newsfirstkannada.com

ಆತ್ಮೀಯರಿಂದ ಶುಭ ಸುದ್ದಿ; ವ್ಯಾಪಾರದ ಬಗ್ಗೆ ಎಚ್ಚರ ಇರಲಿ! ಏನ್​ ಹೇಳ್ತಿದೆ ಇಂದಿನ ಭವಿಷ್ಯ

Share :

09-11-2023

    ಮಕ್ಕಳ ಜತೆ ಹಲವು ವಿಚಾರ ಚರ್ಚಿಸಿ ನಿರ್ಧಾರ ಮಾಡಬಹುದು

    ಆತ್ಮೀಯರನ್ನ ಭೇಟಿ ಮಾಡಿ ನಿಮ್ಮ ಕಷ್ಟಗಳನ್ನ ಹೇಳಿಕೊಳ್ಳಬಹುದು

    ಇಂದು ಗಟ್ಟಿ ಮನಸ್ಸಿನಿಂದ ಕೆಲವು ತೀರ್ಮಾನ ಮಾಡಬೇಕಾಗುತ್ತದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ಶರದೃತು, ಆಶ್ವೀಜ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಉತ್ತರಾ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.

ಮೇಷ ರಾಶಿ

  • ದಿನ ಅಷ್ಟೊಂದು ಚೆನ್ನಾಗಿಲ್ಲ ಎಂದು ಹೇಳಬಹುದು
  • ವ್ಯಾಪಾರ, ವ್ಯವಹಾರದ ಬಗ್ಗೆ ಹೆಚ್ಚು ಎಚ್ಚರಿಕೆಯಿರಲಿ
  • ಹೆಚ್ಚಿನ ಲಾಭದ ಆಸೆ ಪಟ್ಟರೆ ನಷ್ಟ ಹೊಂದುವ ಸಾಧ್ಯತೆಯಿದೆ
  • ದುಷ್ಟ ಮನಸ್ಸಿನ ಕೆಲವರು ನಿಮಗೆ ಹಿಂಸೆ ಕೊಡಬಹುದು
  • ನಿಮ್ಮ ಅಧಿಕಾರ ಅಥವಾ ಹಕ್ಕಿನ ದುರ್ಬಳಕೆಯ ಸಾಧ್ಯತೆ ಹೆಚ್ಚಾಗಿದೆ
  • ಸರಿಯಾದ ನಿರ್ಧಾರಗಳಿಲ್ಲದೇ ಅವಮಾನ ಹೊಂದಬಹುದು
  • ಮಹಾಗಣಪತಿಯನ್ನು ಪ್ರಾರ್ಥನೆ ಮಾಡಿ

ವೃಷಭ

  • ಆತ್ಮೀಯರಿಂದ ಶುಭ ಸುದ್ದಿ ಕೇಳುತ್ತೀರಿ ಅದರಿಂದ ಸಂತಸವಾಗುತ್ತದೆ
  • ಜಟಿಲವಾದ ಸಮಸ್ಯೆಗಳನ್ನ ಸುಲಭವಾಗಿ ಬಗೆಹರಿಸುತ್ತೀರಿ
  • ಸಮಾಜದಲ್ಲಿ ಜನಪ್ರಿಯತೆಗೆ ಅವಕಾಶವಿದೆ
  • ಕೆಲಸದ ಸ್ಥಳದಲ್ಲಿ ನಾಯಕತ್ವ ನಿಮ್ಮದಾಗಬಹುದು
  • ಹೊಸ ವ್ಯವಹಾರದ ಯೋಜನೆಗೆ ಅವಕಾಶವಿದೆ
  • ತಾಯಿಯವರಿಗೆ ಅನಿರೀಕ್ಷಿತವಾಗಿ ತೊಂದರೆಯಾಗಬಹುದು
  • ಸಾಯಿಬಾಬಾರನ್ನು ಪ್ರಾರ್ಥನೆ ಮಾಡಿ

ಮಿಥುನ

  • ಹಣಕಾಸಿನ ಯೋಜನೆಗಳನ್ನ ಹಾಕಲು ಉತ್ತಮವಾದ ದಿನ
  • ಸಾಮಾಜಿಕ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ
  • ಮನೆಯವರ ವಿಶ್ವಾಸವನ್ನ ಉಳಿಸಿಕೊಳ್ಳುಲು ಪ್ರಯತ್ನಿಸಿ
  • ಆಡಳಿತಾತ್ಮಕ ವಿಚಾರದಲ್ಲಿ ಕೆಲವು ಸಮಸ್ಯೆಯಾಗಬಹುದು
  • ಜನರು ಬುದ್ಧಿವಂತರಿರುತ್ತಾರೆ ನೀವು ಅರ್ಥ ಮಾಡಿಕೊಳ್ಳಬೇಕು
  • ಸಾಂಸಾರಿಕವಾಗಿ ಕೆಲವು ವಿಚಾರಗಳನ್ನ ಸಮಾಧಾನ ಮಾಡಿಕೊಳ್ಳಿ
  • ಅಯ್ಯಪ್ಪ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕಟಕ

  • ವ್ಯವಹಾರ ಅಥವಾ ಉದ್ಯೋಗದಲ್ಲಿ ಮನಸ್ಸಿಗೆ ಮೆಚ್ಚುವಂತೆ ಕೆಲಸ ಮಾಡಿ
  • ನಿಮ್ಮ ಆರೋಗ್ಯದ ಬಗ್ಗೆ ಗಮನಹರಿಸಿ
  • ಆಂತರಿಕ ಶಕ್ತಿ, ಉತ್ಸಾಹ ಹೆಚ್ಚಾಗಿರುತ್ತದೆ
  • ಮುಖಸ್ತುತಿ ಮಾಡುವ ಜನರು ವಂಚಿಸಬಹುದು
  • ಜನರ ಮಾತನ್ನು ಹೆಜ್ಜೆ ಹೆಜ್ಜೆಗೂ ಗಮನಿಸಿ
  • ಆರ್ಥಿಕವಾಗಿ ತೊಂದರೆಯಿಲ್ಲ ಸಮಾಧಾನ ಇರುತ್ತದೆ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಸಿಂಹ

  • ಅದೃಷ್ಟದ ಬೆಂಬಲ ಸಂಪೂರ್ಣವಾಗಿದ್ದು ಶುಭವಿದೆ
  • ಮನಸ್ಸಿನಲ್ಲಿ ನಕಾರಾತ್ಮಕ ಆಲೋಚನೆಗಳು ಬೇಡ
  • ಬೇರೆಯವರ ತಪ್ಪುಗಳನ್ನು ಎತ್ತಿ ತೋರಿಸಬೇಡಿ
  • ಉದ್ಯೋಗ ಸ್ಥಳದಲ್ಲಿ ಬಡ್ತಿಗೆ ಅವಕಾಶವಿದೆ
  • ನಿಮ್ಮ ಪ್ರತಿಭೆ ಗುರುತಿಸಿ ಗೌರವಿಸಬಹುದು
  • ವಿದ್ಯಾರ್ಥಿಗಳಿಗೆ ಬಹಳ ಉತ್ತಮವಾದ ಸಮಯ
  • ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ಆತ್ಮೀಯರನ್ನು ಭೇಟಿ ಮಾಡಿ ನಿಮ್ಮ ಕಷ್ಟಗಳನ್ನ ಹೇಳಿಕೊಳ್ಳಬಹುದು
  • ವ್ಯವಹಾರಿಕವಾಗಿ ತಪ್ಪು ಮಾಹಿತಿಯ ಬಗ್ಗೆ ಚರ್ಚೆ ಮಾಡಬಹುದು
  • ಪ್ರೀತಿ ಪಾತ್ರರು ನಿಮ್ಮಿಂದ ದೂರವಾಗಬಹುದು
  • ಕುಟುಂಬದಲ್ಲಿ ಜಗಳಕ್ಕೆ ಅವಕಾಶ ಬೇಡ
  • ಆಸ್ತಿಯ ವಿಚಾರದಲ್ಲಿ ನೀವಾಡುವ ಮಾತು, ನಿರ್ಧಾರದಿಂದ ತೊಂದರೆಯಾಗಬಹುದು
  • ಬೇರೆಯವರ ಮಾತಿಗೆ ಸ್ವಲ್ಪ ಬೆಲೆಯಿರಲಿ
  • ಐಕ್ಯಮತ್ಯ ಮಂತ್ರವನ್ನ ಶ್ರವಣ ಮಾಡಿ

ತುಲಾ

  • ಕೆಲಸದಲ್ಲಿ ನಿಮ್ಮ ಗಮನ ಹೆಚ್ಚಾಗಿರಲಿ
  • ಸಹೋದರ ವರ್ಗದಿಂದ ಸಿಹಿಸುದ್ದಿ ಬರಬಹುದು
  • ಮಕ್ಕಳು ತಮ್ಮ ಚಟುವಟಿಕೆಯಿಂದ ಸಂತೋಷ ಪಡಿಸುತ್ತಾರೆ
  • ಹಿರಿಯರ ಆರೋಗ್ಯದ ಬಗ್ಗೆ ಕಾಳಜಿವಹಿಸಿ
  • ಪ್ರೇಮಿಗಳಿಗೆ ಶುಭ ದಿನ
  • ಪ್ರಯಾಣಕ್ಕೆ ಸಮಯ ಅನುಕೂಲಕರವಾಗಿದೆ
  • ಪ್ರತ್ಯಂಗಿರಾ ದೇವಿಯನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

  • ವೈಯಕ್ತಿಕವಾದ ಕೆಲವು ಕೆಲಸಗಳಿಗೆ ಅಡೆತಡೆ ಉಂಟಾಗಬಹುದು
  • ಇಂದು ಮನೆಯ ವಾತಾವರಣ ಚೆನ್ನಾಗಿರುವುದಿಲ್ಲ
  • ಜನರನ್ನು ನಿಮ್ಮತ್ತ ಆಕರ್ಷಿಸುವಲ್ಲಿ ವಿಫಲರಾಗುತ್ತೀರಿ
  • ಮಾನಸಿಕವಾಗಿ ತುಂಬಾ ಬೆಳೆಯುತ್ತೀರಿ
  • ಮಕ್ಕಳ ಬಗ್ಗೆ ಒಲವು ತೋರಿಸಿ ಸಮಾಧಾನ ಕೊಡುತ್ತದೆ
  • ಬೇರೆಯವರ ಮಾತಿಗೆ ಸ್ವಲ್ಪ ಬೆಲೆಯನ್ನ ಕೊಡಿ
  • ಕುಲದೇವತಾ ಪ್ರಾರ್ಥನೆ ಮಾಡಿ

ಧನುಸ್ಸು

  • ಬೇರೆಯವರ ಮಾತುಗಳನ್ನು ಹೆಚ್ಚಾಗಿ ನಂಬಬೇಡಿ
  • ದಿನಚರಿಯಲ್ಲಿ ಅಸ್ತವ್ಯಸ್ತವಾಗಬಹುದು
  • ಮಾತಿನಿಂದ ಬೇರೆಯವರಿಗೆ ನೋವುಂಟು ಮಾಡಬೇಡಿ
  • ಹೊಟ್ಟೆಗೆ ಸಂಬಂಧಿಸಿದ ಕೆಲವು ಸಮಸ್ಯೆಗಳು ಕಾಡಬಹುದು
  • ಹಳೆ ನೆನಪಿನಿಂದ ಆತ್ಮವಿಶ್ವಾಸ ಕಡಿಮೆಯಾಗುತ್ತದೆ
  • ಎಲ್ಲಾ ಇದ್ದರೂ ಅನುಭವಿಸುವ ಯೋಗವಿಲ್ಲ
  • ಆಂಜನೇಯನನ್ನು ಪ್ರಾರ್ಥನೆ ಮಾಡಿ

ಮಕರ

  • ಸಾಂಸಾರಿಕ ಜೀವನದಲ್ಲಿ ಯಾವುದೇ ಕಾರಣಕ್ಕೂ ಜಗಳ ಬೇಡ
  • ವ್ಯವಹಾರಿಕವಾಗಿ ಆದಾಯ ಹೆಚ್ಚಾಗಬಹುದು
  • ಮಕ್ಕಳಿಗೆ ಸಂಬಂಧಿಸಿದ ಕೆಲವು ಸಮಸ್ಯೆಗಳು ಉಂಟಾಗಬಹುದು
  • ಬೆಲೆಬಾಳುವ ವಸ್ತುಗಳನ್ನು ಉಡುಗೊರೆಯಾಗಿ ನೀಡಬಹುದು
  • ತೊಂದರೆಯಲ್ಲಿರುವವರಿಗೆ ಸಹಾಯ ಮಾಡುತ್ತೀರಿ
  • ಮಾನಸಿಕವಾಗಿ ಸ್ವಲ್ಪ ಸಮಾಧಾನದ ದಿನ
  • ಅಯ್ಯಪ್ಪ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕುಂಭ

  • ಸರ್ಕಾರಿ ಉದ್ಯೋಗಿಗಳಿಗೆ ಉತ್ತಮ ಸಮಯ
  • ಜೀವನದ ಬಗ್ಗೆ ಧನಾತ್ಮಕ ಚಿಂತನೆಯಿರಲಿ
  • ಮಕ್ಕಳ ಜೊತೆ ಹಲವು ವಿಚಾರಗಳನ್ನ ಚರ್ಚೆಮಾಡಿ ನಿರ್ಧಾರ ಮಾಡಬಹುದು
  • ಮನೆ ಮತ್ತು ವ್ಯವಹಾರದ ಅಭಿವೃದ್ಧಿಗೆ ಅವಕಾಶವಿದೆ
  • ನಿಮ್ಮ ಕೆಲಸದ ವೈಖರಿ ಬೇರೆಯವರನ್ನ ಆಕರ್ಷಣೆ ಮಾಡಬಹುದು
  • ಸಮಾಜದಲ್ಲಿ ಹೆಸರು ಮಾಡಲು ಅವಕಾಶವಿದೆ
  • ಶಿರಡಿ ಸಾಯಿಬಾಬಾರನ್ನು ಪ್ರಾರ್ಥನೆ ಮಾಡಿ

ಮೀನ

  • ದೂರದ ಪ್ರಯಾಣ ಮಾಡುವ ಸಂಭವವಿದೆ
  • ಮಕ್ಕಳ ಚಟುವಟಿಕೆ, ವರ್ತನೆ ಬೇಸರ ತರಬಹುದು
  • ಮನೆಯಲ್ಲಿ ಅಶಾಂತಿಯ ವಾತಾವರಣ
  • ನಕಾರಾತ್ಮಕ ಚಿಂತೆಯಿಂದ ಮನಸ್ಸನ್ನ ಕೆಡಿಸಿಕೊಳ್ಳಬೇಡಿ
  • ಮಹಾತ್ಮರ, ಸಾಧಕರ ಭೇಟಿಗೆ ಅವಕಾಶವಿದೆ
  • ಇಂದು ಗಟ್ಟಿ ಮನಸ್ಸಿನಿಂದ ಕೆಲವು ತೀರ್ಮಾನ ಮಾಡಬೇಕಾಗುತ್ತದೆ
  • ಮಹಾಗಣಪತಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆತ್ಮೀಯರಿಂದ ಶುಭ ಸುದ್ದಿ; ವ್ಯಾಪಾರದ ಬಗ್ಗೆ ಎಚ್ಚರ ಇರಲಿ! ಏನ್​ ಹೇಳ್ತಿದೆ ಇಂದಿನ ಭವಿಷ್ಯ

https://newsfirstlive.com/wp-content/uploads/2023/08/rashi-bhavishya-25.jpg

    ಮಕ್ಕಳ ಜತೆ ಹಲವು ವಿಚಾರ ಚರ್ಚಿಸಿ ನಿರ್ಧಾರ ಮಾಡಬಹುದು

    ಆತ್ಮೀಯರನ್ನ ಭೇಟಿ ಮಾಡಿ ನಿಮ್ಮ ಕಷ್ಟಗಳನ್ನ ಹೇಳಿಕೊಳ್ಳಬಹುದು

    ಇಂದು ಗಟ್ಟಿ ಮನಸ್ಸಿನಿಂದ ಕೆಲವು ತೀರ್ಮಾನ ಮಾಡಬೇಕಾಗುತ್ತದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

ಶ್ರೀ ಶೋಭಕೃತು ನಾಮಸಂವತ್ಸರ, ದಕ್ಷಿಣಾಯಣ, ಶರದೃತು, ಆಶ್ವೀಜ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಉತ್ತರಾ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ 1.30 ರಿಂದ 3.00 ರವರೆಗೆ ಇರಲಿದೆ.

ಮೇಷ ರಾಶಿ

  • ದಿನ ಅಷ್ಟೊಂದು ಚೆನ್ನಾಗಿಲ್ಲ ಎಂದು ಹೇಳಬಹುದು
  • ವ್ಯಾಪಾರ, ವ್ಯವಹಾರದ ಬಗ್ಗೆ ಹೆಚ್ಚು ಎಚ್ಚರಿಕೆಯಿರಲಿ
  • ಹೆಚ್ಚಿನ ಲಾಭದ ಆಸೆ ಪಟ್ಟರೆ ನಷ್ಟ ಹೊಂದುವ ಸಾಧ್ಯತೆಯಿದೆ
  • ದುಷ್ಟ ಮನಸ್ಸಿನ ಕೆಲವರು ನಿಮಗೆ ಹಿಂಸೆ ಕೊಡಬಹುದು
  • ನಿಮ್ಮ ಅಧಿಕಾರ ಅಥವಾ ಹಕ್ಕಿನ ದುರ್ಬಳಕೆಯ ಸಾಧ್ಯತೆ ಹೆಚ್ಚಾಗಿದೆ
  • ಸರಿಯಾದ ನಿರ್ಧಾರಗಳಿಲ್ಲದೇ ಅವಮಾನ ಹೊಂದಬಹುದು
  • ಮಹಾಗಣಪತಿಯನ್ನು ಪ್ರಾರ್ಥನೆ ಮಾಡಿ

ವೃಷಭ

  • ಆತ್ಮೀಯರಿಂದ ಶುಭ ಸುದ್ದಿ ಕೇಳುತ್ತೀರಿ ಅದರಿಂದ ಸಂತಸವಾಗುತ್ತದೆ
  • ಜಟಿಲವಾದ ಸಮಸ್ಯೆಗಳನ್ನ ಸುಲಭವಾಗಿ ಬಗೆಹರಿಸುತ್ತೀರಿ
  • ಸಮಾಜದಲ್ಲಿ ಜನಪ್ರಿಯತೆಗೆ ಅವಕಾಶವಿದೆ
  • ಕೆಲಸದ ಸ್ಥಳದಲ್ಲಿ ನಾಯಕತ್ವ ನಿಮ್ಮದಾಗಬಹುದು
  • ಹೊಸ ವ್ಯವಹಾರದ ಯೋಜನೆಗೆ ಅವಕಾಶವಿದೆ
  • ತಾಯಿಯವರಿಗೆ ಅನಿರೀಕ್ಷಿತವಾಗಿ ತೊಂದರೆಯಾಗಬಹುದು
  • ಸಾಯಿಬಾಬಾರನ್ನು ಪ್ರಾರ್ಥನೆ ಮಾಡಿ

ಮಿಥುನ

  • ಹಣಕಾಸಿನ ಯೋಜನೆಗಳನ್ನ ಹಾಕಲು ಉತ್ತಮವಾದ ದಿನ
  • ಸಾಮಾಜಿಕ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ
  • ಮನೆಯವರ ವಿಶ್ವಾಸವನ್ನ ಉಳಿಸಿಕೊಳ್ಳುಲು ಪ್ರಯತ್ನಿಸಿ
  • ಆಡಳಿತಾತ್ಮಕ ವಿಚಾರದಲ್ಲಿ ಕೆಲವು ಸಮಸ್ಯೆಯಾಗಬಹುದು
  • ಜನರು ಬುದ್ಧಿವಂತರಿರುತ್ತಾರೆ ನೀವು ಅರ್ಥ ಮಾಡಿಕೊಳ್ಳಬೇಕು
  • ಸಾಂಸಾರಿಕವಾಗಿ ಕೆಲವು ವಿಚಾರಗಳನ್ನ ಸಮಾಧಾನ ಮಾಡಿಕೊಳ್ಳಿ
  • ಅಯ್ಯಪ್ಪ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕಟಕ

  • ವ್ಯವಹಾರ ಅಥವಾ ಉದ್ಯೋಗದಲ್ಲಿ ಮನಸ್ಸಿಗೆ ಮೆಚ್ಚುವಂತೆ ಕೆಲಸ ಮಾಡಿ
  • ನಿಮ್ಮ ಆರೋಗ್ಯದ ಬಗ್ಗೆ ಗಮನಹರಿಸಿ
  • ಆಂತರಿಕ ಶಕ್ತಿ, ಉತ್ಸಾಹ ಹೆಚ್ಚಾಗಿರುತ್ತದೆ
  • ಮುಖಸ್ತುತಿ ಮಾಡುವ ಜನರು ವಂಚಿಸಬಹುದು
  • ಜನರ ಮಾತನ್ನು ಹೆಜ್ಜೆ ಹೆಜ್ಜೆಗೂ ಗಮನಿಸಿ
  • ಆರ್ಥಿಕವಾಗಿ ತೊಂದರೆಯಿಲ್ಲ ಸಮಾಧಾನ ಇರುತ್ತದೆ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಸಿಂಹ

  • ಅದೃಷ್ಟದ ಬೆಂಬಲ ಸಂಪೂರ್ಣವಾಗಿದ್ದು ಶುಭವಿದೆ
  • ಮನಸ್ಸಿನಲ್ಲಿ ನಕಾರಾತ್ಮಕ ಆಲೋಚನೆಗಳು ಬೇಡ
  • ಬೇರೆಯವರ ತಪ್ಪುಗಳನ್ನು ಎತ್ತಿ ತೋರಿಸಬೇಡಿ
  • ಉದ್ಯೋಗ ಸ್ಥಳದಲ್ಲಿ ಬಡ್ತಿಗೆ ಅವಕಾಶವಿದೆ
  • ನಿಮ್ಮ ಪ್ರತಿಭೆ ಗುರುತಿಸಿ ಗೌರವಿಸಬಹುದು
  • ವಿದ್ಯಾರ್ಥಿಗಳಿಗೆ ಬಹಳ ಉತ್ತಮವಾದ ಸಮಯ
  • ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ

ಕನ್ಯಾ

  • ಆತ್ಮೀಯರನ್ನು ಭೇಟಿ ಮಾಡಿ ನಿಮ್ಮ ಕಷ್ಟಗಳನ್ನ ಹೇಳಿಕೊಳ್ಳಬಹುದು
  • ವ್ಯವಹಾರಿಕವಾಗಿ ತಪ್ಪು ಮಾಹಿತಿಯ ಬಗ್ಗೆ ಚರ್ಚೆ ಮಾಡಬಹುದು
  • ಪ್ರೀತಿ ಪಾತ್ರರು ನಿಮ್ಮಿಂದ ದೂರವಾಗಬಹುದು
  • ಕುಟುಂಬದಲ್ಲಿ ಜಗಳಕ್ಕೆ ಅವಕಾಶ ಬೇಡ
  • ಆಸ್ತಿಯ ವಿಚಾರದಲ್ಲಿ ನೀವಾಡುವ ಮಾತು, ನಿರ್ಧಾರದಿಂದ ತೊಂದರೆಯಾಗಬಹುದು
  • ಬೇರೆಯವರ ಮಾತಿಗೆ ಸ್ವಲ್ಪ ಬೆಲೆಯಿರಲಿ
  • ಐಕ್ಯಮತ್ಯ ಮಂತ್ರವನ್ನ ಶ್ರವಣ ಮಾಡಿ

ತುಲಾ

  • ಕೆಲಸದಲ್ಲಿ ನಿಮ್ಮ ಗಮನ ಹೆಚ್ಚಾಗಿರಲಿ
  • ಸಹೋದರ ವರ್ಗದಿಂದ ಸಿಹಿಸುದ್ದಿ ಬರಬಹುದು
  • ಮಕ್ಕಳು ತಮ್ಮ ಚಟುವಟಿಕೆಯಿಂದ ಸಂತೋಷ ಪಡಿಸುತ್ತಾರೆ
  • ಹಿರಿಯರ ಆರೋಗ್ಯದ ಬಗ್ಗೆ ಕಾಳಜಿವಹಿಸಿ
  • ಪ್ರೇಮಿಗಳಿಗೆ ಶುಭ ದಿನ
  • ಪ್ರಯಾಣಕ್ಕೆ ಸಮಯ ಅನುಕೂಲಕರವಾಗಿದೆ
  • ಪ್ರತ್ಯಂಗಿರಾ ದೇವಿಯನ್ನು ಪ್ರಾರ್ಥನೆ ಮಾಡಿ

ವೃಶ್ಚಿಕ

  • ವೈಯಕ್ತಿಕವಾದ ಕೆಲವು ಕೆಲಸಗಳಿಗೆ ಅಡೆತಡೆ ಉಂಟಾಗಬಹುದು
  • ಇಂದು ಮನೆಯ ವಾತಾವರಣ ಚೆನ್ನಾಗಿರುವುದಿಲ್ಲ
  • ಜನರನ್ನು ನಿಮ್ಮತ್ತ ಆಕರ್ಷಿಸುವಲ್ಲಿ ವಿಫಲರಾಗುತ್ತೀರಿ
  • ಮಾನಸಿಕವಾಗಿ ತುಂಬಾ ಬೆಳೆಯುತ್ತೀರಿ
  • ಮಕ್ಕಳ ಬಗ್ಗೆ ಒಲವು ತೋರಿಸಿ ಸಮಾಧಾನ ಕೊಡುತ್ತದೆ
  • ಬೇರೆಯವರ ಮಾತಿಗೆ ಸ್ವಲ್ಪ ಬೆಲೆಯನ್ನ ಕೊಡಿ
  • ಕುಲದೇವತಾ ಪ್ರಾರ್ಥನೆ ಮಾಡಿ

ಧನುಸ್ಸು

  • ಬೇರೆಯವರ ಮಾತುಗಳನ್ನು ಹೆಚ್ಚಾಗಿ ನಂಬಬೇಡಿ
  • ದಿನಚರಿಯಲ್ಲಿ ಅಸ್ತವ್ಯಸ್ತವಾಗಬಹುದು
  • ಮಾತಿನಿಂದ ಬೇರೆಯವರಿಗೆ ನೋವುಂಟು ಮಾಡಬೇಡಿ
  • ಹೊಟ್ಟೆಗೆ ಸಂಬಂಧಿಸಿದ ಕೆಲವು ಸಮಸ್ಯೆಗಳು ಕಾಡಬಹುದು
  • ಹಳೆ ನೆನಪಿನಿಂದ ಆತ್ಮವಿಶ್ವಾಸ ಕಡಿಮೆಯಾಗುತ್ತದೆ
  • ಎಲ್ಲಾ ಇದ್ದರೂ ಅನುಭವಿಸುವ ಯೋಗವಿಲ್ಲ
  • ಆಂಜನೇಯನನ್ನು ಪ್ರಾರ್ಥನೆ ಮಾಡಿ

ಮಕರ

  • ಸಾಂಸಾರಿಕ ಜೀವನದಲ್ಲಿ ಯಾವುದೇ ಕಾರಣಕ್ಕೂ ಜಗಳ ಬೇಡ
  • ವ್ಯವಹಾರಿಕವಾಗಿ ಆದಾಯ ಹೆಚ್ಚಾಗಬಹುದು
  • ಮಕ್ಕಳಿಗೆ ಸಂಬಂಧಿಸಿದ ಕೆಲವು ಸಮಸ್ಯೆಗಳು ಉಂಟಾಗಬಹುದು
  • ಬೆಲೆಬಾಳುವ ವಸ್ತುಗಳನ್ನು ಉಡುಗೊರೆಯಾಗಿ ನೀಡಬಹುದು
  • ತೊಂದರೆಯಲ್ಲಿರುವವರಿಗೆ ಸಹಾಯ ಮಾಡುತ್ತೀರಿ
  • ಮಾನಸಿಕವಾಗಿ ಸ್ವಲ್ಪ ಸಮಾಧಾನದ ದಿನ
  • ಅಯ್ಯಪ್ಪ ಸ್ವಾಮಿಯನ್ನು ಪ್ರಾರ್ಥನೆ ಮಾಡಿ

ಕುಂಭ

  • ಸರ್ಕಾರಿ ಉದ್ಯೋಗಿಗಳಿಗೆ ಉತ್ತಮ ಸಮಯ
  • ಜೀವನದ ಬಗ್ಗೆ ಧನಾತ್ಮಕ ಚಿಂತನೆಯಿರಲಿ
  • ಮಕ್ಕಳ ಜೊತೆ ಹಲವು ವಿಚಾರಗಳನ್ನ ಚರ್ಚೆಮಾಡಿ ನಿರ್ಧಾರ ಮಾಡಬಹುದು
  • ಮನೆ ಮತ್ತು ವ್ಯವಹಾರದ ಅಭಿವೃದ್ಧಿಗೆ ಅವಕಾಶವಿದೆ
  • ನಿಮ್ಮ ಕೆಲಸದ ವೈಖರಿ ಬೇರೆಯವರನ್ನ ಆಕರ್ಷಣೆ ಮಾಡಬಹುದು
  • ಸಮಾಜದಲ್ಲಿ ಹೆಸರು ಮಾಡಲು ಅವಕಾಶವಿದೆ
  • ಶಿರಡಿ ಸಾಯಿಬಾಬಾರನ್ನು ಪ್ರಾರ್ಥನೆ ಮಾಡಿ

ಮೀನ

  • ದೂರದ ಪ್ರಯಾಣ ಮಾಡುವ ಸಂಭವವಿದೆ
  • ಮಕ್ಕಳ ಚಟುವಟಿಕೆ, ವರ್ತನೆ ಬೇಸರ ತರಬಹುದು
  • ಮನೆಯಲ್ಲಿ ಅಶಾಂತಿಯ ವಾತಾವರಣ
  • ನಕಾರಾತ್ಮಕ ಚಿಂತೆಯಿಂದ ಮನಸ್ಸನ್ನ ಕೆಡಿಸಿಕೊಳ್ಳಬೇಡಿ
  • ಮಹಾತ್ಮರ, ಸಾಧಕರ ಭೇಟಿಗೆ ಅವಕಾಶವಿದೆ
  • ಇಂದು ಗಟ್ಟಿ ಮನಸ್ಸಿನಿಂದ ಕೆಲವು ತೀರ್ಮಾನ ಮಾಡಬೇಕಾಗುತ್ತದೆ
  • ಮಹಾಗಣಪತಿಯನ್ನು ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More