newsfirstkannada.com

ವಿ.ಸೋಮಣ್ಣಗೆ ಡಿ.ಕೆ.ಬ್ರದರ್ಸ್​ ಗಾಳ.. ಕಾಂಗ್ರೆಸ್​ಗೆ ಬಂದರೆ ಲೋಕಸಭೆಯ ಈ ಕ್ಷೇತ್ರ ನಿಮಗೆ ಫಿಕ್ಸ್​ ಅಂದ್ರಂತೆ ಶಿವಕುಮಾರ್..!

Share :

31-08-2023

    ಸೋಮಣ್ಣ ಜೊತೆ ಡಿ.ಕೆ.ಸಹೋದರರ ಉತ್ತಮ ಬಾಂಧವ್ಯ

    ಈಗಾಗಲೇ ಸೋಮಣ್ಣ ಜೊತೆ ಎರಡು ಸುತ್ತಿನ ಮಾತುಕತೆ

    ಸಕಾರಾತ್ಮಕವಾಗಿ ಸ್ಪಂದಿಸಿರುವ ಮಾಜಿ ಸಚಿವ ವಿ.ಸೋಮಣ್ಣ

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಲು ಡಿ.ಕೆ.ಬ್ರದರ್ಸ್​ ನಡೆಸುತ್ತಿರುವ ಆಪರೇಷನ್​ ಹಸ್ತ ಮುಂದುವರಿದಿದ್ದು, ಇದೀಗ ಬಿಜೆಪಿ ಹಿರಿಯ ನಾಯಕ ವಿ.ಸೋಮಣ್ಣಗೆ ಗಾಳ ಹಾಕಿದ್ದಾರೆ ಎನ್ನಲಾಗಿದೆ. ನ್ಯೂಸ್​ಫಸ್ಟ್​ಗೆ ಸಿಕ್ಕಿರುವ ಮಾಹಿತಿ ಪ್ರಕಾರ, ವಿ.ಸೋಮಣ್ಣರನ್ನ ಕರೆ ತರಲು ಡಿ.ಕೆ ಬ್ರದರ್ಸ್ ಪ್ರಯತ್ನ ಮಾಡುತ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಸೋಮಣ್ಣ ಅವರನ್ನು ತುಮಕೂರಿನಿಂದ ಇಳಿಸಿ ಗೆಲ್ಲುವ ಲೆಕ್ಕಾಚಾರದಲ್ಲಿ ಇದ್ದಾರೆ ಎನ್ನಲಾಗಿದೆ.

ಹೇಗಿದೆ ಡಿ.ಕೆ ಬ್ರದರ್ಸ್ ಪ್ಲಾನ್..?

  • ಸೋಮಣ್ಣ ಜೊತೆ ಡಿ.ಕೆ.ಸಹೋದರರ ಉತ್ತಮ ಬಾಂಧವ್ಯ
  • ಲೋಕಸಭೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಿಸುವ ಸಲುವಾಗಿ ಪ್ಲಾನ್
  • ಲೋಕಸಭೆಗೆ ತುಮಕೂರು ಕ್ಷೇತ್ರದಿಂದ ಕಣಕ್ಕಿಳಿಸಲು ಯತ್ನ
  • ಈಗಾಗಲೇ ಸೋಮಣ್ಣ ಜೊತೆ ಎರಡು ಸುತ್ತಿನ ಮಾತುಕತೆ
  • ಮಾತುಕತೆ ನಡೆಸಿರುವ ಡಿಸಿಎಂ ಡಿಕೆಶಿ, ಸಂಸದ ಡಿ.ಕೆ ಸುರೇಶ್
  • ಸಕಾರಾತ್ಮಕವಾಗಿ ಸ್ಪಂದಿಸಿರುವ ಮಾಜಿ ಸಚಿವ ವಿ.ಸೋಮಣ್ಣ

ತುಮಕೂರು ಕ್ಷೇತ್ರದಲ್ಲಿ ಸಮರ್ಥ ಕಾಂಗ್ರೆಸ್​ ಅಭ್ಯರ್ಥಿ ಇಲ್ಲದ ಕಾರಣ ಅವರನ್ನು ಸೆಳೆಯುವ ಪ್ರಯತ್ನ ಡಿಕೆ ಶಿವಕುಮಾರ್ ಹಾಗೂ ಡಿಕೆ ಸುರೇಶ್​ ಅವರದ್ದಾಗಿದೆ. ತುಮಕೂರು ಲೋಕಸಭೆ ಕ್ಷೇತ್ರದಲ್ಲಿ ಲಿಂಗಾಯತ ಮತಗಳೇ ನಿರ್ಣಾಯಕ. ಹೀಗಾಗಿ ಸೋಮಣ್ಣರನ್ನ ಕಣಕ್ಕಿಳಿಸಿ ತುಮಕೂರು ಕ್ಷೇತ್ರ ಗೆಲ್ಲುವ ಲೆಕ್ಕಾಚಾರ ಕಾಂಗ್ರೆಸ್​​ನದ್ದಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿ.ಸೋಮಣ್ಣಗೆ ಡಿ.ಕೆ.ಬ್ರದರ್ಸ್​ ಗಾಳ.. ಕಾಂಗ್ರೆಸ್​ಗೆ ಬಂದರೆ ಲೋಕಸಭೆಯ ಈ ಕ್ಷೇತ್ರ ನಿಮಗೆ ಫಿಕ್ಸ್​ ಅಂದ್ರಂತೆ ಶಿವಕುಮಾರ್..!

https://newsfirstlive.com/wp-content/uploads/2023/08/DKS-3-1.jpg

    ಸೋಮಣ್ಣ ಜೊತೆ ಡಿ.ಕೆ.ಸಹೋದರರ ಉತ್ತಮ ಬಾಂಧವ್ಯ

    ಈಗಾಗಲೇ ಸೋಮಣ್ಣ ಜೊತೆ ಎರಡು ಸುತ್ತಿನ ಮಾತುಕತೆ

    ಸಕಾರಾತ್ಮಕವಾಗಿ ಸ್ಪಂದಿಸಿರುವ ಮಾಜಿ ಸಚಿವ ವಿ.ಸೋಮಣ್ಣ

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಲು ಡಿ.ಕೆ.ಬ್ರದರ್ಸ್​ ನಡೆಸುತ್ತಿರುವ ಆಪರೇಷನ್​ ಹಸ್ತ ಮುಂದುವರಿದಿದ್ದು, ಇದೀಗ ಬಿಜೆಪಿ ಹಿರಿಯ ನಾಯಕ ವಿ.ಸೋಮಣ್ಣಗೆ ಗಾಳ ಹಾಕಿದ್ದಾರೆ ಎನ್ನಲಾಗಿದೆ. ನ್ಯೂಸ್​ಫಸ್ಟ್​ಗೆ ಸಿಕ್ಕಿರುವ ಮಾಹಿತಿ ಪ್ರಕಾರ, ವಿ.ಸೋಮಣ್ಣರನ್ನ ಕರೆ ತರಲು ಡಿ.ಕೆ ಬ್ರದರ್ಸ್ ಪ್ರಯತ್ನ ಮಾಡುತ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಸೋಮಣ್ಣ ಅವರನ್ನು ತುಮಕೂರಿನಿಂದ ಇಳಿಸಿ ಗೆಲ್ಲುವ ಲೆಕ್ಕಾಚಾರದಲ್ಲಿ ಇದ್ದಾರೆ ಎನ್ನಲಾಗಿದೆ.

ಹೇಗಿದೆ ಡಿ.ಕೆ ಬ್ರದರ್ಸ್ ಪ್ಲಾನ್..?

  • ಸೋಮಣ್ಣ ಜೊತೆ ಡಿ.ಕೆ.ಸಹೋದರರ ಉತ್ತಮ ಬಾಂಧವ್ಯ
  • ಲೋಕಸಭೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಿಸುವ ಸಲುವಾಗಿ ಪ್ಲಾನ್
  • ಲೋಕಸಭೆಗೆ ತುಮಕೂರು ಕ್ಷೇತ್ರದಿಂದ ಕಣಕ್ಕಿಳಿಸಲು ಯತ್ನ
  • ಈಗಾಗಲೇ ಸೋಮಣ್ಣ ಜೊತೆ ಎರಡು ಸುತ್ತಿನ ಮಾತುಕತೆ
  • ಮಾತುಕತೆ ನಡೆಸಿರುವ ಡಿಸಿಎಂ ಡಿಕೆಶಿ, ಸಂಸದ ಡಿ.ಕೆ ಸುರೇಶ್
  • ಸಕಾರಾತ್ಮಕವಾಗಿ ಸ್ಪಂದಿಸಿರುವ ಮಾಜಿ ಸಚಿವ ವಿ.ಸೋಮಣ್ಣ

ತುಮಕೂರು ಕ್ಷೇತ್ರದಲ್ಲಿ ಸಮರ್ಥ ಕಾಂಗ್ರೆಸ್​ ಅಭ್ಯರ್ಥಿ ಇಲ್ಲದ ಕಾರಣ ಅವರನ್ನು ಸೆಳೆಯುವ ಪ್ರಯತ್ನ ಡಿಕೆ ಶಿವಕುಮಾರ್ ಹಾಗೂ ಡಿಕೆ ಸುರೇಶ್​ ಅವರದ್ದಾಗಿದೆ. ತುಮಕೂರು ಲೋಕಸಭೆ ಕ್ಷೇತ್ರದಲ್ಲಿ ಲಿಂಗಾಯತ ಮತಗಳೇ ನಿರ್ಣಾಯಕ. ಹೀಗಾಗಿ ಸೋಮಣ್ಣರನ್ನ ಕಣಕ್ಕಿಳಿಸಿ ತುಮಕೂರು ಕ್ಷೇತ್ರ ಗೆಲ್ಲುವ ಲೆಕ್ಕಾಚಾರ ಕಾಂಗ್ರೆಸ್​​ನದ್ದಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More