ಸಿದ್ದು ಸರ್ಕಾರದ ಮೇಲೆ ಕುಮಾರಸ್ವಾಮಿ ಗಂಭೀರ ಆರೋಪ
ಪೆನ್ಡ್ರೈವ್ ಕತೆ ಹೇಳಿ ಜನರ ನಿರೀಕ್ಷೆ ಹೆಚ್ಚಿಸಿದ ಕುಮಾರಸ್ವಾಮಿ
ಮಾಧ್ಯಮಗಳು ಕೇಳಿದ ಪ್ರಶ್ನೆಗೆ HDK ಬೇರೆಯದ್ದೇ ಉತ್ತರ -ವಿಡಿಯೋ
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ‘ಪೆನ್ ಡ್ರೈವ್’ ಅಸ್ತ್ರ ಪ್ರಯೋಗಿಸಿರುವ ಮಾಜಿ ಮುಖ್ಯಮಂತ್ರಿ, ರಾಜ್ಯದ ಜನರಲ್ಲಿ ಹೊಸ ಕುತೂಹಲವನ್ನು ಹುಟ್ಟುಹಾಕಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಕುಮಾರಸ್ವಾಮಿ ಮತ್ತೊಮ್ಮೆ ಹಿಟ್ ಅಂಡ್ ರನ್ ಮಾಡಿದ್ದಾರೆ. ಗಂಭೀರವಾಗಿ ಪರಿಗಣಿಸುವ ಅಗತ್ಯ ಇಲ್ಲ ಎಂದು ಹೇಳಿದ್ದರೂ, ಎಲ್ಲೋ ಒಂದು ಕಡೆ ಮುಖ್ಯವಾದ ವಿಚಾರಗಳನ್ನು ಮಾಜಿ ಮುಖ್ಯಮಂತ್ರಿಗಳು ಹೇಳಿದ್ದರು ಎಂದು ಜನ ಭಾವಿಸಿದ್ದರು.
ಇದನ್ನೂ ಓದಿ: ಕುಮಾರಸ್ವಾಮಿ ಪೆನ್ಡ್ರೈವ್ ಆರೋಪ.. ಹಾವಿನ ಬುಟ್ಟಿ ಅಂತ ಗೇಲಿ ಮಾಡಿದ ಕಾಂಗ್ರೆಸ್; ಹಿಟ್ & ರನ್ಗೆ ಗುರಿ ಆಗ್ತಾರಾ ಮಾಜಿ ಸಿಎಂ?
ಆದರೆ ಇವತ್ತು ಕುಮಾರಸ್ವಾಮಿ ನೀಡಿದ ಹೇಳಿಕೆ ಠುಸ್ ಪಟಾಕಿನಾ? ಎಂಬ ಅನುಮಾನ ಸಹಜವಾಗಿಯೇ ಮೂಡಿದೆ. ಎರಡು ದಿನಗಳ ಬಿಡುವಿನ ನಂತರ ವಿಧಾನಸಭೆ ಕಲಾಪ ಇವತ್ತು ಪುನರರಾಂಭಗೊಂಡಿದೆ. ಇವತ್ತಿನ ಅಧಿವೇಶನದಲ್ಲಿ ಕುಮಾರಸ್ವಾಮಿ, ಪೆನ್ಡ್ರೈವ್ ರಹಸ್ಯ ಬಿಚ್ಚಿಡಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಕಲಾಪ ಆರಂಭಕ್ಕೂ ಮೊದಲು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಕುಮಾರಸ್ವಾಮಿ, ‘ಅದೇನ್ ಅರ್ಜೆಂಟ್ ಇಲ್ಲ ಬ್ರದರ್’ ಅಂತಾ ನಗುತ್ತಾ ವಿಧಾನಸೌಧ ಪ್ರವೇಶ ಮಾಡಿದ್ದಾರೆ. ಕುಮಾರಸ್ವಾಮಿಯ ಈ ಸ್ಟೇಟ್ಮೆಂಟ್ ಹಲವು ಅನುಮಾನಗಳನ್ನು ಹುಟ್ಟಿಹಾಕಿದೆ.
ಅಷ್ಟೊಂದು ಅರ್ಜೆಂಟ್ ಏನಿದೆ ಬ್ರದರ್..? #hdkumaraswamy #siddaramaiahcm @hd_kumaraswamy @siddaramaiah @Dr_Yathindra_S pic.twitter.com/jsaUe0yYBM
— NewsFirst Kannada (@NewsFirstKan) July 10, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಸಿದ್ದು ಸರ್ಕಾರದ ಮೇಲೆ ಕುಮಾರಸ್ವಾಮಿ ಗಂಭೀರ ಆರೋಪ
ಪೆನ್ಡ್ರೈವ್ ಕತೆ ಹೇಳಿ ಜನರ ನಿರೀಕ್ಷೆ ಹೆಚ್ಚಿಸಿದ ಕುಮಾರಸ್ವಾಮಿ
ಮಾಧ್ಯಮಗಳು ಕೇಳಿದ ಪ್ರಶ್ನೆಗೆ HDK ಬೇರೆಯದ್ದೇ ಉತ್ತರ -ವಿಡಿಯೋ
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ‘ಪೆನ್ ಡ್ರೈವ್’ ಅಸ್ತ್ರ ಪ್ರಯೋಗಿಸಿರುವ ಮಾಜಿ ಮುಖ್ಯಮಂತ್ರಿ, ರಾಜ್ಯದ ಜನರಲ್ಲಿ ಹೊಸ ಕುತೂಹಲವನ್ನು ಹುಟ್ಟುಹಾಕಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಕುಮಾರಸ್ವಾಮಿ ಮತ್ತೊಮ್ಮೆ ಹಿಟ್ ಅಂಡ್ ರನ್ ಮಾಡಿದ್ದಾರೆ. ಗಂಭೀರವಾಗಿ ಪರಿಗಣಿಸುವ ಅಗತ್ಯ ಇಲ್ಲ ಎಂದು ಹೇಳಿದ್ದರೂ, ಎಲ್ಲೋ ಒಂದು ಕಡೆ ಮುಖ್ಯವಾದ ವಿಚಾರಗಳನ್ನು ಮಾಜಿ ಮುಖ್ಯಮಂತ್ರಿಗಳು ಹೇಳಿದ್ದರು ಎಂದು ಜನ ಭಾವಿಸಿದ್ದರು.
ಇದನ್ನೂ ಓದಿ: ಕುಮಾರಸ್ವಾಮಿ ಪೆನ್ಡ್ರೈವ್ ಆರೋಪ.. ಹಾವಿನ ಬುಟ್ಟಿ ಅಂತ ಗೇಲಿ ಮಾಡಿದ ಕಾಂಗ್ರೆಸ್; ಹಿಟ್ & ರನ್ಗೆ ಗುರಿ ಆಗ್ತಾರಾ ಮಾಜಿ ಸಿಎಂ?
ಆದರೆ ಇವತ್ತು ಕುಮಾರಸ್ವಾಮಿ ನೀಡಿದ ಹೇಳಿಕೆ ಠುಸ್ ಪಟಾಕಿನಾ? ಎಂಬ ಅನುಮಾನ ಸಹಜವಾಗಿಯೇ ಮೂಡಿದೆ. ಎರಡು ದಿನಗಳ ಬಿಡುವಿನ ನಂತರ ವಿಧಾನಸಭೆ ಕಲಾಪ ಇವತ್ತು ಪುನರರಾಂಭಗೊಂಡಿದೆ. ಇವತ್ತಿನ ಅಧಿವೇಶನದಲ್ಲಿ ಕುಮಾರಸ್ವಾಮಿ, ಪೆನ್ಡ್ರೈವ್ ರಹಸ್ಯ ಬಿಚ್ಚಿಡಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಕಲಾಪ ಆರಂಭಕ್ಕೂ ಮೊದಲು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಕುಮಾರಸ್ವಾಮಿ, ‘ಅದೇನ್ ಅರ್ಜೆಂಟ್ ಇಲ್ಲ ಬ್ರದರ್’ ಅಂತಾ ನಗುತ್ತಾ ವಿಧಾನಸೌಧ ಪ್ರವೇಶ ಮಾಡಿದ್ದಾರೆ. ಕುಮಾರಸ್ವಾಮಿಯ ಈ ಸ್ಟೇಟ್ಮೆಂಟ್ ಹಲವು ಅನುಮಾನಗಳನ್ನು ಹುಟ್ಟಿಹಾಕಿದೆ.
ಅಷ್ಟೊಂದು ಅರ್ಜೆಂಟ್ ಏನಿದೆ ಬ್ರದರ್..? #hdkumaraswamy #siddaramaiahcm @hd_kumaraswamy @siddaramaiah @Dr_Yathindra_S pic.twitter.com/jsaUe0yYBM
— NewsFirst Kannada (@NewsFirstKan) July 10, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ