ಗ್ರಾಮದ ಜನರಿಗೆ ಈ ಮಂಗನ ಜೊತೆಗೆ 10 ವರ್ಷದ ಸಂಬಂಧ
ಕಳೆದ ವಾರ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ ಮಂಗ
ಸಾವನ್ನಪ್ಪಿದ ವಾನರನ ವೈಕುಂಟ ಸಮಾರಾಧನೆ ಮಾಡಿದ ಗ್ರಾಮಸ್ಥರು
ಚಿಕ್ಕಮಗಳೂರು: ಮನುಷ್ಯ ಮತ್ತು ಪ್ರಾಣಿ ಸಂಬಂಧವೇ ವಿಚಿತ್ರ. ಅದರಂತೆಯೇ 10 ವರ್ಷದಿಂದ ಗ್ರಾಮದ ಜನರ ಜೊತೆಗೆ ಸ್ನೇಹದಿಂದ ಇದ್ದ ವಾನರವೊಂದು ಸಾವನ್ನಪ್ಪಿದೆ. ಈ ಮಂಗನ ಅಂತ್ಯ ಸಂಸ್ಕಾರವನ್ನು ಊರಿನವರೆಲ್ಲರು ಸೇರಿಕೊಂಡು ಮಾಡಿದ ಘಟನೆ ಅಜ್ಜಂಪುರ ತಾಲೂಕಿನ ಮುಗುಳಿಯಲ್ಲಿ ನಡೆದಿದೆ.
ಗ್ರಾಮದ ಜನರಿಗೆ ಈ ಮಂಗನ ಜೊತೆಗೆ 10 ವರ್ಷದ ಸಂಬಂಧ. ಎಲ್ಲರ ಜೊತೆಗೂ ಈ ಮಂಗ ಬೆರೆಯುತ್ತಿತ್ತು. ಆದರೆ ಕಳೆದ ವಾರ ವಿದ್ಯುತ್ ಸ್ಪರ್ಶಿಸಿ ಮಂಗ ಸಾವನ್ನಪ್ಪಿದೆ. ಇದರ ಸಾವಿನಿಂದ ನೊಂದ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.
ಹತ್ತು ವರ್ಷಗಳಿಂದ ಗ್ರಾಮದ ಜನರ ಮನ ಗೆದ್ದಿದ್ದ ವಾನರ ಇನ್ನಿಲ್ಲ; ತಿಥಿ ಕಾರ್ಯ ಮಾಡಿ ಊರಿಗೆ ಊಟ ಹಾಕಿಸಿದ ಜನ #Monkey #ElectricShock #10YearsRelationship #Chikkamagaluru pic.twitter.com/AiwQWwhHbG
— NewsFirst Kannada (@NewsFirstKan) September 17, 2023
ಗ್ರಾಮಸ್ಥರು ಸೇರಿಕೊಂಡು ಸಾವನ್ನಪ್ಪಿದ ವಾನರನ ವೈಕುಂಠ ಸಮಾರಾಧನೆಯನ್ನು ಮಾಡಿದ್ದಾರೆ. ಮಾತ್ರವಲ್ಲದೆ, ಊಟವನ್ನು ನೀಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಅನೇಕರು ಭಾಗಿಯಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಗ್ರಾಮದ ಜನರಿಗೆ ಈ ಮಂಗನ ಜೊತೆಗೆ 10 ವರ್ಷದ ಸಂಬಂಧ
ಕಳೆದ ವಾರ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ ಮಂಗ
ಸಾವನ್ನಪ್ಪಿದ ವಾನರನ ವೈಕುಂಟ ಸಮಾರಾಧನೆ ಮಾಡಿದ ಗ್ರಾಮಸ್ಥರು
ಚಿಕ್ಕಮಗಳೂರು: ಮನುಷ್ಯ ಮತ್ತು ಪ್ರಾಣಿ ಸಂಬಂಧವೇ ವಿಚಿತ್ರ. ಅದರಂತೆಯೇ 10 ವರ್ಷದಿಂದ ಗ್ರಾಮದ ಜನರ ಜೊತೆಗೆ ಸ್ನೇಹದಿಂದ ಇದ್ದ ವಾನರವೊಂದು ಸಾವನ್ನಪ್ಪಿದೆ. ಈ ಮಂಗನ ಅಂತ್ಯ ಸಂಸ್ಕಾರವನ್ನು ಊರಿನವರೆಲ್ಲರು ಸೇರಿಕೊಂಡು ಮಾಡಿದ ಘಟನೆ ಅಜ್ಜಂಪುರ ತಾಲೂಕಿನ ಮುಗುಳಿಯಲ್ಲಿ ನಡೆದಿದೆ.
ಗ್ರಾಮದ ಜನರಿಗೆ ಈ ಮಂಗನ ಜೊತೆಗೆ 10 ವರ್ಷದ ಸಂಬಂಧ. ಎಲ್ಲರ ಜೊತೆಗೂ ಈ ಮಂಗ ಬೆರೆಯುತ್ತಿತ್ತು. ಆದರೆ ಕಳೆದ ವಾರ ವಿದ್ಯುತ್ ಸ್ಪರ್ಶಿಸಿ ಮಂಗ ಸಾವನ್ನಪ್ಪಿದೆ. ಇದರ ಸಾವಿನಿಂದ ನೊಂದ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ.
ಹತ್ತು ವರ್ಷಗಳಿಂದ ಗ್ರಾಮದ ಜನರ ಮನ ಗೆದ್ದಿದ್ದ ವಾನರ ಇನ್ನಿಲ್ಲ; ತಿಥಿ ಕಾರ್ಯ ಮಾಡಿ ಊರಿಗೆ ಊಟ ಹಾಕಿಸಿದ ಜನ #Monkey #ElectricShock #10YearsRelationship #Chikkamagaluru pic.twitter.com/AiwQWwhHbG
— NewsFirst Kannada (@NewsFirstKan) September 17, 2023
ಗ್ರಾಮಸ್ಥರು ಸೇರಿಕೊಂಡು ಸಾವನ್ನಪ್ಪಿದ ವಾನರನ ವೈಕುಂಠ ಸಮಾರಾಧನೆಯನ್ನು ಮಾಡಿದ್ದಾರೆ. ಮಾತ್ರವಲ್ಲದೆ, ಊಟವನ್ನು ನೀಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಅನೇಕರು ಭಾಗಿಯಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ