newsfirstkannada.com

ಜೆಡಿಎಸ್ ಬಿಗ್​ ವಿಕೆಟ್‌ಗೆ ಗಾಳ ಹಾಕಿದ ಕಾಂಗ್ರೆಸ್‌; ಆಪರೇಷನ್​ ಹಸ್ತಕ್ಕೆ ರೆಡಿಯಾದ ಇಬ್ಬರು ದಳಪತಿಗಳು ಯಾರು?

Share :

10-11-2023

    ನವೆಂಬರ್​​ 15ರ ಬಳಿಕ ಪಕ್ಷ ಸೇರ್ಪಡೆಗೆ ಡಿ.ಕೆ ಶಿವಕುಮಾರ್ ಮುಹೂರ್ತ

    ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಜೊತೆ ಮಾತುಕತೆ

    ಮುಂದಿನ ವಾರ ಜೆಡಿಎಸ್​ನ ಇಬ್ಬರು ನಾಯಕರು ಕಾಂಗ್ರೆಸ್​ ಪಕ್ಷಕ್ಕೆ?

ಬೆಂಗಳೂರು: ಲೋಕಸಭಾ ಚುನಾವಣೆಗೂ ಮುನ್ನ ಬಿಗ್ ಆಪರೇಷನ್‌ ಕೈ ಹಾಕಿರುವ ರಾಜ್ಯ ಕಾಂಗ್ರೆಸ್‌ ನಾಯಕರು ಜೆಡಿಎಸ್‌ಗೆ ಬಿಗ್ ಶಾಕ್ ಕೊಡೋ ಸಾಧ್ಯತೆ ಹೆಚ್ಚಾಗಿದೆ. ಮುಂದಿನ ವಾರ ಜೆಡಿಎಸ್​ನ ಇಬ್ಬರು ಮಾಜಿ ಶಾಸಕರು ಕಾಂಗ್ರೆಸ್​ ಸೇರ್ಪಡೆಯಾಗಲಿದ್ದಾರೆ.

ತುಮಕೂರು ಗ್ರಾಮಾಂತರ ಮಾಜಿ ಶಾಸಕ ಗೌರಿಶಂಕರ್ ಹಾಗೂ ದಾಸರಹಳ್ಳಿ ಮಾಜಿ ಶಾಸಕ ಮಂಜುನಾಥ್​ಗೆ ಕಾಂಗ್ರೆಸ್​​​ ಗಾಳ ಹಾಕಿತ್ತು. ಇದೇ ನವೆಂಬರ್​​ 15ರ ಬಳಿಕ ಮಾಜಿ ಶಾಸಕರ ಪಕ್ಷ ಸೇರ್ಪಡೆಗೆ ಡಿಸಿಎಂ ಡಿ.ಕೆ ಶಿವಕುಮಾರ್ ಮುಹೂರ್ತ ಇಟ್ಟಿದ್ರು. ಆ ಪ್ರಕಾರ ಕೆಲವು ದಿನಗಳಲ್ಲೇ ಮಾಜಿ ಶಾಸಕ ಮಂಜುನಾಥ್​​ ಹಾಗೂ ಗೌರಿಶಂಕರ್​​ ಕಾಂಗ್ರೆಸ್​ ಪಕ್ಷ ಸೇರಲಿದ್ದಾರೆ ಎನ್ನಲಾಗಿದೆ.

ತುಮಕೂರು ಗ್ರಾ. ಮಾಜಿ ಶಾಸಕ ಗೌರಿಶಂಕರ್, ದಾಸರಹಳ್ಳಿ ಮಾಜಿ ಶಾಸಕ ಮಂಜುನಾಥ್​

ತುಮಕೂರು ಗ್ರಾಮಾಂತರ ಮಾಜಿ ಶಾಸಕ ಗೌರಿಶಂಕರ್, ದಾಸರಹಳ್ಳಿ ಮಾಜಿ ಶಾಸಕ ಮಂಜುನಾಥ್​ಗೆ ಕಾಂಗ್ರೆಸ್​​​ ಗಾಳ ಹಾಕಿದೆ. ಅಷ್ಟೇ ಅಲ್ಲ ಈ ಬಗ್ಗೆ ಈಗಾಗಲೇ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಜೊತೆ ಒಂದು ಸುತ್ತಿನ ಚರ್ಚೆ ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜೆಡಿಎಸ್ ಬಿಗ್​ ವಿಕೆಟ್‌ಗೆ ಗಾಳ ಹಾಕಿದ ಕಾಂಗ್ರೆಸ್‌; ಆಪರೇಷನ್​ ಹಸ್ತಕ್ಕೆ ರೆಡಿಯಾದ ಇಬ್ಬರು ದಳಪತಿಗಳು ಯಾರು?

https://newsfirstlive.com/wp-content/uploads/2023/10/HDK-DKS-1.jpg

    ನವೆಂಬರ್​​ 15ರ ಬಳಿಕ ಪಕ್ಷ ಸೇರ್ಪಡೆಗೆ ಡಿ.ಕೆ ಶಿವಕುಮಾರ್ ಮುಹೂರ್ತ

    ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಜೊತೆ ಮಾತುಕತೆ

    ಮುಂದಿನ ವಾರ ಜೆಡಿಎಸ್​ನ ಇಬ್ಬರು ನಾಯಕರು ಕಾಂಗ್ರೆಸ್​ ಪಕ್ಷಕ್ಕೆ?

ಬೆಂಗಳೂರು: ಲೋಕಸಭಾ ಚುನಾವಣೆಗೂ ಮುನ್ನ ಬಿಗ್ ಆಪರೇಷನ್‌ ಕೈ ಹಾಕಿರುವ ರಾಜ್ಯ ಕಾಂಗ್ರೆಸ್‌ ನಾಯಕರು ಜೆಡಿಎಸ್‌ಗೆ ಬಿಗ್ ಶಾಕ್ ಕೊಡೋ ಸಾಧ್ಯತೆ ಹೆಚ್ಚಾಗಿದೆ. ಮುಂದಿನ ವಾರ ಜೆಡಿಎಸ್​ನ ಇಬ್ಬರು ಮಾಜಿ ಶಾಸಕರು ಕಾಂಗ್ರೆಸ್​ ಸೇರ್ಪಡೆಯಾಗಲಿದ್ದಾರೆ.

ತುಮಕೂರು ಗ್ರಾಮಾಂತರ ಮಾಜಿ ಶಾಸಕ ಗೌರಿಶಂಕರ್ ಹಾಗೂ ದಾಸರಹಳ್ಳಿ ಮಾಜಿ ಶಾಸಕ ಮಂಜುನಾಥ್​ಗೆ ಕಾಂಗ್ರೆಸ್​​​ ಗಾಳ ಹಾಕಿತ್ತು. ಇದೇ ನವೆಂಬರ್​​ 15ರ ಬಳಿಕ ಮಾಜಿ ಶಾಸಕರ ಪಕ್ಷ ಸೇರ್ಪಡೆಗೆ ಡಿಸಿಎಂ ಡಿ.ಕೆ ಶಿವಕುಮಾರ್ ಮುಹೂರ್ತ ಇಟ್ಟಿದ್ರು. ಆ ಪ್ರಕಾರ ಕೆಲವು ದಿನಗಳಲ್ಲೇ ಮಾಜಿ ಶಾಸಕ ಮಂಜುನಾಥ್​​ ಹಾಗೂ ಗೌರಿಶಂಕರ್​​ ಕಾಂಗ್ರೆಸ್​ ಪಕ್ಷ ಸೇರಲಿದ್ದಾರೆ ಎನ್ನಲಾಗಿದೆ.

ತುಮಕೂರು ಗ್ರಾ. ಮಾಜಿ ಶಾಸಕ ಗೌರಿಶಂಕರ್, ದಾಸರಹಳ್ಳಿ ಮಾಜಿ ಶಾಸಕ ಮಂಜುನಾಥ್​

ತುಮಕೂರು ಗ್ರಾಮಾಂತರ ಮಾಜಿ ಶಾಸಕ ಗೌರಿಶಂಕರ್, ದಾಸರಹಳ್ಳಿ ಮಾಜಿ ಶಾಸಕ ಮಂಜುನಾಥ್​ಗೆ ಕಾಂಗ್ರೆಸ್​​​ ಗಾಳ ಹಾಕಿದೆ. ಅಷ್ಟೇ ಅಲ್ಲ ಈ ಬಗ್ಗೆ ಈಗಾಗಲೇ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಜೊತೆ ಒಂದು ಸುತ್ತಿನ ಚರ್ಚೆ ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More