿಮ್ಮ ಯಶಸ್ಸು ಬೇರೆಕಡೆ ಚರ್ಚೆ ಆಗಬಹುದು
  • ಸಂಪತ್ ಅಭಿವೃದ್ಧಿ ಆಗಲಿದೆ
  • ಮಾನಸಿಕ ಉದ್ವಿಗ್ನತೆ ಬೇಡ
  • ಹಣ ಉಳಿಸಲು ಪ್ರಯತ್ನಿಸುತ್ತೀರಿ ಆದರೆ ಕಷ್ಟ
  • ಜೀವನದ ಬದಲಾವಣೆಗಳನ್ನು ಸ್ವೀಕರಿಸಿ
  • ನವಗ್ರಹದ ಆರಾಧನೆ ಮಾಡಿ ವಿಶೇಷವಾಗಿ ಚಂದ್ರಗ್ರಹ ಪ್ರಾರ್ಥನೆ ಮಾಡಿ

ಮಿಥುನ

  • ಕೆಲಸದ ಗುಣಮಟ್ಟ ಕಾಯ್ದುಕೊಳ್ಳಿ
  • ವ್ಯಾಪಾರದಲ್ಲಿ ಹೊಸ ಪ್ರಯೋಗ ಬೇಡ
  • ಸರಕಾರಿ ಕೆಲಸದಲ್ಲಿ ಯಶಸ್ಸಿದೆ
  • ಸ್ನೇಹಿತರ ಸಹಾಯ ಸಹಕಾರ ದೊರಕಲಿದೆ
  • ಆಧ್ಯಾತ್ಮ ವಿಚಾರವನ್ನು ತಿಳಿಯುವಲ್ಲಿ ಆಸಕ್ತಿ
  • ಹಿರಿಯರ ಮಾರ್ಗದರ್ಶನವಿರುತ್ತದೆ
  • ಇಷ್ಟದೇವಾತಾ ಆರಾಧನೆ ಮಾಡಿ

ಕಟಕ

  • ಕಾರ್ಯಕ್ಷೇತ್ರದಲ್ಲಿ ವಾತಾವರಣ ಚೆನ್ನಾಗಿರುತ್ತದೆ
  • ಪ್ರವಾಸದ ವಿಚಾರ ಚರ್ಚಿಸಬಹುದು
  • ಕಲಿಯಲು ಉತ್ತಮ ಅವಕಾಶಗಳಿರುತ್ತವೆ
  • ಷೇರು ಮಾರುಕಟ್ಟೆ ವಿಚಾರದಲ್ಲಿ ಎಚ್ಚರಿಕೆ
  • ಹಳೆಯ ಸ್ನೇಹಿತರನ್ನು ಭೇಟಿಯಾಗಬಹುದು
  • ಮನೆಯಲ್ಲಿ ಸ್ವಲ್ಪ ವಾಗ್ಯುದ್ಧ ನಡೆಯಬಹುದು
  • ಗಣಪತಿ ಪ್ರಾರ್ಥನೆ ಮಾಡಿ

ಸಿಂಹ

  • ತಪ್ಪು ತಿಳುವಳಿಕೆಯಿಂದ ಮಾನಸಿಕ ಬೇಸರ
  • ಉನ್ನತ ಜವಾಬ್ದಾರಿ ಅಥವಾ ಅಧಿಕಾರ ಸಿಗಬಹುದು
  • ಅಹಂಕಾರದಿಂದ ದೂರ ಉಳಿಯಿರಿ
  • ಮನಸ್ಸಿನಿಂದ ಗಟ್ಟಿ ನಿರ್ಧಾರಗಳನ್ನು ಮಾಡಿ
  • ಆಲಸ್ಯ ಬೇಡ ಅವಕಾಶ ತಪ್ಪಬಹುದು
  • ಅಧ್ಯಯನದ ಬಗ್ಗೆ ಗಮನ ಹರಿಸಿ
  • ಸರಸ್ವತಿ ಪ್ರಾರ್ಥನೆ ಮಾಡಿ

ಕನ್ಯಾ

  • ಮನೆಯ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ
  • ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಲಾಭವಿದೆ
  • ಬುದ್ದಿವಂತಿಕೆಯನ್ನು ಸಮರ್ಥವಾಗಿ ಬಳಸಿಕೊಳ್ಳಿ
  • ಜವಾಬ್ದಾರಿ ಹೆಚ್ಚಾಗಿ ಒತ್ತಡ ಅದರಿಂದ ಬೇಸರ
  • ಉದ್ಯೋಗದಲ್ಲಿದ್ದ ವಿಚಾರ ವಿವಾದವಾಗಬಹುದು
  • ಮಕ್ಕಳ ಜೊತೆ ಹೊಂದಾಣಿಕೆ ಇರಲಿ
  • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ತುಲಾ

  • ಹಣಕಾಸು ವಿಚಾರದಲ್ಲಿ ಸಮಸ್ಯೆ ದೂರ ಮಾಡಿಕೊಳ್ಳಿ
  • ವಿರೋಧಿಗಳು ನಿಮ್ಮ ಮುಂದೆ ಸೋಲುತ್ತಾರೆ
  • ತಾಯಿಯ ಜೊತೆ ವಿವಾದ ಬೇಡ
  • ಸಂಶೋಧಕರಿಗೆ ಉತ್ತಮ ಅವಕಾಶ
  • ಸಂಚಾರ ನಿಯಮಗಳನ್ನು ಪಾಲಿಸಿ
  • ಆರ್ಥಿಕವಾಗಿ ಬೇರೆಯವರಿಗೆ ಭರವಸೆ ಬೇಡ
  • ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

  • ಉದ್ಯೋಗದಲ್ಲಿ ಉತ್ತಮ ಸ್ಥಾನಮಾನ
  • ಧಾರ್ಮಿಕ ಕಾರ್ಯಾಸಕ್ತಿ ಬರಬಹುದು
  • ವಿರೋಧಿಗಳನ್ನು ಕೆಣಕಬೇಡಿ ತೊಂದರೆಯಾಗಬಹುದು
  • ದೊಡ್ಡವರ ಜೊತೆ ಹೊಂದಾಣಿಕೆ ಇರಲಿ
  • ವಿಶ್ವಾಸ ಘಾತುಕ ಸ್ನೇಹಿತರನ್ನು ಗುರುತಿಸಿ
  • ದುರ್ಗಾ ಆರಾಧನೆ ಮಾಡಿ

ಧನುಸ್ಸು

  • ಅವಿವಾಹಿತರಿಗೆ ಸಿಹಿ ಸುದ್ದಿ ಸಿಗಬಹುದು
  • ಆತ್ಮ ವಿಶ್ವಾಸದೊಂದಿಗೆ ಕೆಲಸ ನಿರ್ವಹಿಸಿ
  • ಹಣದ ಅಡಚನೆ ಆಗಬಹುದು ಗಮನಿಸಿ
  • ಐಷಾರಾಮಿ ಜೀವನಕ್ಕೆ ಅಡ್ಡಿಯಾಗಬಹುದು
  • ಮಕ್ಕಳ ಬಗ್ಗೆ ಇದ್ದ ಸಮಸ್ಯೆ ದೂರವಾಗಬಹುದು
  • ಮಾನಸಿಕ ಕಿರಿಕಿರಿ ಕಾಡಬಹುದು
  • ಆಂಜನೇಯ ಸ್ವಾಮಿಯನ್ನ ಪ್ರಾರ್ಥನೆ ಮಾಡಿ

ಮಕರ

  • ನಿಮ್ಮ ವೃತ್ತಿ ಜೀವನ ಉತ್ತಮವಾಗಿರುತ್ತದೆ
  • ಅಧಿಕಾರಿಗಳಿ ನಿಮ್ಮ ಮಾತಿನಿಂದ ಪ್ರಭಾವಿತರಾಗಬಹುದು
  • ಹೊಟ್ಟೆಗೆ ಸಂಬಂಧಿಸಿದ ತೊಂದರೆ ಕಾಡಬಹುದು
  • ವ್ಯವಹಾರಿಕವಾಗಿ ಸಮಸ್ಯೆಗಳು ಉಂಟಾಗಬಹುದು
  • ತಂತ್ರ ರೂಪಿಸಿ ಸಮಸ್ಯೆ ಗೆಲ್ಲಿ, ಕುತಂತ್ರ ಬೇಡ
  • ಮಕ್ಕಳಿಂದ ಸಿಹಿ ಸುದ್ದಿ ಬರಬಹುದು
  • ಶಕ್ತಿದೇವತಾ ಆರಾಧನೆ ಮಾಡಿ

ಕುಂಭ

  • ಸಂಪತ್ ಹೆಚ್ಚಾಗಬಹುದು
  • ದುಷ್ಟರಿಂದ ದೂರ ಉಳಿಯಿರಿ
  • ಬೇರೆಯವರ ಬಗ್ಗೆ ಅವಹೇಳನಕಾರಿ ಮಾತು ಬೇಡ
  • ಹೊಸ ಕೆಲಸ ಪ್ರಾರಂಭಿಸಲು ಅಡ್ಡಿ
  • ಸ್ನೇಹಿತರು ಉತ್ತಮ ಸಮಯ ಕಳೆಯುತ್ತೀರಿ
  • ಕುಬೇರಲಕ್ಷ್ಮಿ ಪ್ರಾರ್ಥನೆ ಮಾಡಿ

ಮೀನ

  • ಹೊಸ ಯೋಜನೆಗಳಿಗೆ ಹಣ ಹೂಡಿಕೆ ಮಾಡಬಹುದು
  • ತಾಳ್ಮೆಯಿಂದ ಕಾರ್ಯನಿರ್ವಹಿಸಿ
  • ಶಿಸ್ತು ಬದ್ಧ ವ್ಯಕ್ತಿಗಳ ಪರಿಚಯದಿಂದ ಉತ್ಸಾಹ
  • ವ್ಯವಹಾರಿಕವಾಗಿ ಅನುಕೂಲವಿದೆ
  • ಹಣಕಾಸು ವಿಚಾರದಲ್ಲಿ ಅಧಿಕ ಲಾಭ
  • ಆಸ್ತಿ ವಿಚಾರದಲ್ಲಿ ಸ್ವಲ್ಪ ಗೊಂದಲಗಳಿರಬಹುದು
  • ಭೂವರಹ ಸ್ವಾಮಿ ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More