ಹೆಂಡತಿ ವಿರುದ್ಧ ದಾಖಲಾಗಿತ್ತು ಕಳ್ಳತನದ ಕೇಸ್
ಅವಮಾನ ತಾಳಲಾರದೇ ಕೊಲೆಯನ್ನೇ ಮಾಡಿದ
ಹೆಂಡತಿಯನ್ನೇ ಕೊಂದು ಹಾಕಿದ ಹಂತಕ ಗಂಡ!
ಬೆಂಗಳೂರು: ಗಂಡನೇ ಹೆಂಡತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ವೈಟ್ ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸರಿತಾ ಕೊಲೆಯಾದ ಪತ್ನಿಯಾಗಿದ್ದಾಳೆ.
ಪತ್ನಿ ಸರಿತ ಮೇಲೆ ಮಂಗಳೂರಿನಲ್ಲಿ ಕಳ್ಳತನ ಪ್ರಕರಣ ದಾಖಲಾಗಿತ್ತಂತೆ. ಹೀಗಾಗಿ, ಅಕ್ಕಪಕ್ಕದವರು ತಾರಾನಾಥ್ ಪತ್ನಿಯನ್ನು ಕಳ್ಳಿ ಅಂತ ನಿಂದಿಸ್ತಿದ್ರಂತೆ. ಇದನ್ನು ಸಹಿಸಿಕೊಳ್ಳಲಾಗದೇ ಪತ್ನಿಯ ಕುತ್ತಿಗೆಯನ್ನು ಹಗ್ಗದಿಂದ ಬಿಗಿದು ಸಾಯಿಸಿದ್ದಾನೆ.
ಬಳಿಕ ತಾನೂ ಆತ್ಮಹತ್ಯೆಗೆ ನಿರ್ಧರಿಸಿದ್ದು, ಧೈರ್ಯ ಸಾಲದೇ ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ. ಸದ್ಯ ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಹೆಂಡತಿ ವಿರುದ್ಧ ದಾಖಲಾಗಿತ್ತು ಕಳ್ಳತನದ ಕೇಸ್
ಅವಮಾನ ತಾಳಲಾರದೇ ಕೊಲೆಯನ್ನೇ ಮಾಡಿದ
ಹೆಂಡತಿಯನ್ನೇ ಕೊಂದು ಹಾಕಿದ ಹಂತಕ ಗಂಡ!
ಬೆಂಗಳೂರು: ಗಂಡನೇ ಹೆಂಡತಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ವೈಟ್ ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸರಿತಾ ಕೊಲೆಯಾದ ಪತ್ನಿಯಾಗಿದ್ದಾಳೆ.
ಪತ್ನಿ ಸರಿತ ಮೇಲೆ ಮಂಗಳೂರಿನಲ್ಲಿ ಕಳ್ಳತನ ಪ್ರಕರಣ ದಾಖಲಾಗಿತ್ತಂತೆ. ಹೀಗಾಗಿ, ಅಕ್ಕಪಕ್ಕದವರು ತಾರಾನಾಥ್ ಪತ್ನಿಯನ್ನು ಕಳ್ಳಿ ಅಂತ ನಿಂದಿಸ್ತಿದ್ರಂತೆ. ಇದನ್ನು ಸಹಿಸಿಕೊಳ್ಳಲಾಗದೇ ಪತ್ನಿಯ ಕುತ್ತಿಗೆಯನ್ನು ಹಗ್ಗದಿಂದ ಬಿಗಿದು ಸಾಯಿಸಿದ್ದಾನೆ.
ಬಳಿಕ ತಾನೂ ಆತ್ಮಹತ್ಯೆಗೆ ನಿರ್ಧರಿಸಿದ್ದು, ಧೈರ್ಯ ಸಾಲದೇ ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ. ಸದ್ಯ ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ