ಬೈಕ್ ಸವಾರರಿಗೆ ಶಾಕ್ ಕೊಟ್ಟ ಆನೆಗಳ ಹಿಂಡು
ಉತ್ತರಾಖಂಡನ ರಾಮನಗರದ ಬಳಿ ದಿಢೀರ್ ಪ್ರತ್ಯಕ್ಷವಾದ ಆನೆಗಳು
ನೋಡ ನೋಡುತ್ತಿದ್ದಂತೆ ಬೈಕ್ ಸವಾರರು ಎಸ್ಕೇಪ್
ರಾಮನಗರ: ರಸ್ತೆ ಬದಿ ಬೈಕ್ನಲ್ಲಿ ಹೋಗುತ್ತಿದ್ದ ಸವಾರರನ್ನು ಆನೆಗಳ ಹಿಂಡು ಬೆನ್ನಟ್ಟಿರೋ ಘಟನೆ ಉತ್ತರಾಖಂಡ ರಾಜ್ಯದ ರಾಮನಗರ ಬಳಿ ನಡೆದಿದೆ. ಬೈಕ್ ಸವಾರರು ಆನೆಗಳ ಹಿಂಡನ್ನು ಗಮನಿಸದೇ ರಸ್ತೆ ಬದಿ ಹೋಗುತ್ತಿದ್ದರು. ಈ ವೇಳೆ ದಿಢೀರ್ ಪೊದೆಯಿಂದ ಆನೆಗಳ ಹಿಂಡು ಕಂಡ ಬಂದಿದೆ.
ಕೂಡಲೇ ಇದನ್ನು ಗಮನಿಸಿದ ಬೈಕ್ ಸವಾರರು ಆನೆಗಳನ್ನು ಕಂಡು ಗಾಬರಿಗೊಂಡು ಬೈಕ್ ಸಮೇತ ಕೆಳಗೆ ಬಿದ್ದು, ಓಡಿ ಹೋಗಿ ಪ್ರಾಣವನ್ನು ಉಳಿಸಿಕೊಂಡಿದ್ದಾರೆ. ಇನ್ನು, ಬೈಕ್ ಸವಾರರು ಓಡಿ ಹೋಗಿ ಪ್ರಾಣವನ್ನು ಉಳಿಸಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಓಡು ಓಡು ಓಡಲೇ ಅಂತಾ ಓಡಿ ಹೋಗಿ ಪ್ರಾಣ ಉಳಿಸಿಕೊಂಡ ಬೈಕ್ ಸವಾರರು.. ರಸ್ತೆ ಬದಿ ಬೈಕ್ನಲ್ಲಿ ಹೋಗುತ್ತಿದ್ದ ಸವಾರರನ್ನು ಆನೆಗಳ ಹಿಂಡು ಬೆನ್ನಟ್ಟಿರೋ ಘಟನೆ ಉತ್ತರಾಖಂಡ ರಾಜ್ಯದ ರಾಮನಗರ ಬಳಿ ನಡೆದಿದೆ.#elephantattack #kannadnews #newsfirstkannad #viralnews #viralvideo pic.twitter.com/7hReWd2Ht5
— NewsFirst Kannada (@NewsFirstKan) June 10, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಬೈಕ್ ಸವಾರರಿಗೆ ಶಾಕ್ ಕೊಟ್ಟ ಆನೆಗಳ ಹಿಂಡು
ಉತ್ತರಾಖಂಡನ ರಾಮನಗರದ ಬಳಿ ದಿಢೀರ್ ಪ್ರತ್ಯಕ್ಷವಾದ ಆನೆಗಳು
ನೋಡ ನೋಡುತ್ತಿದ್ದಂತೆ ಬೈಕ್ ಸವಾರರು ಎಸ್ಕೇಪ್
ರಾಮನಗರ: ರಸ್ತೆ ಬದಿ ಬೈಕ್ನಲ್ಲಿ ಹೋಗುತ್ತಿದ್ದ ಸವಾರರನ್ನು ಆನೆಗಳ ಹಿಂಡು ಬೆನ್ನಟ್ಟಿರೋ ಘಟನೆ ಉತ್ತರಾಖಂಡ ರಾಜ್ಯದ ರಾಮನಗರ ಬಳಿ ನಡೆದಿದೆ. ಬೈಕ್ ಸವಾರರು ಆನೆಗಳ ಹಿಂಡನ್ನು ಗಮನಿಸದೇ ರಸ್ತೆ ಬದಿ ಹೋಗುತ್ತಿದ್ದರು. ಈ ವೇಳೆ ದಿಢೀರ್ ಪೊದೆಯಿಂದ ಆನೆಗಳ ಹಿಂಡು ಕಂಡ ಬಂದಿದೆ.
ಕೂಡಲೇ ಇದನ್ನು ಗಮನಿಸಿದ ಬೈಕ್ ಸವಾರರು ಆನೆಗಳನ್ನು ಕಂಡು ಗಾಬರಿಗೊಂಡು ಬೈಕ್ ಸಮೇತ ಕೆಳಗೆ ಬಿದ್ದು, ಓಡಿ ಹೋಗಿ ಪ್ರಾಣವನ್ನು ಉಳಿಸಿಕೊಂಡಿದ್ದಾರೆ. ಇನ್ನು, ಬೈಕ್ ಸವಾರರು ಓಡಿ ಹೋಗಿ ಪ್ರಾಣವನ್ನು ಉಳಿಸಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಓಡು ಓಡು ಓಡಲೇ ಅಂತಾ ಓಡಿ ಹೋಗಿ ಪ್ರಾಣ ಉಳಿಸಿಕೊಂಡ ಬೈಕ್ ಸವಾರರು.. ರಸ್ತೆ ಬದಿ ಬೈಕ್ನಲ್ಲಿ ಹೋಗುತ್ತಿದ್ದ ಸವಾರರನ್ನು ಆನೆಗಳ ಹಿಂಡು ಬೆನ್ನಟ್ಟಿರೋ ಘಟನೆ ಉತ್ತರಾಖಂಡ ರಾಜ್ಯದ ರಾಮನಗರ ಬಳಿ ನಡೆದಿದೆ.#elephantattack #kannadnews #newsfirstkannad #viralnews #viralvideo pic.twitter.com/7hReWd2Ht5
— NewsFirst Kannada (@NewsFirstKan) June 10, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ