newsfirstkannada.com

Big Breaking: ಕೊನೆಗೂ ಜಿಲ್ಲಾ ಉಸ್ತುವಾರಿಗಳನ್ನು ನೇಮಿಸಿದ ಸಿದ್ದರಾಮಯ್ಯ; ನಿಮ್ಮ ಜಿಲ್ಲೆಯ ಜವಾಬ್ದಾರಿ ಯಾರಿಗೆ..?

Share :

09-06-2023

    ಲಕ್ಷ್ಮೀ ಹೆಬ್ಬಾಳ್ಕರ್​ಗೆ ಅಚ್ಚರಿಯ ಜಿಲ್ಲೆ ಕೊಟ್ಟ ಸಿದ್ದರಾಮಯ್ಯ

    ಡಿ.ಕೆ.ಶಿವಕುಮಾರ್​ಗೆ ಯಾವ ಜಿಲ್ಲೆಯ ಉಸ್ತುವಾರಿ ಗೊತ್ತಾ..?

    ಜಮೀರ್ ಅಹ್ಮದ್ ಖಾನ್​ಗೆ ವಿಜಯನಗರದ ಜವಾಬ್ದಾರಿ

ಕೊನೆಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಿ ಆದೇಶ ಮಾಡಿದ್ದಾರೆ. ಸರ್ಕಾರ ರಚನೆ ಬೆನ್ನಲ್ಲೇ ಸಂಪುಟ ವಿಸ್ತರಣೆ ಮಾಡಿದ್ದ ಸಿದ್ದರಾಮಯ್ಯ ಇಂದು, ಸಚಿವರುಗಳಿಗೆ ಜಿಲ್ಲೆಗಳ ಜವಾಬ್ದಾರಿಯನ್ನು ನೀಡಿದ್ದಾರೆ. ಅಚ್ಚರಿಯ ವಿಚಾರ ಅಂದರೆ ಲಕ್ಷ್ಮೀ ಹೆಬ್ಬಾಳ್ಕರ್​ಗೆ ಉಡುಪಿ ಜಿಲ್ಲೆಯ ಉಸ್ತುವಾರಿಯನ್ನು ನೀಡಿದ್ದಾರೆ. ಅದೇ ರೀತಿ ದಿನೇಶ್ ಗುಂಡೂರಾವ್​ಗೆ ದಕ್ಷಿಣ ಕನ್ನಡ, ಜಮೀರ್ ಅಹ್ಮದ್ ಖಾನ್​ಗೆ ವಿಜಯನಗರ ಜಿಲ್ಲೆಯ ಜವಾಬ್ದಾರಿಯನ್ನು ನೀಡಲಾಗಿದೆ.

ಇನ್ನು ಸಿದ್ದರಾಮಯ್ಯ ಸಂಪುಟದ 33 ಸಚಿವರ ಪೈಕಿಯಲ್ಲಿ ಇಬ್ಬರು ಸಚಿವರಿಗೆ ಯಾವುದೇ ಜಿಲ್ಲೆಯ ಹೊಣೆಗಾರಿಕೆಯನ್ನು ನೀಡಿಲ್ಲ. ಸಚಿವರಾದ ಕೃಷ್ಣಬೈರೇಗೌಡ ಹಾಗೂ ರಹೀಂ ಖಾನ್​ಗೆ ಯಾವುದೇ ಜಿಲ್ಲೆಯ ಜವಾಬ್ದಾರಿಯನ್ನು ನೀಡಿಲ್ಲ.

ಯಾವ ಜಿಲ್ಲೆಗೆ ಯಾರು ಉಸ್ತುವಾರಿ..? 

  •  ಬೆಂಗಳೂರು ನಗರ -ಡಿ.ಕೆ.ಶಿವಕುಮಾರ್
  • ರಾಮನಗರ- ರಾಮಲಿಂಗಾರೆಡ್ಡಿ
  • ಹಾಸನ- ಕೆ.ಎನ್ ರಾಜಣ್ಣ
  • ಕೊಡಗು- ಬೋಸುರಾಜ್
  • ವಿಜಯನಗರ- ಜಮೀರ್ ಅಹ್ಮದ್ ಖಾನ್
  • ತುಮಕೂರು-ಡಾ.ಜಿ.ಪರಮೇಶ್ವರ್
  • ಗದಗ- ಹೆಚ್​ಕೆ ಪಾಟೀಲ್
  • ಬೆಂಗಳೂರು ಗ್ರಾಮಾಂತರ- ಕೆ.ಹೆಚ್​.ಮುನಿಯಪ್ಪ
  • ಚಿಕ್ಕಮಗಳೂರು -ಕೆ.ಜೆ.ಜಾರ್ಜ್
  • ವಿಜಯಪುರ-ಎಂ.ಬಿ.ಪಾಟೀಲ್
  • ದಕ್ಷಿಣ ಕನ್ನಡ-ದಿನೇಶ್ ಗುಂಡೂರಾವ್
  • ಮೈಸೂರು-ಡಾ.ಹೆಚ್​ಸಿ ಮಹದೇವಪ್ಪ
  • ಬೆಳಗಾವಿ-ಸತೀಶ್ ಜಾರಕಿಹೊಳಿ
  • ಕಲಬುರಗಿ-ಪ್ರಿಯಾಂಕ್ ಖರ್ಗೆ
  • ಹಾವೇರಿ-ಶಿವಾನಂದ್ ಪಾಟೀಲ್
  • ಯಾದಗಿರಿ-ಶರಣ ಬಸಪ್ಪ ದರ್ಶನಾಪೂರ್
  • ಬೀದರ್-ಈಶ್ವರ್ ಖಂಡ್ರೆ
  • ಮಂಡ್ಯ-ಎನ್​.ಚಲುವರಾಯಸ್ವಾಮಿ
  • ದಾವಣಗೆರೆ -ಎಸ್​ಎಸ್​ ಮಲ್ಲಿಕಾರ್ಜುನ್
  • ಧಾರವಾಡ-ಸಂತೋಷ್ ಲಾಡ್
  • ರಾಯಚೂರು-ಶರಣ್ ಪ್ರಕಾಶ್ ಪಾಟೀಲ್​
  • ಬಾಗಲಕೋಟೆ-ಆರ್​ಬಿ ತಿಮ್ಮಾಪೂರ್
  • ಚಾಮರಾಜನಗರ-ಕೆ.ವೆಂಕಟೇಶ್
  • ಕೊಪ್ಪಳ-ಶಿವರಾಜ್ ತಂಗಡಗಿ
  • ಚಿತ್ರದುರ್ಗ-ಡಿ.ಸುಧಾಕರ್
  • ಬಳ್ಳಾರಿ-ಬಿ.ನಾಗೇಂದ್ರ
  • ಹಾಸನ-ಕೆ.ಎನ್​.ರಾಜಣ್ಣ
  • ಕೋಲಾರ-ಬಿ.ಎಸ್​.ಸುರೇಶ್
  • ಉಡುಪಿ-ಲಕ್ಷ್ಮೀ ಹೆಬ್ಬಾಳ್ಕರ್
  • ಉತ್ತರ ಕನ್ನಡ-ಮಂಕಾಳು ವೈದ್ಯ
  • ಶಿವಮೊಗ್ಗ-ಮಧು ಬಂಗಾರಪ್ಪ
  • ಚಿಕ್ಕಬಳ್ಳಾಪುರ-ಡಾ.ಎಂಸಿ ಸುಧಾಕರ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Big Breaking: ಕೊನೆಗೂ ಜಿಲ್ಲಾ ಉಸ್ತುವಾರಿಗಳನ್ನು ನೇಮಿಸಿದ ಸಿದ್ದರಾಮಯ್ಯ; ನಿಮ್ಮ ಜಿಲ್ಲೆಯ ಜವಾಬ್ದಾರಿ ಯಾರಿಗೆ..?

https://newsfirstlive.com/wp-content/uploads/2023/06/SIDDARAMIAH.jpg

    ಲಕ್ಷ್ಮೀ ಹೆಬ್ಬಾಳ್ಕರ್​ಗೆ ಅಚ್ಚರಿಯ ಜಿಲ್ಲೆ ಕೊಟ್ಟ ಸಿದ್ದರಾಮಯ್ಯ

    ಡಿ.ಕೆ.ಶಿವಕುಮಾರ್​ಗೆ ಯಾವ ಜಿಲ್ಲೆಯ ಉಸ್ತುವಾರಿ ಗೊತ್ತಾ..?

    ಜಮೀರ್ ಅಹ್ಮದ್ ಖಾನ್​ಗೆ ವಿಜಯನಗರದ ಜವಾಬ್ದಾರಿ

ಕೊನೆಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಿ ಆದೇಶ ಮಾಡಿದ್ದಾರೆ. ಸರ್ಕಾರ ರಚನೆ ಬೆನ್ನಲ್ಲೇ ಸಂಪುಟ ವಿಸ್ತರಣೆ ಮಾಡಿದ್ದ ಸಿದ್ದರಾಮಯ್ಯ ಇಂದು, ಸಚಿವರುಗಳಿಗೆ ಜಿಲ್ಲೆಗಳ ಜವಾಬ್ದಾರಿಯನ್ನು ನೀಡಿದ್ದಾರೆ. ಅಚ್ಚರಿಯ ವಿಚಾರ ಅಂದರೆ ಲಕ್ಷ್ಮೀ ಹೆಬ್ಬಾಳ್ಕರ್​ಗೆ ಉಡುಪಿ ಜಿಲ್ಲೆಯ ಉಸ್ತುವಾರಿಯನ್ನು ನೀಡಿದ್ದಾರೆ. ಅದೇ ರೀತಿ ದಿನೇಶ್ ಗುಂಡೂರಾವ್​ಗೆ ದಕ್ಷಿಣ ಕನ್ನಡ, ಜಮೀರ್ ಅಹ್ಮದ್ ಖಾನ್​ಗೆ ವಿಜಯನಗರ ಜಿಲ್ಲೆಯ ಜವಾಬ್ದಾರಿಯನ್ನು ನೀಡಲಾಗಿದೆ.

ಇನ್ನು ಸಿದ್ದರಾಮಯ್ಯ ಸಂಪುಟದ 33 ಸಚಿವರ ಪೈಕಿಯಲ್ಲಿ ಇಬ್ಬರು ಸಚಿವರಿಗೆ ಯಾವುದೇ ಜಿಲ್ಲೆಯ ಹೊಣೆಗಾರಿಕೆಯನ್ನು ನೀಡಿಲ್ಲ. ಸಚಿವರಾದ ಕೃಷ್ಣಬೈರೇಗೌಡ ಹಾಗೂ ರಹೀಂ ಖಾನ್​ಗೆ ಯಾವುದೇ ಜಿಲ್ಲೆಯ ಜವಾಬ್ದಾರಿಯನ್ನು ನೀಡಿಲ್ಲ.

ಯಾವ ಜಿಲ್ಲೆಗೆ ಯಾರು ಉಸ್ತುವಾರಿ..? 

  •  ಬೆಂಗಳೂರು ನಗರ -ಡಿ.ಕೆ.ಶಿವಕುಮಾರ್
  • ರಾಮನಗರ- ರಾಮಲಿಂಗಾರೆಡ್ಡಿ
  • ಹಾಸನ- ಕೆ.ಎನ್ ರಾಜಣ್ಣ
  • ಕೊಡಗು- ಬೋಸುರಾಜ್
  • ವಿಜಯನಗರ- ಜಮೀರ್ ಅಹ್ಮದ್ ಖಾನ್
  • ತುಮಕೂರು-ಡಾ.ಜಿ.ಪರಮೇಶ್ವರ್
  • ಗದಗ- ಹೆಚ್​ಕೆ ಪಾಟೀಲ್
  • ಬೆಂಗಳೂರು ಗ್ರಾಮಾಂತರ- ಕೆ.ಹೆಚ್​.ಮುನಿಯಪ್ಪ
  • ಚಿಕ್ಕಮಗಳೂರು -ಕೆ.ಜೆ.ಜಾರ್ಜ್
  • ವಿಜಯಪುರ-ಎಂ.ಬಿ.ಪಾಟೀಲ್
  • ದಕ್ಷಿಣ ಕನ್ನಡ-ದಿನೇಶ್ ಗುಂಡೂರಾವ್
  • ಮೈಸೂರು-ಡಾ.ಹೆಚ್​ಸಿ ಮಹದೇವಪ್ಪ
  • ಬೆಳಗಾವಿ-ಸತೀಶ್ ಜಾರಕಿಹೊಳಿ
  • ಕಲಬುರಗಿ-ಪ್ರಿಯಾಂಕ್ ಖರ್ಗೆ
  • ಹಾವೇರಿ-ಶಿವಾನಂದ್ ಪಾಟೀಲ್
  • ಯಾದಗಿರಿ-ಶರಣ ಬಸಪ್ಪ ದರ್ಶನಾಪೂರ್
  • ಬೀದರ್-ಈಶ್ವರ್ ಖಂಡ್ರೆ
  • ಮಂಡ್ಯ-ಎನ್​.ಚಲುವರಾಯಸ್ವಾಮಿ
  • ದಾವಣಗೆರೆ -ಎಸ್​ಎಸ್​ ಮಲ್ಲಿಕಾರ್ಜುನ್
  • ಧಾರವಾಡ-ಸಂತೋಷ್ ಲಾಡ್
  • ರಾಯಚೂರು-ಶರಣ್ ಪ್ರಕಾಶ್ ಪಾಟೀಲ್​
  • ಬಾಗಲಕೋಟೆ-ಆರ್​ಬಿ ತಿಮ್ಮಾಪೂರ್
  • ಚಾಮರಾಜನಗರ-ಕೆ.ವೆಂಕಟೇಶ್
  • ಕೊಪ್ಪಳ-ಶಿವರಾಜ್ ತಂಗಡಗಿ
  • ಚಿತ್ರದುರ್ಗ-ಡಿ.ಸುಧಾಕರ್
  • ಬಳ್ಳಾರಿ-ಬಿ.ನಾಗೇಂದ್ರ
  • ಹಾಸನ-ಕೆ.ಎನ್​.ರಾಜಣ್ಣ
  • ಕೋಲಾರ-ಬಿ.ಎಸ್​.ಸುರೇಶ್
  • ಉಡುಪಿ-ಲಕ್ಷ್ಮೀ ಹೆಬ್ಬಾಳ್ಕರ್
  • ಉತ್ತರ ಕನ್ನಡ-ಮಂಕಾಳು ವೈದ್ಯ
  • ಶಿವಮೊಗ್ಗ-ಮಧು ಬಂಗಾರಪ್ಪ
  • ಚಿಕ್ಕಬಳ್ಳಾಪುರ-ಡಾ.ಎಂಸಿ ಸುಧಾಕರ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More