ಫೈನಲ್ ಪ್ರವೇಶ ಮಾಡಿದ ಮಾಹಿ ತಂಡ
ಧೋನಿ ಟೈಂ ವೇಸ್ಟ್ ಮಾಡಿದ್ದಕ್ಕೆ ಮಾಜಿ ಕ್ರಿಕೆಟಿಗ ಕಿಡಿ
ಧೋನಿ ವಿದಾಯ ಸಂಗತಿ ನಿಜಾನಾ?
ಲೆಜೆಂಡ್ ಕ್ಯಾಪ್ಟನ್ ಎಂಎಸ್ ಧೋನಿ ವಿರುದ್ಧ ಮಾಜಿ ಕ್ರಿಕೆಟಿಗ ಬ್ರಾಡ್ ಹಾಗ್ ಹರಿಹಾಯ್ದಿದ್ದಾರೆ. ಮಾಹಿ ಅಂಪೈರ್ ಜೊತೆ ವಾಗ್ವಾದ ನಡೆಸಿ 4 ನಿಮಿಷ ಸಮಯ ವ್ಯರ್ಥ ಮಾಡಿದರು. ವೇಗಿ ಮಥೀಶ ಪತಿರಾಣ ಬ್ರೇಕ್ ಪಡೆದು ನೇರವಾಗಿ ಬೌಲಿಂಗ್ ಮಾಡಲು ಮುಂದಾದ್ರು. ಆನ್ಫೀಲ್ಡ್ ಅಂಪೈರ್ಸ್ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ರು. ಆಗ ನಾಯಕ ಧೋನಿ ಮಧ್ಯಪ್ರವೇಶಿಸಿದ್ದಾರೆ. ಮಾಹಿ ನಡೆಯನ್ನ ಕಂಡು ಅಂಪೈರ್ಸ್ ನಗುವುದು ಕಂಡು ಬಂದಿದೆ. ಇದು ನಿಜಕ್ಕೂ ಉತ್ತಮ ನಡೆಯಲ್ಲ ಎಂದು ಆಸೀಸ್ ಮಾಜಿ ಸ್ಪಿನ್ನರ್ ಬ್ರಾಡ್ ಹಾಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಫೈನಲ್ ಪ್ರವೇಶ ಮಾಡಿದ ಮಾಹಿ ತಂಡ
ಗುಜರಾತ್ ತಂಡದ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಹೊಸ ಚರಿತ್ರೆ ಸೃಷ್ಟಿಸಿದ್ದಾರೆ. ಬರೋಬ್ಬರಿ 10ನೇ ಬಾರಿಗೆ ತಮ್ಮ ತಂಡವನ್ನು ಫೈನಲ್ಗೆ ಕೊಂಡೊಯ್ದಿದ್ದಾರೆ. ಮೊದಲ ಕ್ವಾಲಿಫೈರ್ ಪಂದ್ಯದಲ್ಲಿ ಗುಜರಾತ್ ತಂಡವನ್ನು ಬಗ್ಗು ಬಡಿದು ಸಿಎಸ್ಕೆ ಗ್ರ್ಯಾಂಡ್ ಆಗಿ ಫೈನಲ್ ಪ್ರವೇಶ ಮಾಡಿದೆ.
ಧೋನಿ ವಿದಾಯ
ಧೋನಿ ನಿವೃತ್ತಿ ವಿಚಾರಕ್ಕೆ ಸಿಎಸ್ಕೆ ಸಿಇಒ ಸ್ಪಷ್ಟನೆ ನೀಡಿದ್ದು, ವಿದಾಯ ನೀಡುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಮಗೆ ಭರವಸೆ ಇದೆ. ಧೋನಿ ನಿವೃತ್ತಿ ಕೊಡುವುದಿಲ್ಲ. ಅವರು ಮುಂದಿನ ಐಪಿಎಲ್ನಲ್ಲಿ ಅಡಲಿದ್ದಾರೆ ಎಂದು ಚೆನ್ನೈ ಸಿಇಒ ಕಾಶಿ ವಿಶ್ವನಾಥನ್ ಹೇಳಿದ್ದಾರೆ. ಮಾಹಿತಿಯಂತೆ ಮುಂದಿನ 7 ತಿಂಗಳ ಒಳಗೆ ಈ ವಿಚಾರಕ್ಕೆ ಸರಿಯಾದ ಸಷ್ಟಣೆ ಸಿಗಲಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಫೈನಲ್ ಪ್ರವೇಶ ಮಾಡಿದ ಮಾಹಿ ತಂಡ
ಧೋನಿ ಟೈಂ ವೇಸ್ಟ್ ಮಾಡಿದ್ದಕ್ಕೆ ಮಾಜಿ ಕ್ರಿಕೆಟಿಗ ಕಿಡಿ
ಧೋನಿ ವಿದಾಯ ಸಂಗತಿ ನಿಜಾನಾ?
ಲೆಜೆಂಡ್ ಕ್ಯಾಪ್ಟನ್ ಎಂಎಸ್ ಧೋನಿ ವಿರುದ್ಧ ಮಾಜಿ ಕ್ರಿಕೆಟಿಗ ಬ್ರಾಡ್ ಹಾಗ್ ಹರಿಹಾಯ್ದಿದ್ದಾರೆ. ಮಾಹಿ ಅಂಪೈರ್ ಜೊತೆ ವಾಗ್ವಾದ ನಡೆಸಿ 4 ನಿಮಿಷ ಸಮಯ ವ್ಯರ್ಥ ಮಾಡಿದರು. ವೇಗಿ ಮಥೀಶ ಪತಿರಾಣ ಬ್ರೇಕ್ ಪಡೆದು ನೇರವಾಗಿ ಬೌಲಿಂಗ್ ಮಾಡಲು ಮುಂದಾದ್ರು. ಆನ್ಫೀಲ್ಡ್ ಅಂಪೈರ್ಸ್ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ರು. ಆಗ ನಾಯಕ ಧೋನಿ ಮಧ್ಯಪ್ರವೇಶಿಸಿದ್ದಾರೆ. ಮಾಹಿ ನಡೆಯನ್ನ ಕಂಡು ಅಂಪೈರ್ಸ್ ನಗುವುದು ಕಂಡು ಬಂದಿದೆ. ಇದು ನಿಜಕ್ಕೂ ಉತ್ತಮ ನಡೆಯಲ್ಲ ಎಂದು ಆಸೀಸ್ ಮಾಜಿ ಸ್ಪಿನ್ನರ್ ಬ್ರಾಡ್ ಹಾಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಫೈನಲ್ ಪ್ರವೇಶ ಮಾಡಿದ ಮಾಹಿ ತಂಡ
ಗುಜರಾತ್ ತಂಡದ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಹೊಸ ಚರಿತ್ರೆ ಸೃಷ್ಟಿಸಿದ್ದಾರೆ. ಬರೋಬ್ಬರಿ 10ನೇ ಬಾರಿಗೆ ತಮ್ಮ ತಂಡವನ್ನು ಫೈನಲ್ಗೆ ಕೊಂಡೊಯ್ದಿದ್ದಾರೆ. ಮೊದಲ ಕ್ವಾಲಿಫೈರ್ ಪಂದ್ಯದಲ್ಲಿ ಗುಜರಾತ್ ತಂಡವನ್ನು ಬಗ್ಗು ಬಡಿದು ಸಿಎಸ್ಕೆ ಗ್ರ್ಯಾಂಡ್ ಆಗಿ ಫೈನಲ್ ಪ್ರವೇಶ ಮಾಡಿದೆ.
ಧೋನಿ ವಿದಾಯ
ಧೋನಿ ನಿವೃತ್ತಿ ವಿಚಾರಕ್ಕೆ ಸಿಎಸ್ಕೆ ಸಿಇಒ ಸ್ಪಷ್ಟನೆ ನೀಡಿದ್ದು, ವಿದಾಯ ನೀಡುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಮಗೆ ಭರವಸೆ ಇದೆ. ಧೋನಿ ನಿವೃತ್ತಿ ಕೊಡುವುದಿಲ್ಲ. ಅವರು ಮುಂದಿನ ಐಪಿಎಲ್ನಲ್ಲಿ ಅಡಲಿದ್ದಾರೆ ಎಂದು ಚೆನ್ನೈ ಸಿಇಒ ಕಾಶಿ ವಿಶ್ವನಾಥನ್ ಹೇಳಿದ್ದಾರೆ. ಮಾಹಿತಿಯಂತೆ ಮುಂದಿನ 7 ತಿಂಗಳ ಒಳಗೆ ಈ ವಿಚಾರಕ್ಕೆ ಸರಿಯಾದ ಸಷ್ಟಣೆ ಸಿಗಲಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ