newsfirstkannada.com

ಬಿಜೆಪಿ ಶಾಸಕ ಬೈರತಿ ಬಸವರಾಜ್​ಗೆ ಮಾತಿನಲ್ಲೇ ತಿವಿದ ಡಿಸಿಎಂ ಡಿ.ಕೆ ಶಿವಕುಮಾರ್, ಏನಂದ್ರು ಗೊತ್ತಾ?

Share :

13-06-2023

    ಬೈರತಿ ಬಸವರಾಜ್​ಗೆ ಮಾತಿನಲ್ಲೇ‌‌ ಚುಚ್ಚಿದ ಡಿಸಿಎಂ

    ಕಳೆದ ವಾರ ಸರ್ವ ಪಕ್ಷಗಳ ಜೊತೆ ಸಭೆ ಕರೆದಿದ್ದ ಡಿಕೆಶಿ

    ಸಭೆಯಿಂದ ಹೊರ ನಡೆದಿದ್ದ ಬೈರತಿ ಬಸವರಾಜ್​ಗೆ ಏನಂದ್ರು?

ಬಿಜೆಪಿ ಶಾಸಕ ಬೈರತಿ ಬಸವರಾಜ್​ಗೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಮಾತಿನಲ್ಲೇ ತಿವಿದಿದ್ದಾರೆ. ಮೀಟಿಂಗ್ ಕರೆದ್ರೆ ಪ್ರೊಟೆಸ್ಟ್ ಮಾಡಿಕೊಂಡು ಹೊರ ಹೋಗ್ತೀಯಾ? ಎಂದು ಬೈರತಿ ಬಸವರಾಜ್​ಗೆ ಡಿಸಿಎಂ ಪ್ರಶ್ನೆ ಮಾಡಿದ್ದಾರೆ.

ಕಳೆದ ವಾರ ಬೆಂಗಳೂರಿನಲ್ಲಿ ಮಳೆ ಸಮಸ್ಯೆ ಕುರಿತ ಪರಿಹಾರ ಕ್ರಮಗಳ ಬಗ್ಗೆ ಚರ್ಚಿಸಲು ಡಿಸಿಎಂ ಡಿ.ಕೆ ಶಿವಕುಮಾರ್ ಸಭೆ ಕರೆದಿದ್ದರು. ಸಭೆಯಲ್ಲಿ ಶಾಸಕರು, ಸಂಸದರ ಸಭೆ ಕರೆಯಲಾಗಿತ್ತು. ಈ ವೇಳೆ ಶಿವಕುಮಾರ್​ ತಡವಾಗಿ ಮೀಟಿಂಗ್​ಗೆ ಆಗಮಿಸಿದ್ದರು. ಇದರಿಂದ ಬಿಜೆಪಿಯ ಕೆಲ ಶಾಸಕರು ಸಭೆಯಿಂದ ಎದ್ದು ಹೋಗುತ್ತಿದ್ದರು. ಆರ್​.ಅಶೋಕ್, ಅಶ್ವತ್ಥ್ ನಾರಾಯಣ್ ಜೊತೆ ಬೈರತಿ ಬಸವರಾಜ್ ಕೂಡ ಸಭೆಯಿಂದ ಹೊರನಡೆದಿದ್ದರು. ಇದನ್ನೇ ನೆನಪಿನಲ್ಲಿಟ್ಟುಕೊಂಡಿದ್ದ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಇಂದು ಮಾತಿನಲ್ಲೇ ಎದುರುತ್ತರ ಕೊಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಜೆಪಿ ಶಾಸಕ ಬೈರತಿ ಬಸವರಾಜ್​ಗೆ ಮಾತಿನಲ್ಲೇ ತಿವಿದ ಡಿಸಿಎಂ ಡಿ.ಕೆ ಶಿವಕುಮಾರ್, ಏನಂದ್ರು ಗೊತ್ತಾ?

https://newsfirstlive.com/wp-content/uploads/2023/06/DK_SHIVAKUMAR.jpg

    ಬೈರತಿ ಬಸವರಾಜ್​ಗೆ ಮಾತಿನಲ್ಲೇ‌‌ ಚುಚ್ಚಿದ ಡಿಸಿಎಂ

    ಕಳೆದ ವಾರ ಸರ್ವ ಪಕ್ಷಗಳ ಜೊತೆ ಸಭೆ ಕರೆದಿದ್ದ ಡಿಕೆಶಿ

    ಸಭೆಯಿಂದ ಹೊರ ನಡೆದಿದ್ದ ಬೈರತಿ ಬಸವರಾಜ್​ಗೆ ಏನಂದ್ರು?

ಬಿಜೆಪಿ ಶಾಸಕ ಬೈರತಿ ಬಸವರಾಜ್​ಗೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಮಾತಿನಲ್ಲೇ ತಿವಿದಿದ್ದಾರೆ. ಮೀಟಿಂಗ್ ಕರೆದ್ರೆ ಪ್ರೊಟೆಸ್ಟ್ ಮಾಡಿಕೊಂಡು ಹೊರ ಹೋಗ್ತೀಯಾ? ಎಂದು ಬೈರತಿ ಬಸವರಾಜ್​ಗೆ ಡಿಸಿಎಂ ಪ್ರಶ್ನೆ ಮಾಡಿದ್ದಾರೆ.

ಕಳೆದ ವಾರ ಬೆಂಗಳೂರಿನಲ್ಲಿ ಮಳೆ ಸಮಸ್ಯೆ ಕುರಿತ ಪರಿಹಾರ ಕ್ರಮಗಳ ಬಗ್ಗೆ ಚರ್ಚಿಸಲು ಡಿಸಿಎಂ ಡಿ.ಕೆ ಶಿವಕುಮಾರ್ ಸಭೆ ಕರೆದಿದ್ದರು. ಸಭೆಯಲ್ಲಿ ಶಾಸಕರು, ಸಂಸದರ ಸಭೆ ಕರೆಯಲಾಗಿತ್ತು. ಈ ವೇಳೆ ಶಿವಕುಮಾರ್​ ತಡವಾಗಿ ಮೀಟಿಂಗ್​ಗೆ ಆಗಮಿಸಿದ್ದರು. ಇದರಿಂದ ಬಿಜೆಪಿಯ ಕೆಲ ಶಾಸಕರು ಸಭೆಯಿಂದ ಎದ್ದು ಹೋಗುತ್ತಿದ್ದರು. ಆರ್​.ಅಶೋಕ್, ಅಶ್ವತ್ಥ್ ನಾರಾಯಣ್ ಜೊತೆ ಬೈರತಿ ಬಸವರಾಜ್ ಕೂಡ ಸಭೆಯಿಂದ ಹೊರನಡೆದಿದ್ದರು. ಇದನ್ನೇ ನೆನಪಿನಲ್ಲಿಟ್ಟುಕೊಂಡಿದ್ದ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಇಂದು ಮಾತಿನಲ್ಲೇ ಎದುರುತ್ತರ ಕೊಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More