newsfirstkannada.com

ತನ್ನ ತಂಡದ ವಿರುದ್ಧವೇ ಸಿಡಿದೆದ್ದ ಡ್ರೋನ್​​.. ತನಿಶಾ, ಮೈಕಲ್​​, ವರ್ತೂರು ಮೇಲೆ ಕಿರುಚಾಡಿದ್ಯಾಕೆ..?

Share :

08-11-2023

    ಏಕಾಏಕಿ ತಮ್ಮ ಟೀಮ್​​ ಮೇಲೆ ಕೋಪಿಸಿಕೊಳ್ಳಲು ಕಾರಣವೇನು?

    ಉಸ್ತುವಾರಿ ಅಂತಾ ನಿಂತ ಮೇಲೆ ನನ್ನ ನಿರ್ಧಾರವೇ ಫೈನಲ್!

    ತನಿಶಾ, ಮೈಕಲ್​​, ವರ್ತೂರು ವಿರುದ್ಧ ಕಿರುಚಾಡಿದ ಪ್ರತಾಪ್​

ಗಂಧದಗುಡಿ ತಂಡದ ನಾಯಕನಾಗಿದ್ದ ಡ್ರೋನ್​​​ ಪ್ರತಾಪ್​ ಏಕಾಏಕಿ ಸಿಡಿದೆದ್ದಿದ್ದಾರೆ. ಹೌದು ಕಲರ್ಸ್​​ ಕನ್ನಡ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಪ್ರೋಮೋವೊಂದು ರಿಲೀಸ್ ಆಗಿದೆ. ಆ ಪ್ರೋಮೋದಲ್ಲಿ ಡ್ರೋನ್​​ ಪ್ರತಾಪ್​​ ಮೇಲೆ ತನಿಶಾ ಸಿಟ್ಟಿನಿಂದ ಮಾತಾಡಿದ್ದಾರೆ.

ಜೊತೆಗೆ ಮೈಕ್​​ ಹಾಗೂ ವರ್ತೂರು ಸಂತೋಷ್​ ಅವರು ಸಹ ಡ್ರೋನ್​​ ಪ್ರತಾಪ್​ ಮೇಲೆ ಮುಗಿಬಿದ್ದಿದ್ದಾರೆ. ಇದನ್ನು ನೋಡ ನೋಡುತ್ತಿದ್ದಂತೆ ಆಕ್ರೋಶಕೊಂಡ ಪ್ರತಾಪ್ ಕೂಡಲೇ ಕಿರುಚಾಡುತ್ತಾ ಎಲ್ಲರೂ ನನ್ನ ಮೈ ಮೇಲೆ ಬಿಳಬೇಡಿ ಎಂದು ಅಲ್ಲಿಂದ ಹೊರಟು ಹೋಗುತ್ತಾರೆ.

ವಿಡಿಯೋದಲ್ಲಿ ಏನಿದೆ..?

​​ಗಂಧದ ಗುಡಿ ತಂಡದ ನಾಯಕನಾಗಿದ್ದ ಪ್ರತಾಪ್​ ಅವರು ವಜ್ರಕಾಯ ಟೀಮ್​​ನ ಉಸ್ತುವಾರಿ ವಹಿಸಲು ಹೋಗುತ್ತಾರೆ. ಆಗ ಆ ಟಾಸ್ಕ್​​ನಲ್ಲಿ ಗಂಧದ ಗುಡಿ ತಂಡಕ್ಕೆ ಹತ್ತು ಪೌಲ್ ಎಕ್ಟ್ಸಾ ಆಗಿದೆ. ಇನ್ನೂ ಪಾಯಿಂಟ್ಸ್ ಬರಬೇಕು ಎಂದು ತನಿಶಾ ಹೇಳುತ್ತಾರೆ. ಬಳಿಕ ಮೈಕಲ್​ ಹಾಗೂ ವರ್ತೂರ್​ ಸಂತೋಷ್​ ಅವರು ಬಂದು ಪದೇ ಪದೇ ಅದನ್ನೇ ಕೇಳುತ್ತಾರೆ. ಅದಕ್ಕೆ ಸಿಡಿದೆದ್ದ ಪ್ರತಾಪ್​​​ ಏಕಾಏಕಿ ತಮ್ಮ ತಂಡದ ವಿರುದ್ಧವೇ ಕಿರುಚಾಡಿದ್ದಾರೆ. ಬಳಿಕ ಈ ಕುರಿತು ಮಾತಾಡಿದ ಪ್ರತಾಪ್​ ಉಸ್ತುವಾರಿ ಅಂತಾ ನಿಂತಮೇಲೆ ನನ್ನ ನಿರ್ಧಾರವನ್ನು ನಾನು ಮಾತಾಡುತ್ತೇನೆ ಎಂದು ಹೇಳಿದ್ದಾರೆ. ನಂತರ ತನಿಶಾ, ಮೈಕಲ್​ ಹಾಗೂ ವರ್ತೂರು ಸಂತೋಷ್​ಗೆ ಮಾತಿನ ಮೂಲಕ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತನ್ನ ತಂಡದ ವಿರುದ್ಧವೇ ಸಿಡಿದೆದ್ದ ಡ್ರೋನ್​​.. ತನಿಶಾ, ಮೈಕಲ್​​, ವರ್ತೂರು ಮೇಲೆ ಕಿರುಚಾಡಿದ್ಯಾಕೆ..?

https://newsfirstlive.com/wp-content/uploads/2023/11/bigg-boss-2023-11-08T143402.822.jpg

    ಏಕಾಏಕಿ ತಮ್ಮ ಟೀಮ್​​ ಮೇಲೆ ಕೋಪಿಸಿಕೊಳ್ಳಲು ಕಾರಣವೇನು?

    ಉಸ್ತುವಾರಿ ಅಂತಾ ನಿಂತ ಮೇಲೆ ನನ್ನ ನಿರ್ಧಾರವೇ ಫೈನಲ್!

    ತನಿಶಾ, ಮೈಕಲ್​​, ವರ್ತೂರು ವಿರುದ್ಧ ಕಿರುಚಾಡಿದ ಪ್ರತಾಪ್​

ಗಂಧದಗುಡಿ ತಂಡದ ನಾಯಕನಾಗಿದ್ದ ಡ್ರೋನ್​​​ ಪ್ರತಾಪ್​ ಏಕಾಏಕಿ ಸಿಡಿದೆದ್ದಿದ್ದಾರೆ. ಹೌದು ಕಲರ್ಸ್​​ ಕನ್ನಡ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಪ್ರೋಮೋವೊಂದು ರಿಲೀಸ್ ಆಗಿದೆ. ಆ ಪ್ರೋಮೋದಲ್ಲಿ ಡ್ರೋನ್​​ ಪ್ರತಾಪ್​​ ಮೇಲೆ ತನಿಶಾ ಸಿಟ್ಟಿನಿಂದ ಮಾತಾಡಿದ್ದಾರೆ.

ಜೊತೆಗೆ ಮೈಕ್​​ ಹಾಗೂ ವರ್ತೂರು ಸಂತೋಷ್​ ಅವರು ಸಹ ಡ್ರೋನ್​​ ಪ್ರತಾಪ್​ ಮೇಲೆ ಮುಗಿಬಿದ್ದಿದ್ದಾರೆ. ಇದನ್ನು ನೋಡ ನೋಡುತ್ತಿದ್ದಂತೆ ಆಕ್ರೋಶಕೊಂಡ ಪ್ರತಾಪ್ ಕೂಡಲೇ ಕಿರುಚಾಡುತ್ತಾ ಎಲ್ಲರೂ ನನ್ನ ಮೈ ಮೇಲೆ ಬಿಳಬೇಡಿ ಎಂದು ಅಲ್ಲಿಂದ ಹೊರಟು ಹೋಗುತ್ತಾರೆ.

ವಿಡಿಯೋದಲ್ಲಿ ಏನಿದೆ..?

​​ಗಂಧದ ಗುಡಿ ತಂಡದ ನಾಯಕನಾಗಿದ್ದ ಪ್ರತಾಪ್​ ಅವರು ವಜ್ರಕಾಯ ಟೀಮ್​​ನ ಉಸ್ತುವಾರಿ ವಹಿಸಲು ಹೋಗುತ್ತಾರೆ. ಆಗ ಆ ಟಾಸ್ಕ್​​ನಲ್ಲಿ ಗಂಧದ ಗುಡಿ ತಂಡಕ್ಕೆ ಹತ್ತು ಪೌಲ್ ಎಕ್ಟ್ಸಾ ಆಗಿದೆ. ಇನ್ನೂ ಪಾಯಿಂಟ್ಸ್ ಬರಬೇಕು ಎಂದು ತನಿಶಾ ಹೇಳುತ್ತಾರೆ. ಬಳಿಕ ಮೈಕಲ್​ ಹಾಗೂ ವರ್ತೂರ್​ ಸಂತೋಷ್​ ಅವರು ಬಂದು ಪದೇ ಪದೇ ಅದನ್ನೇ ಕೇಳುತ್ತಾರೆ. ಅದಕ್ಕೆ ಸಿಡಿದೆದ್ದ ಪ್ರತಾಪ್​​​ ಏಕಾಏಕಿ ತಮ್ಮ ತಂಡದ ವಿರುದ್ಧವೇ ಕಿರುಚಾಡಿದ್ದಾರೆ. ಬಳಿಕ ಈ ಕುರಿತು ಮಾತಾಡಿದ ಪ್ರತಾಪ್​ ಉಸ್ತುವಾರಿ ಅಂತಾ ನಿಂತಮೇಲೆ ನನ್ನ ನಿರ್ಧಾರವನ್ನು ನಾನು ಮಾತಾಡುತ್ತೇನೆ ಎಂದು ಹೇಳಿದ್ದಾರೆ. ನಂತರ ತನಿಶಾ, ಮೈಕಲ್​ ಹಾಗೂ ವರ್ತೂರು ಸಂತೋಷ್​ಗೆ ಮಾತಿನ ಮೂಲಕ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More