ಬೆಳಕಿಲ್ಲದೆ ದಿನ ಕಳೆಯುತ್ತಿದ್ದ 40 ವರ್ಷದ ದೋಣಮ್ಮ
24 ಗಂಟೆಯಲ್ಲೇ ವೃದ್ಧೆ ಮನೆಗೆ ಗೃಹಜ್ಯೋತಿ ಸೌಲಭ್ಯ
ಸಿಎಂಗೆ ಬೆಳಕು ಕೊಟ್ಟು ಪುಣ್ಯ ಕಟ್ಟಿಕೊಂಡಿರಿದ್ದೀರಿ ಎಂದ ಅಜ್ಜಿ
ಒಂದೇ ಒಂದು ಟ್ವೀಟ್ಗೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯ ಬಸಾಪುರ ಗ್ರಾಮದ ದೋಣಮ್ಮ ಎಂಬುವವರ ಮನೆಗೆ 24 ಗಂಟೆಯಲ್ಲಿ ಗೃಹಜ್ಯೋತಿ ಎಂಟ್ರಿಯಾಗಿದೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಬಸಾಪುರ ಗ್ರಾಮದ ದೊಣಮ್ಮ ಎಂಬುವ ಅನಾಥೆ, ನಾಗರಿಕತೆ ಬೆಳೆದು ಶತಮಾನಗಳು ಕಳೆದರೂ , ಕರೆಂಟ್ ವೈರ್ ಹಾಕಿಸಿಕೊಳ್ಳಲು ಹಣವಿಲ್ಲದೆ ಇಂದಿಗೂ ದೀಪದ ಬೆಳಕಿನಲ್ಲಿ ಬದುಕುತ್ತಿರುವುದು ಈ ದೇಶದ ದುರಂತವೇ ಸರಿ .
,@osd_cmkarnataka @SWDGok @dsudhakar2727 @Raghumurthy_INC pic.twitter.com/oMO7kbnxqw
— Mahendra (@Mahendr85260219) August 22, 2023
40 ವರ್ಷಗಳಿಂದ ಕಡು ಬಡತನದಿಂದ ದೋಣಮ್ಮ ವಿದ್ಯುತ್ ಸಂಪರ್ಕವಿಲ್ಲದೆ ಪರದಾಡುತ್ತಿದ್ದರು. ಈ ಬಗ್ಗೆ ಸ್ಥಳೀಯರಾದ ಮಹೇಂದ್ರ ಸಮಸ್ಯೆ ಬಗೆಹರಿಸುವಂತೆ ಸಿಎಂ ಸಿದ್ಧರಾಮಯ್ಯರಿಗೆ ಟ್ವೀಟ್ ಮಾಡಿದ್ದರು. ಹೀಗೆ ಟ್ವೀಟ್ ಮಾಡಿದ 24 ಗಂಟೆಯಲ್ಲೇ ವೃದ್ಧೆ ಮನೆಗೆ ಗೃಹಜ್ಯೋತಿ ಸೌಲಭ್ಯ ಒದಗಿಸಲಾಗಿದೆ.
ಟ್ವೀಟ್ ಮಾಡಿ 24 ಗಂಟೆ ಒಳಗೆ ಸಂಬಂಧಪಟ್ಟ ಎಲ್ಲಾ ಇಲಾಖೆಯವರು ಹಾಜರಿ ಕೊಟ್ಟಿದ್ದಾರೆ
ನಿನ್ನೆ ರಾತ್ರಿ ಕರೆಂಟ್ ವ್ಯವಸ್ಥೆ ಮಾಡಿದ್ದಾರೆ
ಧನ್ಯವಾದಗಳು @siddaramaiah @osd_cmkarnataka @SWDGok @NammaBESCOM @SahityaPriya123 @DHANALAKSHMIND3 ಹಾಗೂ ನನ್ನ ಟ್ವಿಟ್ಟರ್ ಸ್ನೇಹಿತರಿಗೆ pic.twitter.com/tBA76QYAo8
— Mahendra (@Mahendr85260219) August 26, 2023
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಬಸಾಪುರ ಗ್ರಾಮದ ದೊಣಮ್ಮ ಎಂಬ ವೃದ್ಧ ಮಹಿಳೆ ಬಡತನದ ಕಾರಣಕ್ಕೆ ವಿದ್ಯುತ್ ಸಂಪರ್ಕ ಪಡೆಯದೆ ದೀಪದ ಆಸರೆಯಲ್ಲಿ ಬದುಕು ಸಾಗಿಸುತ್ತಿದ್ದ ವಿಚಾರವನ್ನು ಸ್ಥಳೀಯರಾದ ಮಹೇಂದ್ರ ಅವರು ನಮ್ಮ ಕಚೇರಿಯ ಗಮನಕ್ಕೆ ತಂದರು. ತಕ್ಷಣ ಅವರ ಮನವಿಗೆ ಸ್ಪಂದಿಸಿ, ಕೇವಲ 24 ಗಂಟೆಗಳ ಒಳಗೆ ಆ ತಾಯಿಯ ಮನೆಗೆ ವಿದ್ಯುತ್… pic.twitter.com/PngylSAuvl
— Siddaramaiah (@siddaramaiah) August 26, 2023
ಇನ್ನು ವೃದ್ಧೆ ಮನೆಗೆ ವಿದ್ಯುತ್ ಬಂದಿದ್ದಕ್ಕೆ ಗ್ರಾಮಸ್ಥರು ಸಂತಸಗೊಂಡಿದ್ದಾರೆ. ಅಲ್ಲದೇ ಬೆಳಕು ಕೊಟ್ಟು ಪುಣ್ಯ ಕಟ್ಟಿಕೊಂಡಿರಿದ್ದೀರಿ ಎಂದು ದೋಣಮ್ಮ ಸಿದ್ಧರಾಮಯ್ಯಗೆ ಕೈ ಮುಗಿದು ಧನ್ಯವಾದ ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಬೆಳಕಿಲ್ಲದೆ ದಿನ ಕಳೆಯುತ್ತಿದ್ದ 40 ವರ್ಷದ ದೋಣಮ್ಮ
24 ಗಂಟೆಯಲ್ಲೇ ವೃದ್ಧೆ ಮನೆಗೆ ಗೃಹಜ್ಯೋತಿ ಸೌಲಭ್ಯ
ಸಿಎಂಗೆ ಬೆಳಕು ಕೊಟ್ಟು ಪುಣ್ಯ ಕಟ್ಟಿಕೊಂಡಿರಿದ್ದೀರಿ ಎಂದ ಅಜ್ಜಿ
ಒಂದೇ ಒಂದು ಟ್ವೀಟ್ಗೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯ ಬಸಾಪುರ ಗ್ರಾಮದ ದೋಣಮ್ಮ ಎಂಬುವವರ ಮನೆಗೆ 24 ಗಂಟೆಯಲ್ಲಿ ಗೃಹಜ್ಯೋತಿ ಎಂಟ್ರಿಯಾಗಿದೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಬಸಾಪುರ ಗ್ರಾಮದ ದೊಣಮ್ಮ ಎಂಬುವ ಅನಾಥೆ, ನಾಗರಿಕತೆ ಬೆಳೆದು ಶತಮಾನಗಳು ಕಳೆದರೂ , ಕರೆಂಟ್ ವೈರ್ ಹಾಕಿಸಿಕೊಳ್ಳಲು ಹಣವಿಲ್ಲದೆ ಇಂದಿಗೂ ದೀಪದ ಬೆಳಕಿನಲ್ಲಿ ಬದುಕುತ್ತಿರುವುದು ಈ ದೇಶದ ದುರಂತವೇ ಸರಿ .
,@osd_cmkarnataka @SWDGok @dsudhakar2727 @Raghumurthy_INC pic.twitter.com/oMO7kbnxqw
— Mahendra (@Mahendr85260219) August 22, 2023
40 ವರ್ಷಗಳಿಂದ ಕಡು ಬಡತನದಿಂದ ದೋಣಮ್ಮ ವಿದ್ಯುತ್ ಸಂಪರ್ಕವಿಲ್ಲದೆ ಪರದಾಡುತ್ತಿದ್ದರು. ಈ ಬಗ್ಗೆ ಸ್ಥಳೀಯರಾದ ಮಹೇಂದ್ರ ಸಮಸ್ಯೆ ಬಗೆಹರಿಸುವಂತೆ ಸಿಎಂ ಸಿದ್ಧರಾಮಯ್ಯರಿಗೆ ಟ್ವೀಟ್ ಮಾಡಿದ್ದರು. ಹೀಗೆ ಟ್ವೀಟ್ ಮಾಡಿದ 24 ಗಂಟೆಯಲ್ಲೇ ವೃದ್ಧೆ ಮನೆಗೆ ಗೃಹಜ್ಯೋತಿ ಸೌಲಭ್ಯ ಒದಗಿಸಲಾಗಿದೆ.
ಟ್ವೀಟ್ ಮಾಡಿ 24 ಗಂಟೆ ಒಳಗೆ ಸಂಬಂಧಪಟ್ಟ ಎಲ್ಲಾ ಇಲಾಖೆಯವರು ಹಾಜರಿ ಕೊಟ್ಟಿದ್ದಾರೆ
ನಿನ್ನೆ ರಾತ್ರಿ ಕರೆಂಟ್ ವ್ಯವಸ್ಥೆ ಮಾಡಿದ್ದಾರೆ
ಧನ್ಯವಾದಗಳು @siddaramaiah @osd_cmkarnataka @SWDGok @NammaBESCOM @SahityaPriya123 @DHANALAKSHMIND3 ಹಾಗೂ ನನ್ನ ಟ್ವಿಟ್ಟರ್ ಸ್ನೇಹಿತರಿಗೆ pic.twitter.com/tBA76QYAo8
— Mahendra (@Mahendr85260219) August 26, 2023
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಬಸಾಪುರ ಗ್ರಾಮದ ದೊಣಮ್ಮ ಎಂಬ ವೃದ್ಧ ಮಹಿಳೆ ಬಡತನದ ಕಾರಣಕ್ಕೆ ವಿದ್ಯುತ್ ಸಂಪರ್ಕ ಪಡೆಯದೆ ದೀಪದ ಆಸರೆಯಲ್ಲಿ ಬದುಕು ಸಾಗಿಸುತ್ತಿದ್ದ ವಿಚಾರವನ್ನು ಸ್ಥಳೀಯರಾದ ಮಹೇಂದ್ರ ಅವರು ನಮ್ಮ ಕಚೇರಿಯ ಗಮನಕ್ಕೆ ತಂದರು. ತಕ್ಷಣ ಅವರ ಮನವಿಗೆ ಸ್ಪಂದಿಸಿ, ಕೇವಲ 24 ಗಂಟೆಗಳ ಒಳಗೆ ಆ ತಾಯಿಯ ಮನೆಗೆ ವಿದ್ಯುತ್… pic.twitter.com/PngylSAuvl
— Siddaramaiah (@siddaramaiah) August 26, 2023
ಇನ್ನು ವೃದ್ಧೆ ಮನೆಗೆ ವಿದ್ಯುತ್ ಬಂದಿದ್ದಕ್ಕೆ ಗ್ರಾಮಸ್ಥರು ಸಂತಸಗೊಂಡಿದ್ದಾರೆ. ಅಲ್ಲದೇ ಬೆಳಕು ಕೊಟ್ಟು ಪುಣ್ಯ ಕಟ್ಟಿಕೊಂಡಿರಿದ್ದೀರಿ ಎಂದು ದೋಣಮ್ಮ ಸಿದ್ಧರಾಮಯ್ಯಗೆ ಕೈ ಮುಗಿದು ಧನ್ಯವಾದ ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ