ಗುತ್ತಿಗೆದಾರರ ಆಗ್ರಹಕ್ಕೆ ಬಿಜೆಪಿ ನಾಯಕರು ಸಾಥ್
‘ನೀವು ಸತ್ಯ ಹರಿಶ್ಚಂದ್ರರೇ ಆಗಿದ್ದರೆ..’ ಅಶೋಕ್ ಸವಾಲ್
ನಿಮ್ಮದು ಬಿನ್ ಲಾಡೆನ್ ಸರ್ಕಾರನಾ -ಅಶೋಕ್ ಪ್ರಶ್ನೆ
ಕಾಮಗಾರಿಗಳ ಬಾಕಿ ಬಿಲ್ ಪಾವತಿ ವಿಳಂಬದಿಂದಾಗಿ ಕಂಗಾಲಾಗಿರುವ ಬಿಬಿಎಂಪಿ ಗುತ್ತಿಗೆದಾರರು ಸರ್ಕಾರದ ವಿರುದ್ಧ ಸಮರ ಸಾರಿದ್ದಾರೆ. ರಾಷ್ಟ್ರಪತಿಗಳಿಗೆ ದಯಾಮರಣ ಪತ್ರ ಬರೆದಿದ್ದು, ರಾಜ್ಯಪಾಲರ ಬಳಿಯೂ ಕಮಿಷನ್ ಬಗ್ಗೆ ಆರೋಪಿಸಿ ತಮ್ಮ ಬಿಲ್ ಕೊಡಿಸುವಂತೆ ಅವಲತ್ತುಕೊಂಡಿದ್ದಾರೆ. ನಿನ್ನೆ ಗುತ್ತಿಗೆದಾರರ ಸಂಘದವರು, ಮಾಜಿ ಸಿಎಂ ಯಡಿಯೂರಪ್ಪರನ್ನು ಭೇಟಿಯಾಗಿ ಕಷ್ಟ ತೋಡಿಕೊಂಡಿದ್ದರು. ಈ ಬೆನ್ನಲ್ಲೇ ಇವತ್ತು ಗುತ್ತಿಗೆದಾರರ ಸಂಘವು ಬಿಜೆಪಿ ನಾಯಕ ಆರ್.ಅಶೋಕ್ ಅವರನ್ನು ಭೇಟಿ ಮಾಡಿತು.
ಬಳಿಕ ನಡೆದ ಸುದ್ದಿಗೋಷ್ಟಿಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿರುವ ಅಶೋಕ್, 11 ಪ್ರಶ್ನೆಗಳನ್ನು ಕೇಳಿದ್ದಾರೆ. ಆರ್.ಅಶೋಕ್ ಜೊತೆಗೆ ಶಾಸಕರಾದ ಬೈರತಿ ಬಸವರಾಜು, ಉದಯ್ ಗರುಡಾಚಾರ್, ಸಿ.ಕೆ. ರಾಮಮೂರ್ತಿ, ಎಸ್.ರಘು, ರವಿಸುಬ್ರಮಣ್ಯ, ಸತೀಶ್ ರೆಡ್ಡಿ ಕೂಡ ಉಪಸ್ಥಿತಿ ಇದ್ದರು.
ಅಶೋಕ್ ಕೇಳಿದ 11 ಪ್ರಶ್ನೆಗಳು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಗುತ್ತಿಗೆದಾರರ ಆಗ್ರಹಕ್ಕೆ ಬಿಜೆಪಿ ನಾಯಕರು ಸಾಥ್
‘ನೀವು ಸತ್ಯ ಹರಿಶ್ಚಂದ್ರರೇ ಆಗಿದ್ದರೆ..’ ಅಶೋಕ್ ಸವಾಲ್
ನಿಮ್ಮದು ಬಿನ್ ಲಾಡೆನ್ ಸರ್ಕಾರನಾ -ಅಶೋಕ್ ಪ್ರಶ್ನೆ
ಕಾಮಗಾರಿಗಳ ಬಾಕಿ ಬಿಲ್ ಪಾವತಿ ವಿಳಂಬದಿಂದಾಗಿ ಕಂಗಾಲಾಗಿರುವ ಬಿಬಿಎಂಪಿ ಗುತ್ತಿಗೆದಾರರು ಸರ್ಕಾರದ ವಿರುದ್ಧ ಸಮರ ಸಾರಿದ್ದಾರೆ. ರಾಷ್ಟ್ರಪತಿಗಳಿಗೆ ದಯಾಮರಣ ಪತ್ರ ಬರೆದಿದ್ದು, ರಾಜ್ಯಪಾಲರ ಬಳಿಯೂ ಕಮಿಷನ್ ಬಗ್ಗೆ ಆರೋಪಿಸಿ ತಮ್ಮ ಬಿಲ್ ಕೊಡಿಸುವಂತೆ ಅವಲತ್ತುಕೊಂಡಿದ್ದಾರೆ. ನಿನ್ನೆ ಗುತ್ತಿಗೆದಾರರ ಸಂಘದವರು, ಮಾಜಿ ಸಿಎಂ ಯಡಿಯೂರಪ್ಪರನ್ನು ಭೇಟಿಯಾಗಿ ಕಷ್ಟ ತೋಡಿಕೊಂಡಿದ್ದರು. ಈ ಬೆನ್ನಲ್ಲೇ ಇವತ್ತು ಗುತ್ತಿಗೆದಾರರ ಸಂಘವು ಬಿಜೆಪಿ ನಾಯಕ ಆರ್.ಅಶೋಕ್ ಅವರನ್ನು ಭೇಟಿ ಮಾಡಿತು.
ಬಳಿಕ ನಡೆದ ಸುದ್ದಿಗೋಷ್ಟಿಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿರುವ ಅಶೋಕ್, 11 ಪ್ರಶ್ನೆಗಳನ್ನು ಕೇಳಿದ್ದಾರೆ. ಆರ್.ಅಶೋಕ್ ಜೊತೆಗೆ ಶಾಸಕರಾದ ಬೈರತಿ ಬಸವರಾಜು, ಉದಯ್ ಗರುಡಾಚಾರ್, ಸಿ.ಕೆ. ರಾಮಮೂರ್ತಿ, ಎಸ್.ರಘು, ರವಿಸುಬ್ರಮಣ್ಯ, ಸತೀಶ್ ರೆಡ್ಡಿ ಕೂಡ ಉಪಸ್ಥಿತಿ ಇದ್ದರು.
ಅಶೋಕ್ ಕೇಳಿದ 11 ಪ್ರಶ್ನೆಗಳು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ