ಮಂಡ್ಯದಲ್ಲಿ ಶುರುವಾಯ್ತು ಟಿಕ್ ಟಾಕ್ ಹಾವಳಿ..!
ವಿಡಿಯೋದಲ್ಲೇ ಸಿದ್ದರಾಮಯ್ಯ ಡೈಲಾಗ್ನಲ್ಲೇ ಉತ್ತರ ಕೊಟ್ಟ ವ್ಯಕ್ತಿ!
ಕರೆಂಟ್ ಬಿಲ್ ಕಟ್ಟಿ ಅಂದ್ರೆ.. ಏನದ್ರು ಗೊತ್ತಾ..?
ಮಂಡ್ಯ: ಕಾಂಗ್ರೆಸ್ನ ಉಚಿತ ಭಾಗ್ಯ ವಿಚಾರದಿಂದಾಗಿ ಅನೇಕರು ಕರೆಂಟ್ ಬಿಲ್ ಕಟ್ಟಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ ಲೈನ್ ಮ್ಯಾನ್ಗಳು ಪೇಚಿಗೆ ಸಿಲುಕಿದ್ದಾರೆ. ಗ್ರಾಹಕರ ಮನೆಗೆ ತೆರಳಿ ಬಾಕಿ ಇರುವ ವಿದ್ಯುಲ್ ಬಿಲ್ ಕಟ್ಟಿ ಎಂದು ಕೇಳಿದರೆ ಸರ್ಕಾರ, ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರನ್ನ ಕೇಳಿ ಎಂದು ಹೇಳುತ್ತಿದ್ದಾರೆ. ಅತ್ತ ಮಂಡ್ಯ ಕಡೆಯಲ್ಲಿ ಚೆಸ್ಕಾಂ ಸಿಬ್ಬಂದಿಗಳು ಬಿಲ್ ಸಂಗ್ರಹಿಸಲು ಗ್ರಾಹಕರ ಮನೆಗೆ ಹೋದ್ರೆ ಟಿಕ್ ಟಾಕ್ ಮೂಲಕ ಗ್ರಾಹಕರು ಉತ್ತರಿಸುತ್ತಿದ್ದಾರೆ.
ಮಹದೇವಪ್ಪ ನಿಂಗೂ ಫ್ರೀ, ನಂಗೂ ಫ್ರೀ
ಮಂಡ್ಯದ ಕೆರಗೊಡಿನಲ್ಲಿ ಲೈಟ್ ಬಿಲ್ ಕಟ್ಟಿ ಎಂದು ಚೆಸ್ಕಾಂ ಸಿಬ್ಬಂದಿ ಕೇಳಲು ಹೋದರೆ ಗ್ರಾಹಕನೋರ್ವ ಟಿಕ್ ಟಾಕ್ ಮಾಡಿದ್ದಾನೆ. ಸಿಎಂ ಸಿದ್ದರಾಮಯ್ಯ ಡೈಲಾಗ್ ಹೇಳಿಕೊಂಡು ಟಿಕ್ಟಾಕ್ ಮಾಡಿದ್ದಾನೆ. ಮಹದೇವಪ್ಪ ನಿಂಗೂ ಫ್ರೀ, ನಂಗೂ ಫ್ರೀ ಎಂದು ಹೇಳಿದ್ದ ಸಿದ್ದರಾಮಯ್ಯ ಅವರ ಡೈಲಾಗ್ ಬಳಿಸಿಕೊಂಡು ಗ್ರಾಹಕ ಟಿಕ್ಟಾಕ್ ಮಾಡಿದ್ದಾನೆ. ಚೆಸ್ಕಾಂ ಸಿಬ್ಬಂದಿಗಳು ಇದರಿಂದಾಗಿ ಕಂಗೆಟ್ಟಿದ್ದಾರೆ. ಗ್ರಾಹಕ ಬಳಿಕ ಕರೆಂಟ್ ಬಿಲ್ ಕಟ್ಟಣ್ಣ ಎಂದರೆ ನಿಮ್ಮನ್ನೆ ಕಟ್ಟಿ ಹಾಕುತ್ತೇನೆ ಎಂದು ಗ್ರಾಹಕ ಹೇಳಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಮಂಡ್ಯ ಕೆರಗೊಡಿನಲ್ಲಿ ಲೈಟ್ ಬಿಲ್ ಕಟ್ಟಿ ಎಂದು ಚೆಸ್ಕಾಂ ಸಿಬ್ಬಂದಿ ಕೇಳಲು ಹೋದರೆ ಗ್ರಾಹಕ ಟಿಕ್ ಟಾಕ್ ಮಾಡಿದ್ದಾನೆ. ಮಹದೇವಪ್ಪ ನಿಂಗೂ ಫ್ರೀ, ನಂಗೂ ಫ್ರೀ ಎಂದು ಹೇಳಿದ್ದ CM ಸಿದ್ದರಾಮಯ್ಯ ಅವರ ಡೈಲಾಗ್ ಬಳಸಿಕೊಂಡು ಸಿಬ್ಬಂದಿಗೆ ಉತ್ತರ ಕೊಟ್ಟಿದ್ದಾನೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ. #Mandya #electricityBill #Congress pic.twitter.com/tuTFYF6Xb2
— NewsFirst Kannada (@NewsFirstKan) May 26, 2023
ಮಂಡ್ಯದಲ್ಲಿ ಶುರುವಾಯ್ತು ಟಿಕ್ ಟಾಕ್ ಹಾವಳಿ..!
ವಿಡಿಯೋದಲ್ಲೇ ಸಿದ್ದರಾಮಯ್ಯ ಡೈಲಾಗ್ನಲ್ಲೇ ಉತ್ತರ ಕೊಟ್ಟ ವ್ಯಕ್ತಿ!
ಕರೆಂಟ್ ಬಿಲ್ ಕಟ್ಟಿ ಅಂದ್ರೆ.. ಏನದ್ರು ಗೊತ್ತಾ..?
ಮಂಡ್ಯ: ಕಾಂಗ್ರೆಸ್ನ ಉಚಿತ ಭಾಗ್ಯ ವಿಚಾರದಿಂದಾಗಿ ಅನೇಕರು ಕರೆಂಟ್ ಬಿಲ್ ಕಟ್ಟಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದಾಗಿ ಲೈನ್ ಮ್ಯಾನ್ಗಳು ಪೇಚಿಗೆ ಸಿಲುಕಿದ್ದಾರೆ. ಗ್ರಾಹಕರ ಮನೆಗೆ ತೆರಳಿ ಬಾಕಿ ಇರುವ ವಿದ್ಯುಲ್ ಬಿಲ್ ಕಟ್ಟಿ ಎಂದು ಕೇಳಿದರೆ ಸರ್ಕಾರ, ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರನ್ನ ಕೇಳಿ ಎಂದು ಹೇಳುತ್ತಿದ್ದಾರೆ. ಅತ್ತ ಮಂಡ್ಯ ಕಡೆಯಲ್ಲಿ ಚೆಸ್ಕಾಂ ಸಿಬ್ಬಂದಿಗಳು ಬಿಲ್ ಸಂಗ್ರಹಿಸಲು ಗ್ರಾಹಕರ ಮನೆಗೆ ಹೋದ್ರೆ ಟಿಕ್ ಟಾಕ್ ಮೂಲಕ ಗ್ರಾಹಕರು ಉತ್ತರಿಸುತ್ತಿದ್ದಾರೆ.
ಮಹದೇವಪ್ಪ ನಿಂಗೂ ಫ್ರೀ, ನಂಗೂ ಫ್ರೀ
ಮಂಡ್ಯದ ಕೆರಗೊಡಿನಲ್ಲಿ ಲೈಟ್ ಬಿಲ್ ಕಟ್ಟಿ ಎಂದು ಚೆಸ್ಕಾಂ ಸಿಬ್ಬಂದಿ ಕೇಳಲು ಹೋದರೆ ಗ್ರಾಹಕನೋರ್ವ ಟಿಕ್ ಟಾಕ್ ಮಾಡಿದ್ದಾನೆ. ಸಿಎಂ ಸಿದ್ದರಾಮಯ್ಯ ಡೈಲಾಗ್ ಹೇಳಿಕೊಂಡು ಟಿಕ್ಟಾಕ್ ಮಾಡಿದ್ದಾನೆ. ಮಹದೇವಪ್ಪ ನಿಂಗೂ ಫ್ರೀ, ನಂಗೂ ಫ್ರೀ ಎಂದು ಹೇಳಿದ್ದ ಸಿದ್ದರಾಮಯ್ಯ ಅವರ ಡೈಲಾಗ್ ಬಳಿಸಿಕೊಂಡು ಗ್ರಾಹಕ ಟಿಕ್ಟಾಕ್ ಮಾಡಿದ್ದಾನೆ. ಚೆಸ್ಕಾಂ ಸಿಬ್ಬಂದಿಗಳು ಇದರಿಂದಾಗಿ ಕಂಗೆಟ್ಟಿದ್ದಾರೆ. ಗ್ರಾಹಕ ಬಳಿಕ ಕರೆಂಟ್ ಬಿಲ್ ಕಟ್ಟಣ್ಣ ಎಂದರೆ ನಿಮ್ಮನ್ನೆ ಕಟ್ಟಿ ಹಾಕುತ್ತೇನೆ ಎಂದು ಗ್ರಾಹಕ ಹೇಳಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಮಂಡ್ಯ ಕೆರಗೊಡಿನಲ್ಲಿ ಲೈಟ್ ಬಿಲ್ ಕಟ್ಟಿ ಎಂದು ಚೆಸ್ಕಾಂ ಸಿಬ್ಬಂದಿ ಕೇಳಲು ಹೋದರೆ ಗ್ರಾಹಕ ಟಿಕ್ ಟಾಕ್ ಮಾಡಿದ್ದಾನೆ. ಮಹದೇವಪ್ಪ ನಿಂಗೂ ಫ್ರೀ, ನಂಗೂ ಫ್ರೀ ಎಂದು ಹೇಳಿದ್ದ CM ಸಿದ್ದರಾಮಯ್ಯ ಅವರ ಡೈಲಾಗ್ ಬಳಸಿಕೊಂಡು ಸಿಬ್ಬಂದಿಗೆ ಉತ್ತರ ಕೊಟ್ಟಿದ್ದಾನೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ. #Mandya #electricityBill #Congress pic.twitter.com/tuTFYF6Xb2
— NewsFirst Kannada (@NewsFirstKan) May 26, 2023