newsfirstkannada.com

ಕೌಟುಂಬಿಕ ಕಲಹ.. ಉದ್ಯೋಗದಲ್ಲಿ ಕಿರಿಕಿರಿ; ಆಸ್ತಿ ವಿಚಾರದಲ್ಲಿ ವಿವಾದ; ಇಲ್ಲಿದೆ ಇಂದಿನ ರಾಶಿ ಭವಿಷ್ಯ

Share :

12-11-2023

    ತಾಯಿಯವರಿಂದ ಉಡುಗೊರೆ ಪಡೆಯುತ್ತೀರಿ, ಶರೀರದಲ್ಲಿ ಬದಲಾವಣೆ ಗಮನಿಸಿ

    ಸ್ವಯಂಕೃತ ಅಪರಾಧಗಳು ಹಾಗೂ ಜುಜಾಟದಂತ ಉತ್ತೇಜಕ ವಿಚಾರಗಳು ಬೇಡ

    ವಾದ, ವಿವಾದಗಳಲ್ಲಿ ಸೋಲು, ಶಾರೀರಿಕ ತೊಂದರೆಯಿಂದ ನೋವು ಉಂಟಾಗತ್ತೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ಶರದೃತು, ಆಶ್ವೀಜ ಮಾಸ, ಕೃಷ್ಣ ಪಕ್ಷ, ಚತುರ್ದಶಿ ತಿಥಿ, ಸ್ವಾತಿ ನಕ್ಷತ್ರ, ರಾಹುಕಾಲ ಭಾನುವಾರ ಸಂಜೆ 04.30 ರಿಂದ 6.00 ರವರೆಗೆ
ಇರಲಿದೆ.

ಮೇಷ ರಾಶಿ

  • ಸ್ಥಿರಾಸ್ತಿ ಮತ್ತು ವಾಹನದಿಂದ ಲಾಭ
  • ಉದ್ಯೋಗದಲ್ಲಿ ಕಿರಿಕಿರಿ ಉಂಟಾಗಬಹುದು
  • ಕುಟುಂಬದಲ್ಲಿ ಕಲಹ ಸಾಧ್ಯತೆಯಿದೆ
  • ಆದಾಯದಲ್ಲಿ ಕುಂಠಿತವಾಗಬಹುದು
  • ಮಾನಸಿಕ ನೆಮ್ಮದಿ ಇಲ್ಲದಿರುವುದು
  • ನವಗ್ರಹರ ಆರಾಧನೆ ಮಾಡಿ ವಿಶೇಷವಾಗಿ ಚಂದ್ರಗ್ರಹ ಪ್ರಾರ್ಥನೆ ಮಾಡಿ

ವೃಷಭ

  • ಸಾಂಸಾರಿಕ ವಿಚಾರದಲ್ಲಿ ಬೇಸರವಾಗಬಹುದು
  • ಅವಮಾನಕ್ಕೆ ಗುರಿಯಾಗದಂತೆ ಗಮನಿಸಿ
  • ಬೇರೆಯವರ ತಪ್ಪುಗಳನ್ನ ಎತ್ತಿಹಿಡಿಯದಿರಿ
  • ಪ್ರಯಾಣದಲ್ಲಿ ಆಲಸ್ಯ ಉಂಟಾಗಬಹುದು
  • ಹಣವಿರುವುದೆಂಬ ಭ್ರಾಂತಿ ಕಾಡಬಹುದು
  • ಜವಾಬ್ದಾರಿಯ ಬಗ್ಗೆ ಚಿಂತಿಸಿ
  • ಕುಲದೇವತ ಆರಾಧನೆ ಮಾಡಿ

ಮಿಥುನ

  • ಅನಿರೀಕ್ಷಿತ ಆರ್ಥಿಕ ಸಂಕಷ್ಟ ಉಂಟಾಗಬಹುದು
  • ಸಾಲ ಮಾಡುವ ಪರಿಸ್ಥಿತಿ ಬರಬಹುದು
  • ಕುಟುಂಬದವರು ಶತ್ರುಗಳಾಗುತ್ತಾರೆ
  • ವಾದ, ವಿವಾದಗಳಲ್ಲಿ ಸೋಲುಂಟಾಗಬಹುದು
  • ಶಾರೀರಿಕ ತೊಂದರೆ ಅದರಲ್ಲೂ ಕಾಲು ನೋವು ಉಂಟಾಗಬಹುದು
  • ಆರ್ಥಿಕ ಪರಿಸ್ಥಿತಿ ಸರಿಪಡಿಸಲು ಹರಸಾಹಸ ಪಡಬಹುದು
  • ಋಣಮೋಚನ ಮಂಗಳ ಸ್ತೋತ್ರ ಶ್ರವಣ ಮಾಡಿ

ಕಟಕ

  • ಸ್ವಯಂಕೃತ ಅಪರಾಧಗಳು ಬೇಡ
  • ಜುಜಾಟದಂತಹ ಉತ್ತೇಜಕ ವಿಚಾರಗಳು ಬೇಡ
  • ಮಾನಸಿಕ ಸಂಚಲತೆ ಉಂಟಾಗಬಹುದು
  • ಮಕ್ಕಳ ವಿಚಾರದಲ್ಲಿ ಬೇಸರ
  • ಅಂದುಕೊಂಡ ಕೆಲಸ,ಕಾರ್ಯದಲ್ಲಿ ವಿಳಂಬ
  • ನ್ಯಾಯಾಲಯದ ವಿಚಾರದಲ್ಲಿ ಹಿನ್ನಡೆ
  • ಶಿವಾರಾಧನೆ ಮಾಡಿ

ಸಿಂಹ

  • ತಾಯಿಯವರಿಂದ ಉಡುಗೊರೆ ಪಡೆಯುತ್ತೀರಿ
  • ಶರೀರದಲ್ಲಿ ಬದಲಾವಣೆ ಬಗ್ಗೆ ಗಮನಿಸಿ
  • ಆಹಾರ ಸೇವನೆಯಲ್ಲಿ ಗಮನವಿರಲಿ
  • ಆರ್ಥಿಕ ತೊಂದರೆಯಿಲ್ಲ ಆದರೆಧನಮದ ಬೇಡ
  • ಸಮಾಜದಲ್ಲಿ ಹೊಸ ವಿಚಾರಗಳ ಬಗ್ಗೆ ಚರ್ಚಿಸಿ
  • ಪ್ರವಾಸದ ಬಗ್ಗೆ ಉಲ್ಲಾಸಿತರಾಗುತ್ತೀರಿ
  • ವಿಷ್ಣು ಸಹಸ್ರನಾಮ ಪಠಿಸಿ

ಕನ್ಯಾ

  • ಮಕ್ಕಳಿಂದ ಬೇಸರ
  • ಉದ್ಯೋಗದಲ್ಲಿ ಬಡ್ತಿ
  • ದಾಂಪತ್ಯದಲ್ಲಿ ಕಿರಿಕಿರಿ ಉಂಟಾಗಬಹುದು
  • ಕೋರ್ಟ್ ಕೇಸ್​ಗಳಲ್ಲಿ ಸೋಲಿನ ಭೀತಿ
  • ಆತ್ಮೀಯರೇ ಶತ್ರುಗಳಾಗುವವರು
  • ಕ್ಷಮೆ ಕೇಳುವ ಪ್ರಸಂಗ ಇದ್ದರೆ ಕೇಳುವುದು ಒಳ್ಳೆಯದು
  • ಮನ್ಯು ಸೂಕ್ತ ಮಂತ್ರ ಶ್ರವಣ ಮಾಡಿ

ತುಲಾ

  • ಉದ್ಯೋಗದಲ್ಲಿ ಅನುಕೂಲಕರ ವಾತಾವರಣ
  • ಮಿತ್ರರಿಗೆ ಸಹಾಯ
  • ಕೆಲವು ವಸ್ತುಗಳಿಂದ ಲಾಭ ಉಂಟಾಗಬಹುದು
  • ಧನಾಗಮನಕ್ಕೆ ಅವಕಾಶವಿದೆ
  • ಮಾನಸಿಕ ಸ್ತಿಮಿತತೆ ಇರಲಿ
  • ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅವಕಾಶವಿದೆ
  • ಶಿವಾರಾಧನೆ ಮಾಡಿ

ವೃಶ್ಚಿಕ

  • ಪ್ರಯಾಣದಲ್ಲಿ ಅಡೆತಡೆ ಉಂಟಾಗಬಹುದು
  • ಕೆಲಸದಲ್ಲಿ ನಿರಾಸಕ್ತಿ
  • ನರಕ್ಕೆ ಅಥವಾ ಮೂಳೆಗೆ ಸಂಬಂಧಿಸಿದ ಸಮಸ್ಯೆ ಕಾಡಬಹುದು
  • ಮಾನಸಿಕ ಹಿಂಸೆ
  • ಆಸ್ತಿ ವಿಚಾರದಲ್ಲಿ ವಿವಾದ ಉಂಟಾಗಬಹುದು
  • ಕೆಲಸವಿಲ್ಲದೇ ತುಂಬಾ ಬೇಸರ ಪಡಬಹುದು
  • ನವಗ್ರಹ ಆರಾಧನೆ ಮಾಡಿ ವಿಶೇಷವಾಗಿ ಕುಜ ಗ್ರಹ ಪ್ರಾರ್ಥನೆ ಮಾಡಿ

ಧನುಸ್ಸು

  • ಆಕಸ್ಮಿಕ ಧನ ನಷ್ಟ ಸಾಧ್ಯತೆಯಿದೆ
  • ನಂಬಿಕಸ್ಥರಿಂದ ಮೋಸ ಹೋಗಬಹುದು
  • ಉಸಿರಾಟದ ಸಮಸ್ಯೆ ಕಾಡಬಹುದು
  • ಮನಸ್ಸಿನಲ್ಲಿ ಆತಂಕ ಉಂಟಾಗಬಹುದು
  • ನಕಾರಾತ್ಮಕರಾದ ದಿನ
  • ಧನ್ವಂತರಿ ಮಹಾವಿಷ್ಣುವನ್ನ ಪ್ರಾರ್ಥನೆ ಮಾಡಿ

ಮಕರ

  • ಹಣ ಹೂಡಿಕೆಯಲ್ಲಿ ಧನಲಾಭ
  • ಬೇರೆಯವರಿಗೆ ಹಣ ಸಹಾಯ
  • ಗೌರವ,ಸನ್ಮಾನಗಳಿಗೆ ಅವಕಾಶ
  • ಬೇರೆಯವರ ಭಾವನೆಗೆ ಗೌರವ ನೀಡಿ
  • ಯಾವ ವ್ಯಕ್ತಿಯ ದುರ್ಬಳಕೆ ಬೇಡ
  • ಹಿರಿಯರ ಬೇಸರಕ್ಕೆ ಕಾರಣವಾಗಬಹುದು
  • ಗಣಪತಿ ಪ್ರಾರ್ಥನೆ ಮಾಡಿ

ಕುಂಭ

  • ಉದ್ಯೋಗದಲ್ಲಿ ಶತ್ರು ಕಾಟ
  • ಶೀತ ಸಂಬಂಧಿ ಸಮಸ್ಯೆ ಉಂಟಾಗಬಹುದು
  • ಸಾಲಗಾರರಿಂದ ಕಿರಿಕಿರಿ
  • ಹಣದ ವಿಚಾರಕ್ಕೆ ಜಗಳ ಉಂಟಾಗಬಹುದು
  • ಹಣೆಯ ಬರಹಕ್ಕೆ ಹೊಣೆ ಯಾರು.? ಎಂಬ ವೇದಾಂತದ ಮಾತಗಳನ್ನಾಡಬಹುದು
  • ಸಾಯಂಕಾಲದ ಹೊತ್ತಿಗೆ ಸ್ವಲ್ಪ ಸಮಾಧಾನ
  • ಪ್ರತ್ಯಂಗಿರಾ ದೇವಿಯನ್ನ ಪ್ರಾರ್ಥನೆ ಮಾಡಿ

ಮೀನ

  • ಮಕ್ಕಳಿಂದ ಸಂತೋಷ ಉಂಟಾಗಬಹುದು
  • ಆಕಸ್ಮಿಕ ದುರಂತ ಸಾಧ್ಯತೆ
  • ದೂರದ ಪ್ರಯಾಣ ಸಾಧ್ಯತೆ
  • ನ್ಯಾಯಾಲಯದ ಕೆಲಸಕ್ಕೆ ಆದ್ಯತೆ
  • ಹಣದ ವಿಚಾರದಲ್ಲಿ ಗೊಂದಲ
  • ಕೋಪ ನಿಯಂತ್ರಣದಲ್ಲಿದ್ದರೆ ಒಳ್ಳೆಯದು
  • ಸುದರ್ಶನ ಮಹಾವಿಷ್ಣುವನ್ನ ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೌಟುಂಬಿಕ ಕಲಹ.. ಉದ್ಯೋಗದಲ್ಲಿ ಕಿರಿಕಿರಿ; ಆಸ್ತಿ ವಿಚಾರದಲ್ಲಿ ವಿವಾದ; ಇಲ್ಲಿದೆ ಇಂದಿನ ರಾಶಿ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

    ತಾಯಿಯವರಿಂದ ಉಡುಗೊರೆ ಪಡೆಯುತ್ತೀರಿ, ಶರೀರದಲ್ಲಿ ಬದಲಾವಣೆ ಗಮನಿಸಿ

    ಸ್ವಯಂಕೃತ ಅಪರಾಧಗಳು ಹಾಗೂ ಜುಜಾಟದಂತ ಉತ್ತೇಜಕ ವಿಚಾರಗಳು ಬೇಡ

    ವಾದ, ವಿವಾದಗಳಲ್ಲಿ ಸೋಲು, ಶಾರೀರಿಕ ತೊಂದರೆಯಿಂದ ನೋವು ಉಂಟಾಗತ್ತೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ಶರದೃತು, ಆಶ್ವೀಜ ಮಾಸ, ಕೃಷ್ಣ ಪಕ್ಷ, ಚತುರ್ದಶಿ ತಿಥಿ, ಸ್ವಾತಿ ನಕ್ಷತ್ರ, ರಾಹುಕಾಲ ಭಾನುವಾರ ಸಂಜೆ 04.30 ರಿಂದ 6.00 ರವರೆಗೆ
ಇರಲಿದೆ.

ಮೇಷ ರಾಶಿ

  • ಸ್ಥಿರಾಸ್ತಿ ಮತ್ತು ವಾಹನದಿಂದ ಲಾಭ
  • ಉದ್ಯೋಗದಲ್ಲಿ ಕಿರಿಕಿರಿ ಉಂಟಾಗಬಹುದು
  • ಕುಟುಂಬದಲ್ಲಿ ಕಲಹ ಸಾಧ್ಯತೆಯಿದೆ
  • ಆದಾಯದಲ್ಲಿ ಕುಂಠಿತವಾಗಬಹುದು
  • ಮಾನಸಿಕ ನೆಮ್ಮದಿ ಇಲ್ಲದಿರುವುದು
  • ನವಗ್ರಹರ ಆರಾಧನೆ ಮಾಡಿ ವಿಶೇಷವಾಗಿ ಚಂದ್ರಗ್ರಹ ಪ್ರಾರ್ಥನೆ ಮಾಡಿ

ವೃಷಭ

  • ಸಾಂಸಾರಿಕ ವಿಚಾರದಲ್ಲಿ ಬೇಸರವಾಗಬಹುದು
  • ಅವಮಾನಕ್ಕೆ ಗುರಿಯಾಗದಂತೆ ಗಮನಿಸಿ
  • ಬೇರೆಯವರ ತಪ್ಪುಗಳನ್ನ ಎತ್ತಿಹಿಡಿಯದಿರಿ
  • ಪ್ರಯಾಣದಲ್ಲಿ ಆಲಸ್ಯ ಉಂಟಾಗಬಹುದು
  • ಹಣವಿರುವುದೆಂಬ ಭ್ರಾಂತಿ ಕಾಡಬಹುದು
  • ಜವಾಬ್ದಾರಿಯ ಬಗ್ಗೆ ಚಿಂತಿಸಿ
  • ಕುಲದೇವತ ಆರಾಧನೆ ಮಾಡಿ

ಮಿಥುನ

  • ಅನಿರೀಕ್ಷಿತ ಆರ್ಥಿಕ ಸಂಕಷ್ಟ ಉಂಟಾಗಬಹುದು
  • ಸಾಲ ಮಾಡುವ ಪರಿಸ್ಥಿತಿ ಬರಬಹುದು
  • ಕುಟುಂಬದವರು ಶತ್ರುಗಳಾಗುತ್ತಾರೆ
  • ವಾದ, ವಿವಾದಗಳಲ್ಲಿ ಸೋಲುಂಟಾಗಬಹುದು
  • ಶಾರೀರಿಕ ತೊಂದರೆ ಅದರಲ್ಲೂ ಕಾಲು ನೋವು ಉಂಟಾಗಬಹುದು
  • ಆರ್ಥಿಕ ಪರಿಸ್ಥಿತಿ ಸರಿಪಡಿಸಲು ಹರಸಾಹಸ ಪಡಬಹುದು
  • ಋಣಮೋಚನ ಮಂಗಳ ಸ್ತೋತ್ರ ಶ್ರವಣ ಮಾಡಿ

ಕಟಕ

  • ಸ್ವಯಂಕೃತ ಅಪರಾಧಗಳು ಬೇಡ
  • ಜುಜಾಟದಂತಹ ಉತ್ತೇಜಕ ವಿಚಾರಗಳು ಬೇಡ
  • ಮಾನಸಿಕ ಸಂಚಲತೆ ಉಂಟಾಗಬಹುದು
  • ಮಕ್ಕಳ ವಿಚಾರದಲ್ಲಿ ಬೇಸರ
  • ಅಂದುಕೊಂಡ ಕೆಲಸ,ಕಾರ್ಯದಲ್ಲಿ ವಿಳಂಬ
  • ನ್ಯಾಯಾಲಯದ ವಿಚಾರದಲ್ಲಿ ಹಿನ್ನಡೆ
  • ಶಿವಾರಾಧನೆ ಮಾಡಿ

ಸಿಂಹ

  • ತಾಯಿಯವರಿಂದ ಉಡುಗೊರೆ ಪಡೆಯುತ್ತೀರಿ
  • ಶರೀರದಲ್ಲಿ ಬದಲಾವಣೆ ಬಗ್ಗೆ ಗಮನಿಸಿ
  • ಆಹಾರ ಸೇವನೆಯಲ್ಲಿ ಗಮನವಿರಲಿ
  • ಆರ್ಥಿಕ ತೊಂದರೆಯಿಲ್ಲ ಆದರೆಧನಮದ ಬೇಡ
  • ಸಮಾಜದಲ್ಲಿ ಹೊಸ ವಿಚಾರಗಳ ಬಗ್ಗೆ ಚರ್ಚಿಸಿ
  • ಪ್ರವಾಸದ ಬಗ್ಗೆ ಉಲ್ಲಾಸಿತರಾಗುತ್ತೀರಿ
  • ವಿಷ್ಣು ಸಹಸ್ರನಾಮ ಪಠಿಸಿ

ಕನ್ಯಾ

  • ಮಕ್ಕಳಿಂದ ಬೇಸರ
  • ಉದ್ಯೋಗದಲ್ಲಿ ಬಡ್ತಿ
  • ದಾಂಪತ್ಯದಲ್ಲಿ ಕಿರಿಕಿರಿ ಉಂಟಾಗಬಹುದು
  • ಕೋರ್ಟ್ ಕೇಸ್​ಗಳಲ್ಲಿ ಸೋಲಿನ ಭೀತಿ
  • ಆತ್ಮೀಯರೇ ಶತ್ರುಗಳಾಗುವವರು
  • ಕ್ಷಮೆ ಕೇಳುವ ಪ್ರಸಂಗ ಇದ್ದರೆ ಕೇಳುವುದು ಒಳ್ಳೆಯದು
  • ಮನ್ಯು ಸೂಕ್ತ ಮಂತ್ರ ಶ್ರವಣ ಮಾಡಿ

ತುಲಾ

  • ಉದ್ಯೋಗದಲ್ಲಿ ಅನುಕೂಲಕರ ವಾತಾವರಣ
  • ಮಿತ್ರರಿಗೆ ಸಹಾಯ
  • ಕೆಲವು ವಸ್ತುಗಳಿಂದ ಲಾಭ ಉಂಟಾಗಬಹುದು
  • ಧನಾಗಮನಕ್ಕೆ ಅವಕಾಶವಿದೆ
  • ಮಾನಸಿಕ ಸ್ತಿಮಿತತೆ ಇರಲಿ
  • ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅವಕಾಶವಿದೆ
  • ಶಿವಾರಾಧನೆ ಮಾಡಿ

ವೃಶ್ಚಿಕ

  • ಪ್ರಯಾಣದಲ್ಲಿ ಅಡೆತಡೆ ಉಂಟಾಗಬಹುದು
  • ಕೆಲಸದಲ್ಲಿ ನಿರಾಸಕ್ತಿ
  • ನರಕ್ಕೆ ಅಥವಾ ಮೂಳೆಗೆ ಸಂಬಂಧಿಸಿದ ಸಮಸ್ಯೆ ಕಾಡಬಹುದು
  • ಮಾನಸಿಕ ಹಿಂಸೆ
  • ಆಸ್ತಿ ವಿಚಾರದಲ್ಲಿ ವಿವಾದ ಉಂಟಾಗಬಹುದು
  • ಕೆಲಸವಿಲ್ಲದೇ ತುಂಬಾ ಬೇಸರ ಪಡಬಹುದು
  • ನವಗ್ರಹ ಆರಾಧನೆ ಮಾಡಿ ವಿಶೇಷವಾಗಿ ಕುಜ ಗ್ರಹ ಪ್ರಾರ್ಥನೆ ಮಾಡಿ

ಧನುಸ್ಸು

  • ಆಕಸ್ಮಿಕ ಧನ ನಷ್ಟ ಸಾಧ್ಯತೆಯಿದೆ
  • ನಂಬಿಕಸ್ಥರಿಂದ ಮೋಸ ಹೋಗಬಹುದು
  • ಉಸಿರಾಟದ ಸಮಸ್ಯೆ ಕಾಡಬಹುದು
  • ಮನಸ್ಸಿನಲ್ಲಿ ಆತಂಕ ಉಂಟಾಗಬಹುದು
  • ನಕಾರಾತ್ಮಕರಾದ ದಿನ
  • ಧನ್ವಂತರಿ ಮಹಾವಿಷ್ಣುವನ್ನ ಪ್ರಾರ್ಥನೆ ಮಾಡಿ

ಮಕರ

  • ಹಣ ಹೂಡಿಕೆಯಲ್ಲಿ ಧನಲಾಭ
  • ಬೇರೆಯವರಿಗೆ ಹಣ ಸಹಾಯ
  • ಗೌರವ,ಸನ್ಮಾನಗಳಿಗೆ ಅವಕಾಶ
  • ಬೇರೆಯವರ ಭಾವನೆಗೆ ಗೌರವ ನೀಡಿ
  • ಯಾವ ವ್ಯಕ್ತಿಯ ದುರ್ಬಳಕೆ ಬೇಡ
  • ಹಿರಿಯರ ಬೇಸರಕ್ಕೆ ಕಾರಣವಾಗಬಹುದು
  • ಗಣಪತಿ ಪ್ರಾರ್ಥನೆ ಮಾಡಿ

ಕುಂಭ

  • ಉದ್ಯೋಗದಲ್ಲಿ ಶತ್ರು ಕಾಟ
  • ಶೀತ ಸಂಬಂಧಿ ಸಮಸ್ಯೆ ಉಂಟಾಗಬಹುದು
  • ಸಾಲಗಾರರಿಂದ ಕಿರಿಕಿರಿ
  • ಹಣದ ವಿಚಾರಕ್ಕೆ ಜಗಳ ಉಂಟಾಗಬಹುದು
  • ಹಣೆಯ ಬರಹಕ್ಕೆ ಹೊಣೆ ಯಾರು.? ಎಂಬ ವೇದಾಂತದ ಮಾತಗಳನ್ನಾಡಬಹುದು
  • ಸಾಯಂಕಾಲದ ಹೊತ್ತಿಗೆ ಸ್ವಲ್ಪ ಸಮಾಧಾನ
  • ಪ್ರತ್ಯಂಗಿರಾ ದೇವಿಯನ್ನ ಪ್ರಾರ್ಥನೆ ಮಾಡಿ

ಮೀನ

  • ಮಕ್ಕಳಿಂದ ಸಂತೋಷ ಉಂಟಾಗಬಹುದು
  • ಆಕಸ್ಮಿಕ ದುರಂತ ಸಾಧ್ಯತೆ
  • ದೂರದ ಪ್ರಯಾಣ ಸಾಧ್ಯತೆ
  • ನ್ಯಾಯಾಲಯದ ಕೆಲಸಕ್ಕೆ ಆದ್ಯತೆ
  • ಹಣದ ವಿಚಾರದಲ್ಲಿ ಗೊಂದಲ
  • ಕೋಪ ನಿಯಂತ್ರಣದಲ್ಲಿದ್ದರೆ ಒಳ್ಳೆಯದು
  • ಸುದರ್ಶನ ಮಹಾವಿಷ್ಣುವನ್ನ ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More