ಬೆಳ್ಳಂಬೆಳಗ್ಗೆ ದೇಗುಲ ಪ್ರದಕ್ಷಿಣೆ ಹಾಕಿದ ಶ್ವಾನ
ಗಂಟೆಗಳ ಕಾಲ ದೇವಸ್ಥಾನಕ್ಕೆ ಸುತ್ತು ಹೊಡೆದ ನಾಯಿ
ಶ್ವಾನ ಭಕುತಿ ಕಂಡು ಅಚ್ಚರಿಯೊಂದ ಗ್ರಾಮಸ್ಥರು
ವಿಜಯಪುರ: ಶ್ವಾನವೊಂದು ಬೆಳ್ಳಂಬೆಳಗ್ಗೆ ದೇಗುಲ ಪ್ರದಕ್ಷಿಣೆ ಹಾಕಿ ಅಚ್ಚರಿ ಮೂಡಿಸಿದ ಘಟನೆ ಬಸವನ ಬಾಗೇವಾಡಿ ತಾಲೂಕಿನ ಹುಣಶ್ಯಾಳ ಪಿ ಬಿ ಗ್ರಾಮದಲ್ಲಿ ನಡೆದಿದೆ.
ರಾಜ್ಯ ಹೆದ್ದಾರಿಯ ಪಕ್ಕದಲ್ಲಿ ಸ್ಥಾಪಿತಗೊಂಡ ದೇಗುಲಕ್ಕೆ ಶ್ವಾನ ಪ್ರದಕ್ಷಿಣೆ ಹಾಕಿದೆ. ಶ್ವಾನ ಕಳೆದ ನಾಲ್ಕು ಗಂಟೆಯಿಂದ ಪ್ರದಕ್ಷಿಣೆ ಹಾಕಿದೆ. ಗ್ರಾಮದ ಲಕ್ಕಮ್ಮ ದೇವಿ ದೇಗುಲದದ ಸುತ್ತ ಸುತ್ತಿದೆ. .
ಇನ್ನು ಶ್ವಾನವನ್ನು ದೇಗುಲದಿಂದ ಹೊರಗೆ ಹಾಕಿದರೂ ಮತ್ತೆ ಮರಳಿ ಬಂದು ಪ್ರದಕ್ಷಿಣೆ ಹಾಕಿದೆ. ಶ್ವಾನದ ಪ್ರದಕ್ಷಿಣೆ ಕಂಡು ಸ್ಥಳೀಯರಿಗೆ ಅಚ್ಚರಿಯಾಗಿದೆ. ಕೆಲವರು ಈ ದೃಶ್ಯವನ್ನು ಮೊಬೈಲ್ನಲ್ಲಿ ಸೆರೆಹಿಡಿದು ಹಂಚಿಕೊಂಡಿದ್ದಾರೆ.
ಶ್ವಾನವೊಂದು ಬೆಳ್ಳಂಬೆಳಗ್ಗೆ ದೇಗುಲ ಪ್ರದಕ್ಷಿಣೆ ಹಾಕಿ ಅಚ್ಚರಿ ಮೂಡಿಸಿದ ಘಟನೆ ಬಸವನ ಬಾಗೇವಾಡಿ ತಾಲೂಕಿನ ಹುಣಶ್ಯಾಳ ಪಿ ಬಿ ಗ್ರಾಮದಲ್ಲಿ ನಡೆದಿದೆ.#Dog #Basavanabagevadi #Templerun #newsfirstkannada pic.twitter.com/iW79UNciXu
— NewsFirst Kannada (@NewsFirstKan) August 10, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಬೆಳ್ಳಂಬೆಳಗ್ಗೆ ದೇಗುಲ ಪ್ರದಕ್ಷಿಣೆ ಹಾಕಿದ ಶ್ವಾನ
ಗಂಟೆಗಳ ಕಾಲ ದೇವಸ್ಥಾನಕ್ಕೆ ಸುತ್ತು ಹೊಡೆದ ನಾಯಿ
ಶ್ವಾನ ಭಕುತಿ ಕಂಡು ಅಚ್ಚರಿಯೊಂದ ಗ್ರಾಮಸ್ಥರು
ವಿಜಯಪುರ: ಶ್ವಾನವೊಂದು ಬೆಳ್ಳಂಬೆಳಗ್ಗೆ ದೇಗುಲ ಪ್ರದಕ್ಷಿಣೆ ಹಾಕಿ ಅಚ್ಚರಿ ಮೂಡಿಸಿದ ಘಟನೆ ಬಸವನ ಬಾಗೇವಾಡಿ ತಾಲೂಕಿನ ಹುಣಶ್ಯಾಳ ಪಿ ಬಿ ಗ್ರಾಮದಲ್ಲಿ ನಡೆದಿದೆ.
ರಾಜ್ಯ ಹೆದ್ದಾರಿಯ ಪಕ್ಕದಲ್ಲಿ ಸ್ಥಾಪಿತಗೊಂಡ ದೇಗುಲಕ್ಕೆ ಶ್ವಾನ ಪ್ರದಕ್ಷಿಣೆ ಹಾಕಿದೆ. ಶ್ವಾನ ಕಳೆದ ನಾಲ್ಕು ಗಂಟೆಯಿಂದ ಪ್ರದಕ್ಷಿಣೆ ಹಾಕಿದೆ. ಗ್ರಾಮದ ಲಕ್ಕಮ್ಮ ದೇವಿ ದೇಗುಲದದ ಸುತ್ತ ಸುತ್ತಿದೆ. .
ಇನ್ನು ಶ್ವಾನವನ್ನು ದೇಗುಲದಿಂದ ಹೊರಗೆ ಹಾಕಿದರೂ ಮತ್ತೆ ಮರಳಿ ಬಂದು ಪ್ರದಕ್ಷಿಣೆ ಹಾಕಿದೆ. ಶ್ವಾನದ ಪ್ರದಕ್ಷಿಣೆ ಕಂಡು ಸ್ಥಳೀಯರಿಗೆ ಅಚ್ಚರಿಯಾಗಿದೆ. ಕೆಲವರು ಈ ದೃಶ್ಯವನ್ನು ಮೊಬೈಲ್ನಲ್ಲಿ ಸೆರೆಹಿಡಿದು ಹಂಚಿಕೊಂಡಿದ್ದಾರೆ.
ಶ್ವಾನವೊಂದು ಬೆಳ್ಳಂಬೆಳಗ್ಗೆ ದೇಗುಲ ಪ್ರದಕ್ಷಿಣೆ ಹಾಕಿ ಅಚ್ಚರಿ ಮೂಡಿಸಿದ ಘಟನೆ ಬಸವನ ಬಾಗೇವಾಡಿ ತಾಲೂಕಿನ ಹುಣಶ್ಯಾಳ ಪಿ ಬಿ ಗ್ರಾಮದಲ್ಲಿ ನಡೆದಿದೆ.#Dog #Basavanabagevadi #Templerun #newsfirstkannada pic.twitter.com/iW79UNciXu
— NewsFirst Kannada (@NewsFirstKan) August 10, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ