newsfirstkannada.com

INS​ ಗರುಡದಲ್ಲಿ ಚೇತಕ್ ಹೆಲಿಕಾಪ್ಟರ್ ಪತನ.. ಓರ್ವ ಅಧಿಕಾರಿ ಸಾವು

Share :

05-11-2023

    ಐಎನ್‌ಎಸ್ ಗರುಡಾದ ರನ್‌ವೇಯಲ್ಲಿ ಹೆಲಿಕಾಪ್ಟರ್ ಪತನ

    ಟೇಕಾಫ್ ಆಗುವಾಗ ನಡೆಯಿತು ಭೀಕರ ದುರಂತ

    ಮೃತನ ಕುಟುಂಬಕ್ಕೆ ಧೈರ್ಯ ಹೇಳಿದ ನೌಕಾಪಡೆ ಮುಖ್ಯಸ್ಥ

ಕೊಚ್ಚಿ: ಐಎನ್​ಎಸ್​ ಗರುಡ ವಾಯು ನಿಲ್ದಾಣದ ರನ್​ ವೇಯಲ್ಲಿ ಟೇಕ್ ಆಫ್  ಆಗುವ ವೇಳೆ ಭಾರತೀಯ ನೌಕಾಪಡೆಯ ಚೇತಕ್ ಹೆಲಿಕಾಪ್ಟರ್ ಪತನಗೊಂಡು ನೇವಿ ಅಧಿಕಾರಿಯೊಬ್ಬರು ಮೃತಪಟ್ಟಿದ್ದಾರೆ.

ಹೆಲಿಕಾಪ್ಟರ್​ನಲ್ಲಿದ್ದ LAM ಯೋಗೇಂದ್ರ ಸಿಂಗ್ ಸಾವನ್ನಪ್ಪಿರುವ ಅಧಿಕಾರಿ. ಐಎನ್​ಎಸ್​ ಗರುಡ ವಾಯು ನೆಲೆಯಲ್ಲಿ ತರಬೇತಿಯನ್ನು ಕೊಡಲಾಗುತ್ತಿತ್ತು. ಈ ವೇಳೆ ರನ್​ ವೇಯಲ್ಲಿ ಟೇಕಾಫ್​ ಆಗುವಾಗ ಚೇತಕ್ ಹೆಲಿಕಾಪ್ಟರ್​ನ ಲಿಫ್ಟ್ ಆಫ್ ಆದ ತಕ್ಷಣ ನೆಲಕ್ಕೆ ಅಪ್ಪಳಿಸಿದ್ದು​ ದುರಂತ ಸಂಭವಿಸಿದೆ. ಇದರೊಳಗಿದ್ದ ನೌಕಾಸೇನೆಯ ಸಿಬ್ಬಂದಿ ಮೃತಪಟ್ಟಿದ್ದಾರೆ.

ಭಾರತೀಯ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್.ಹರಿಕುಮಾರ್ ಹಾಗೂ ಇತರೆ ಉನ್ನತ ಅಧಿಕಾರಿಗಳು ಸಿಬ್ಬಂದಿ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಮೃತನ ಕುಟುಂಬಸ್ಥರಿಗೆ ದೇವರು ಕರುಣಿಸಲು ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

INS​ ಗರುಡದಲ್ಲಿ ಚೇತಕ್ ಹೆಲಿಕಾಪ್ಟರ್ ಪತನ.. ಓರ್ವ ಅಧಿಕಾರಿ ಸಾವು

https://newsfirstlive.com/wp-content/uploads/2023/11/Chetak_helicopter.jpg

    ಐಎನ್‌ಎಸ್ ಗರುಡಾದ ರನ್‌ವೇಯಲ್ಲಿ ಹೆಲಿಕಾಪ್ಟರ್ ಪತನ

    ಟೇಕಾಫ್ ಆಗುವಾಗ ನಡೆಯಿತು ಭೀಕರ ದುರಂತ

    ಮೃತನ ಕುಟುಂಬಕ್ಕೆ ಧೈರ್ಯ ಹೇಳಿದ ನೌಕಾಪಡೆ ಮುಖ್ಯಸ್ಥ

ಕೊಚ್ಚಿ: ಐಎನ್​ಎಸ್​ ಗರುಡ ವಾಯು ನಿಲ್ದಾಣದ ರನ್​ ವೇಯಲ್ಲಿ ಟೇಕ್ ಆಫ್  ಆಗುವ ವೇಳೆ ಭಾರತೀಯ ನೌಕಾಪಡೆಯ ಚೇತಕ್ ಹೆಲಿಕಾಪ್ಟರ್ ಪತನಗೊಂಡು ನೇವಿ ಅಧಿಕಾರಿಯೊಬ್ಬರು ಮೃತಪಟ್ಟಿದ್ದಾರೆ.

ಹೆಲಿಕಾಪ್ಟರ್​ನಲ್ಲಿದ್ದ LAM ಯೋಗೇಂದ್ರ ಸಿಂಗ್ ಸಾವನ್ನಪ್ಪಿರುವ ಅಧಿಕಾರಿ. ಐಎನ್​ಎಸ್​ ಗರುಡ ವಾಯು ನೆಲೆಯಲ್ಲಿ ತರಬೇತಿಯನ್ನು ಕೊಡಲಾಗುತ್ತಿತ್ತು. ಈ ವೇಳೆ ರನ್​ ವೇಯಲ್ಲಿ ಟೇಕಾಫ್​ ಆಗುವಾಗ ಚೇತಕ್ ಹೆಲಿಕಾಪ್ಟರ್​ನ ಲಿಫ್ಟ್ ಆಫ್ ಆದ ತಕ್ಷಣ ನೆಲಕ್ಕೆ ಅಪ್ಪಳಿಸಿದ್ದು​ ದುರಂತ ಸಂಭವಿಸಿದೆ. ಇದರೊಳಗಿದ್ದ ನೌಕಾಸೇನೆಯ ಸಿಬ್ಬಂದಿ ಮೃತಪಟ್ಟಿದ್ದಾರೆ.

ಭಾರತೀಯ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್.ಹರಿಕುಮಾರ್ ಹಾಗೂ ಇತರೆ ಉನ್ನತ ಅಧಿಕಾರಿಗಳು ಸಿಬ್ಬಂದಿ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಮೃತನ ಕುಟುಂಬಸ್ಥರಿಗೆ ದೇವರು ಕರುಣಿಸಲು ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More