newsfirstkannada.com

ರಾಜ್ಯದ ನಾಯಕರಿಗೆ ಕೂಗು ಕೇಳಲೇ ಇಲ್ಲ; ಖುದ್ದು ಪ್ರಧಾನಿಯೇ ಚಿಕ್ಕಮಗಳೂರಿನ ಈ ಗ್ರಾಮದ ಸಮಸ್ಯೆ ಆಲಿಸಲು ನಿರ್ಧಾರ

Share :

20-08-2023

    ಪ್ರಧಾನಿ ಕಾರ್ಯಾಲಯದಿಂದ ಬಂದಿದೆ ಹೊಸ ಭರವಸೆ

    ಕುಂಬಳಡಿಕೆ ಗ್ರಾಮದಲ್ಲಿ ಮೂಡಿದ ಹೊಸ ಕನಸು

    ಕಿವಿಯಿದ್ದೂ ಕುರುಡಾಗಿದ್ದ ಚಿಕ್ಕಮಗಳೂರು ನಾಯಕರು..!

ಚಿಕ್ಕಮಗಳೂರು: ಜಿಲ್ಲೆಯ ಕಳಸ ತಾಲೂಕಿನ ಕುಂಬಳಡಿಕೆ ಗ್ರಾಮದ ಸಮಸ್ಯೆಗೆ ಪ್ರಧಾನಿ ಮೋದಿ ಕಾರ್ಯಾಲಯದಿಂದಲೇ ಫೋನ್ ಕರೆ ಬಂದಿದೆ.

ಹಲವು ವರ್ಷಗಳಿಂದ ಕುಂಬಳಡಿಕೆ ಗ್ರಾಮದಲ್ಲಿ ವಾಸಿಸ್ತಿರೋ ಜನರಿಗೆ ಸ್ವಂತ ಸೂರಿಲ್ಲ, ಪವರ್ ಇಲ್ಲ, ಮೂಲ ಸೌಕರ್ಯ ಜೊತೆಗೆ ಶಿಕ್ಷಣ ವ್ಯವಸ್ಥೆಯೂ ಇಲ್ಲ. ಇದ್ರಿಂದ ಬೇಸತ್ತಿದ್ದ ಗ್ರಾಮದ ಜನರು, ಸಮಸ್ಯೆ ಬಗ್ಗೆ ಮೋದಿಗೆ ಪತ್ರ ಬರೆದಿದ್ದರು. ಇದೀಗ ಸಮಸ್ಯೆ ಪತ್ರಕ್ಕೆ ಪ್ರಧಾನಿ ಕಾರ್ಯಾಲಯ ದಿಂದಲೇ ಫೋನ್ ಕರೆ ಬಂದಿದ್ದು, 3 ದಿನದಲ್ಲಿ ಮೋದಿ ಖುದ್ದು ಪೋನ್​ನಲ್ಲಿ ಸಮಸ್ಯೆ ಅಲಿಸಲು ಸಮಯ ನಿಗದಿಪಡಿಸಲಾಗಿದೆ.

ಇದು ಕುಂಬಳಡಿಕೆ ಗ್ರಾಮಸ್ಥರ ಜನ್ರಿಗೆ ಖುಷಿ ಮತ್ತೊಂದೆಡೆ ಸಮಸ್ಯೆ ಬಗೆಹರಿಯೋ ಭರವಸೆ ಮೂಡಿಸದೆ. ಈ ಗ್ರಾಮದಲ್ಲಿ ಇರೋರೆಲ್ಲರೂ ಕೂಲಿ ಕಾರ್ಮಿಕರೇ. ನಿರಾಶ್ರಿತರು ಅಂತಾ ಜಾಗವನ್ನು ನೀಡಲಾಗಿದೆ. ಮಕ್ಕಳು ಶಿಕ್ಷಣಕ್ಕೂ ಪರದಾಡ್ತಿದ್ದಾರೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ರೂ ಪ್ರಯೋಜವಾಗದೇ ಕೊನೆಗೆ ಪ್ರಧಾನಿ ಮೋದಿಗೆ ಪತ್ರ ಬರೆದು ನೋವು ತೋಡಿಕೊಂಡಿದ್ದಾರೆ. ಹೀಗಾಗಿ ಪ್ರಧಾನಿ ಮೋದಿ ಕಾರ್ಯಾಲಯ ಪ್ರತಿಕ್ರಿಯೆ ನೀಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಜ್ಯದ ನಾಯಕರಿಗೆ ಕೂಗು ಕೇಳಲೇ ಇಲ್ಲ; ಖುದ್ದು ಪ್ರಧಾನಿಯೇ ಚಿಕ್ಕಮಗಳೂರಿನ ಈ ಗ್ರಾಮದ ಸಮಸ್ಯೆ ಆಲಿಸಲು ನಿರ್ಧಾರ

https://newsfirstlive.com/wp-content/uploads/2023/08/CKM_KUMBALADIKE-1.jpg

    ಪ್ರಧಾನಿ ಕಾರ್ಯಾಲಯದಿಂದ ಬಂದಿದೆ ಹೊಸ ಭರವಸೆ

    ಕುಂಬಳಡಿಕೆ ಗ್ರಾಮದಲ್ಲಿ ಮೂಡಿದ ಹೊಸ ಕನಸು

    ಕಿವಿಯಿದ್ದೂ ಕುರುಡಾಗಿದ್ದ ಚಿಕ್ಕಮಗಳೂರು ನಾಯಕರು..!

ಚಿಕ್ಕಮಗಳೂರು: ಜಿಲ್ಲೆಯ ಕಳಸ ತಾಲೂಕಿನ ಕುಂಬಳಡಿಕೆ ಗ್ರಾಮದ ಸಮಸ್ಯೆಗೆ ಪ್ರಧಾನಿ ಮೋದಿ ಕಾರ್ಯಾಲಯದಿಂದಲೇ ಫೋನ್ ಕರೆ ಬಂದಿದೆ.

ಹಲವು ವರ್ಷಗಳಿಂದ ಕುಂಬಳಡಿಕೆ ಗ್ರಾಮದಲ್ಲಿ ವಾಸಿಸ್ತಿರೋ ಜನರಿಗೆ ಸ್ವಂತ ಸೂರಿಲ್ಲ, ಪವರ್ ಇಲ್ಲ, ಮೂಲ ಸೌಕರ್ಯ ಜೊತೆಗೆ ಶಿಕ್ಷಣ ವ್ಯವಸ್ಥೆಯೂ ಇಲ್ಲ. ಇದ್ರಿಂದ ಬೇಸತ್ತಿದ್ದ ಗ್ರಾಮದ ಜನರು, ಸಮಸ್ಯೆ ಬಗ್ಗೆ ಮೋದಿಗೆ ಪತ್ರ ಬರೆದಿದ್ದರು. ಇದೀಗ ಸಮಸ್ಯೆ ಪತ್ರಕ್ಕೆ ಪ್ರಧಾನಿ ಕಾರ್ಯಾಲಯ ದಿಂದಲೇ ಫೋನ್ ಕರೆ ಬಂದಿದ್ದು, 3 ದಿನದಲ್ಲಿ ಮೋದಿ ಖುದ್ದು ಪೋನ್​ನಲ್ಲಿ ಸಮಸ್ಯೆ ಅಲಿಸಲು ಸಮಯ ನಿಗದಿಪಡಿಸಲಾಗಿದೆ.

ಇದು ಕುಂಬಳಡಿಕೆ ಗ್ರಾಮಸ್ಥರ ಜನ್ರಿಗೆ ಖುಷಿ ಮತ್ತೊಂದೆಡೆ ಸಮಸ್ಯೆ ಬಗೆಹರಿಯೋ ಭರವಸೆ ಮೂಡಿಸದೆ. ಈ ಗ್ರಾಮದಲ್ಲಿ ಇರೋರೆಲ್ಲರೂ ಕೂಲಿ ಕಾರ್ಮಿಕರೇ. ನಿರಾಶ್ರಿತರು ಅಂತಾ ಜಾಗವನ್ನು ನೀಡಲಾಗಿದೆ. ಮಕ್ಕಳು ಶಿಕ್ಷಣಕ್ಕೂ ಪರದಾಡ್ತಿದ್ದಾರೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ರೂ ಪ್ರಯೋಜವಾಗದೇ ಕೊನೆಗೆ ಪ್ರಧಾನಿ ಮೋದಿಗೆ ಪತ್ರ ಬರೆದು ನೋವು ತೋಡಿಕೊಂಡಿದ್ದಾರೆ. ಹೀಗಾಗಿ ಪ್ರಧಾನಿ ಮೋದಿ ಕಾರ್ಯಾಲಯ ಪ್ರತಿಕ್ರಿಯೆ ನೀಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More