ಈಗಾಗಲೇ ಕೆಲವು ಪ್ಲಾನ್ಗಳನ್ನು ರೂಪಿಸಿಕೊಂಡ ಮೀನುಗಾರಿಕೆ ಸಚಿವ
ಕರಾವಳಿಯಲ್ಲಿ ಹಿಂದುತ್ವ ಬದಲಿಗೆ ಅಭಿವೃದ್ಧಿ ಮಂತ್ರ- ಮಂಕಾಳ ವೈದ್ಯ
ವೈದ್ಯರಿಗೆ ಹೈಕಮಾಂಡ್ ಕೊಟ್ಟಿರುವ ಟಾಸ್ಕ್ ಏನು..?
ಕಾಂಗ್ರೆಸ್ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿದಿದೆ. ಮುಂಬರುವ ಲೋಕಸಭಾ ಎಲೆಕ್ಷನ್ನಲ್ಲಿ ಹೇಗದರೂ ಮಾಡಿ ಬಹುಮತ ಸಾಧಿಸಲು ಭಾರೀ ಕಸರತ್ತು ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಕರಾವಳಿ ಜಿಲ್ಲೆಗಳನ್ನು ಟಾರ್ಗೆಟ್ ಮಾಡಿರುವ ಕಾಂಗ್ರೆಸ್ ಮೀನುಗಾರಿಕೆ ಸಚಿವ ಮಂಕಾಳ ವೈದ್ಯಗೆ ಪಕ್ಷದ ನಾಯಕರು ಕೆಲ ಟಾಸ್ಕ್ ನೀಡಿದೆ.
ಮುಖ್ಯವಾಗಿ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಗೆಲುವು ಸಾಧಿಸಲು ಪ್ಲಾನ್ ಮಾಡಿಕೊಳ್ಳುತ್ತಿದೆ. ಇದರ ಭಾಗವಾಗಿ ಈ 3 ಜಿಲ್ಲೆಗಳಲ್ಲಿ ಹೆಚ್ಚು ವೋಟ್ ಕ್ರೊಢೀಕರಿಸಲು ಸಚಿವ ಮಂಕಾಳ ವೈದ್ಯಗೆ ಕಾಂಗ್ರೆಸ್ ಟಾಸ್ಕ್ ನೀಡಿದೆ. ಪರಿಣಾಮ, ಮಂಕಾಳ ವೈದ್ಯ ಹಿಂದೂತ್ವದ ಅಜೆಂಡಾ ಬದಲಾಗಿ ಕರಾವಳಿ ಪ್ರದೇಶದ ಮೀನುಗಾರಿಕೆ ಮೇಲೆ ಪ್ರಭಾವ ಬೀರಲು ಕೆಲವು ಪ್ಲಾನ್ಗಳನ್ನು ರೂಪಿಸಿಕೊಂಡಿದ್ದಾರೆ ಎನ್ನಲಾಗಿದೆ.
ಕರಾವಳಿ ಭಾಗದಲ್ಲಿ ಕಾಂಗ್ರೆಸ್ ಗೆಲ್ಲಿಸುವಂತಹ ಬಹಳ ದೊಡ್ಡ ಜವಾಬ್ದಾರಿ ಹೊತ್ತಿರುವ ಮಂಕಾಳು ವೈದ್ಯ, ಈಗಾಗಲೇ ಜಿಲ್ಲೆಗಳಲ್ಲಿ ಓಡಾಟ ಶುರು ಮಾಡಿದ್ದಾರೆ.
ವೈದ್ಯರ ಪ್ಲಾನ್ ಏನೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಈಗಾಗಲೇ ಕೆಲವು ಪ್ಲಾನ್ಗಳನ್ನು ರೂಪಿಸಿಕೊಂಡ ಮೀನುಗಾರಿಕೆ ಸಚಿವ
ಕರಾವಳಿಯಲ್ಲಿ ಹಿಂದುತ್ವ ಬದಲಿಗೆ ಅಭಿವೃದ್ಧಿ ಮಂತ್ರ- ಮಂಕಾಳ ವೈದ್ಯ
ವೈದ್ಯರಿಗೆ ಹೈಕಮಾಂಡ್ ಕೊಟ್ಟಿರುವ ಟಾಸ್ಕ್ ಏನು..?
ಕಾಂಗ್ರೆಸ್ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿದಿದೆ. ಮುಂಬರುವ ಲೋಕಸಭಾ ಎಲೆಕ್ಷನ್ನಲ್ಲಿ ಹೇಗದರೂ ಮಾಡಿ ಬಹುಮತ ಸಾಧಿಸಲು ಭಾರೀ ಕಸರತ್ತು ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಕರಾವಳಿ ಜಿಲ್ಲೆಗಳನ್ನು ಟಾರ್ಗೆಟ್ ಮಾಡಿರುವ ಕಾಂಗ್ರೆಸ್ ಮೀನುಗಾರಿಕೆ ಸಚಿವ ಮಂಕಾಳ ವೈದ್ಯಗೆ ಪಕ್ಷದ ನಾಯಕರು ಕೆಲ ಟಾಸ್ಕ್ ನೀಡಿದೆ.
ಮುಖ್ಯವಾಗಿ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಗೆಲುವು ಸಾಧಿಸಲು ಪ್ಲಾನ್ ಮಾಡಿಕೊಳ್ಳುತ್ತಿದೆ. ಇದರ ಭಾಗವಾಗಿ ಈ 3 ಜಿಲ್ಲೆಗಳಲ್ಲಿ ಹೆಚ್ಚು ವೋಟ್ ಕ್ರೊಢೀಕರಿಸಲು ಸಚಿವ ಮಂಕಾಳ ವೈದ್ಯಗೆ ಕಾಂಗ್ರೆಸ್ ಟಾಸ್ಕ್ ನೀಡಿದೆ. ಪರಿಣಾಮ, ಮಂಕಾಳ ವೈದ್ಯ ಹಿಂದೂತ್ವದ ಅಜೆಂಡಾ ಬದಲಾಗಿ ಕರಾವಳಿ ಪ್ರದೇಶದ ಮೀನುಗಾರಿಕೆ ಮೇಲೆ ಪ್ರಭಾವ ಬೀರಲು ಕೆಲವು ಪ್ಲಾನ್ಗಳನ್ನು ರೂಪಿಸಿಕೊಂಡಿದ್ದಾರೆ ಎನ್ನಲಾಗಿದೆ.
ಕರಾವಳಿ ಭಾಗದಲ್ಲಿ ಕಾಂಗ್ರೆಸ್ ಗೆಲ್ಲಿಸುವಂತಹ ಬಹಳ ದೊಡ್ಡ ಜವಾಬ್ದಾರಿ ಹೊತ್ತಿರುವ ಮಂಕಾಳು ವೈದ್ಯ, ಈಗಾಗಲೇ ಜಿಲ್ಲೆಗಳಲ್ಲಿ ಓಡಾಟ ಶುರು ಮಾಡಿದ್ದಾರೆ.
ವೈದ್ಯರ ಪ್ಲಾನ್ ಏನೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ